У нас вы можете посмотреть бесплатно ಸಾಧು ಸಂಗದ ಮಹತ್ವ | ಸತ್ಸಂಗದ ಹಿರಿಮೆ | ಭಾಗವತ ಪ್ರವಚನ | 1.18.12-13| 22.2.2026 | ISKCON Bangalore Kannada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ಮಣ್ಯಸ್ಮಿನ್ನನಾಶ್ವಾಸೇ ಧೂಮಧೂಮ್ರಾತ್ಮನಾಂ ಭವಾನ್ | ಆಪಾಯಯತಿ ಗೋವಿಂದಪಾದಪದ್ಮಾಸವಂ ಮಧು ||೧೨|| ತುಲಯಾಮ ಲವೇನಾಪಿ ನ ಸ್ವರ್ಗ೦ ನಾಪುನರ್ಭವಮ್ | ಭಗವತ್ಸಂಗಿಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ||೧೩|| ಇದೀಗ ನಾವು ಹೋಮಾಗ್ನಿ ರೂಪದಲ್ಲಿ ನಮ್ಮ ಕಾಮ್ಯಕರ್ಮದ ಆಚರಣೆಯನ್ನು ಪ್ರಾರಂಭಿಸಿದ್ದೇವೆ. ಆದರೆ ನಮ್ಮ ಕ್ರಿಯೆಗಳಲ್ಲಿ ಅನೇಕ ಲೋಪಗಳಿರುವುದರಿಂದ ಅಂತಿಮ ಫಲದ ಬಗ್ಗೆ ನಮಗೆ ಯಾವುದೇ ನಿಶ್ಚಯವಿಲ್ಲ. ಹೋಮಧೂಮದಿಂದ ನಮ್ಮ ದೇಹಗಳು ಕಪ್ಪಾಗಿವೆ. ಆದರೆ ನೀವು ವಿತರಿಸುತ್ತಿರುವ ದೇವೋತ್ತಮ ಪರಮ ಪುರುಷ ಗೋವಿಂದನ ಪಾದಕಮಲಗಳ ಅಮೃತದಿಂದ ನಾವು ವಾಸ್ತವವಾಗಿ ಸಂತುಷ್ಟರಾಗಿದ್ದೇವೆ. ಮುಕ್ತಿಯೊಂದಿಗೆ ಹೋಲಿಸುವುದು ಸಾಧ್ಯವಿಲ್ಲ. ಹೀಗಿರುವಾಗ ಮೃತ್ಯುವಿಗೆ ಬದ್ಧರಾದ ವ್ಯಕ್ತಿಗಳಿಗೆ ಉದ್ದೇಶಿತವಾಗಿರುವ ಲೌಕಿಕ ಸಮೃದ್ಧಿರೂಪದ ಐಹಿಕ ಫಲಗಳ ಬಗ್ಗೆ ಹೇಳಬೇಕಾದ್ದೇನು. #ಶ್ರೀಮದ್ಭಾಗವತಮ್ #ಭಾಗವತಪುರಾಣ #ಭಕ್ತಿ #ಕೃಷ್ಣಕಥೆ #ವೇದವ್ಯಾಸ #ಹಿಂದೂಮಹಾಪುರಾಣ #ಧಾರ್ಮಿಕಗ್ರಂಥ #ಭಗವತಕಥೆ #ವಿಷ್ಣು #ಕೃಷ್ಣಲೀಲೆ #ಆಧ್ಯಾತ್ಮಿಕತೆ #ಧಾರ್ಮಿಕಸಾಹಿತ್ಯ #ಸನಾತನಧರ್ಮ #ಭಾರತೀಯಸಾಹಿತ್ಯ