• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್ скачать в хорошем качестве

ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್ 16 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್ в качестве 4k

У нас вы можете посмотреть бесплатно ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ವಿಧಾನಸಭೆ ಅಧಿವೇಶನ ; 600 ಪಿಎಸ್ಐಗಳ ನೇಮಕ : ಸಚಿವ ಪರಮೇಶ್ವರ್

ಪೊಲೀಸ್‌‍ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್‌‍ಐ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದ್ದು, ಹೊಸದಾಗಿ 600 ಪಿಎಸ್‌‍ಐ ಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯಲಾಗಿದ್ದು, ಶೀಘ್ರವೇ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ 33 ಪೊಲೀಸ್‌‍ ಠಾಣೆಗಳಿವೆ. 1 ಸಾವಿರದ 549 ಹುದ್ದೆಗಳು ಮಂಜೂರಾಗಿವೆ. 1 ಸಾವಿರದ 394 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ, 155 ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದರು. ಪೊಲೀಸ್‌‍ ಸಿಬ್ಬಂದಿ ನೇಮಕಾತಿ ಬಹಳ ವರ್ಷಗಳಿಂದ ನಡೆದಿಲ್ಲ. ಪಿಎಸ್‌‍ಐ ಹುದ್ದೆಗಳ ನೇಮಕಾತಿಯಲ್ಲಿ ಹಗರಣಗಳಾದವು. ನ್ಯಾಯಾಲಯದಲ್ಲಿ ವಿಚಾರಣೆಯಾಗಿದ್ದು ಎಲ್ಲವನ್ನು ಬಗೆಹರಿಸಲಾಗಿದೆ. ಈಗಾಗಲೇ 947 ಪಿಎಸ್‌‍ಐ ಗಳನ್ನು ನೇಮಿಸಲಾಗಿದೆ. ಜೊತೆಗೆ ಹೊಸದಾಗಿ 600 ಹುದ್ದೆಗಳನ್ನು ನೇಮಕಾತಿ ಮಾಡಲು ಹಣಕಾಸು ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದರು. ಪೊಲೀಸ್‌‍ ಠಾಣೆಗೆ ಬಂದವರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಮತ್ತು ದೂರು ಸ್ವೀಕರಿಸಲು 103 ಗೃಹ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾವ ಹುದ್ದೆಗಳನ್ನು ಖಾಲಿ ಇರಿಸಿಲ್ಲ. ಕೆಲಸಗಳನ್ನು ಪುನರ್‌ ನಿಗದಿ ಮಾಡಲಾಗುತ್ತಿದೆ. ಅಗತ್ಯ ಸಿಬ್ಬಂದಿಗಳನ್ನು ಖಾಯಂ ನೇಮಕಾತಿ ಮಾಡಲಾಗುವುದು ಎಂದು ಹೇಳಿದರು. ಶಿವಮೊಗ್ಗವನ್ನು ಪೋಲೀಸ್‌‍ ಆಯುಕ್ತಾಲಯ ಮಾಡಲು ಚಾಲ್ತಿಯಲ್ಲಿರುವ ಮಾನದಂಡಗಳ ಪರಿಶೀಲನೆ ನಡೆಸಲಾಗುವುದು. ಪ್ರತಿಯೊಂದು ಜಿಲ್ಲೆಗೂ ಆಯುಕ್ತಾಲಯ ಮಾಡುವುದರಿಂದ ಕೆಲವು ಗೊಂದಲಗಳಾಗುತ್ತವೆ. ಅದರ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಹೇಳಿದರು. ** ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಎನ್‌.ಎಸ್‌‍.ಬೋಸರಾಜ್‌, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್‌ ನಲ್ಲಿ ಹಣ ಮೀಸಲಿಡದೆ 12 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಎರಡು ಸಾವಿರ ಕೋಟಿ ರೂಪಾಯಿಗಳಿಗೂ ಮೀರಿದ ಬಿಲ್‌ ಗಳು ಬಾಕಿ ಇರುವುದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಪ್ರಶ್ನೆಗೆ ಉತ್ತರಿಸಿದ ಅವರು, ಮಲೆನಾಡು ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಕಡಿಮೆ ಅನುದಾನ ನೀಡಲಾಗಿದೆ. 2023ರಲ್ಲಿ ಮಂಜೂರಾದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ಸಚಿವರ ಜೊತೆ ಹಲವಾರು ಬಾರಿ ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ ಎಂದರು. 2023ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 12,696 ಕೋಟಿ ರೂಪಾಯಿ ಮೊತ್ತದ 15,519 ಕಾಮಗಾರಿಗಳು ಬಾಕಿ ಇದ್ದವು. ಇದಕ್ಕಾಗಿ 2058 ಕೋಟಿ ಕೋಟಿ ರೂ.ಗಳ ಬಿಲ್‌ ಬಾಕಿ ಇದೆ. ಸಣ್ಣ ನೀರಾವರಿ ಇಲಾಖೆಗೆ ಒಂದುವರೆ ಸಾವಿರ ಕೋಟಿ ರೂಪಾಯಿ ಮಾತ್ರ ಅನುದಾನ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಯೋಜನೆಗಳನ್ನು ತಡೆ ಹಿಡಿಯಲಾಗಿದೆ ಎಂದರು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ಕೆಲ ಸದಸ್ಯರು ಗದ್ದಲ ಎಬ್ಬಿಸಿದರು. ಇದರಿಂದ ಕೆಲಕಾಲ ಗೊಂದಲವಾಯಿತು. ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಹೆಸರಾಂತ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಬಳಿ ಪೊಲೀಸ್‌‍ ಠಾಣೆ ನಿರ್ಮಿಸಲು ನಿಯಮಾವಳಿಗಳನ್ನು ಸಡಿಲಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆಗೆ ಸಚಿವರು, ಶಾಸಕರು ತಮ್ಮ ಬಳಿ ವೈಯಕ್ತಿಕವಾಗಿ ಚರ್ಚೆ ನಡೆಸಿದ್ದಾರೆ. ಕರೂರು ಹೋಬಳಿಯಲ್ಲಿ ಶರಾವತಿಯ ಹಿನ್ನೀರಿಗೆ ಶಾಸಕರ ವಿಶೇಷ ಕಾಳಜಿಯಿಂದ ಮೇಲುಸೇತುವೆ ನಿರ್ಮಾಣವಾಗಿದೆ. ಆ ಬಳಿಕ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಾವಿರಾರು ಜನ ಭೇಟಿ ನೀಡಲಾರಂಭಿಸಿದ್ದಾರೆ ಎಂದರು. ಈಗಾಗಲೇ ಅಲ್ಲಿ ಪೊಲೀಸ್‌‍ ಉಪಠಾಣೆಯಿದೆ. ಅದನ್ನು ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಇದೆ. ಠಾಣೆ ನಿರ್ಮಿಸಲು ರಾಷ್ಟ್ರೀಯ ಪೊಲೀಸ್‌‍ ಆಯೋಗದ ಮಾನದಂಡದ ಪ್ರಕಾರ ಕನಿಷ್ಟ 300 ಅಪರಾಧಗಳು ನಡೆದಿರಬೇಕು. 50 ರಿಂದ 60 ಸಾವಿರ ಜನಸಂಖ್ಯೆ ಇರಬೇಕು. ಸುಮಾರು 70 ರಿಂದ 150 ಚದರ ಕಿಲೋ ಮೀಟರ್‌ ವ್ಯಾಪ್ತಿ ಹೊಂದಿರಬೇಕು ಎಂಬ ನಿಯಮಗಳಿವೆ. ಅವುಗಳನ್ನು ಸಡಿಲಗೊಳಿಸಿ ಪೊಲೀಸ್‌‍ ಠಾಣೆ ಸ್ಥಾಪಿಸುವ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. #LiveDDChandanaNews #DDChandanaNews #DDChandana #DDKannada

Comments
  • LIVE : DD CHANDANA NEWS - 17.12.2025 07.30 AM Трансляция закончилась 3 минуты назад
    LIVE : DD CHANDANA NEWS - 17.12.2025 07.30 AM
    Опубликовано: Трансляция закончилась 3 минуты назад
  • ಕೇಂದ್ರದಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದು | MNREGA Politics | PM Modi | LRC | Suvarna News 10 часов назад
    ಕೇಂದ್ರದಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದು | MNREGA Politics | PM Modi | LRC | Suvarna News
    Опубликовано: 10 часов назад
  • Big Bulletin |  ಏರ್‌ಪೋರ್ಟ್‌ನಲ್ಲಿ ನೂತನ ಪಾರ್ಕಿಂಗ್‌ ನಿಯಮ..! | Dec 16, 2025 9 часов назад
    Big Bulletin | ಏರ್‌ಪೋರ್ಟ್‌ನಲ್ಲಿ ನೂತನ ಪಾರ್ಕಿಂಗ್‌ ನಿಯಮ..! | Dec 16, 2025
    Опубликовано: 9 часов назад
  • LIVE : DD CHANDANA NEWS 16.12.2025  7.00 PM Трансляция закончилась 12 часов назад
    LIVE : DD CHANDANA NEWS 16.12.2025 7.00 PM
    Опубликовано: Трансляция закончилась 12 часов назад
  • ಡಿಕೆ ಶಿವಕುಮಾರ್‌ - ಆರ್‌ ಅಶೋಕ್‌ ನಡುವೆ ಭರ್ಜರಿ ಕಾಮಿಡಿ! Belagavi ವಿಧಾನಸಭೆ ಅಧಿವೇಶನ | Vijay Karnataka 1 год назад
    ಡಿಕೆ ಶಿವಕುಮಾರ್‌ - ಆರ್‌ ಅಶೋಕ್‌ ನಡುವೆ ಭರ್ಜರಿ ಕಾಮಿಡಿ! Belagavi ವಿಧಾನಸಭೆ ಅಧಿವೇಶನ | Vijay Karnataka
    Опубликовано: 1 год назад
  • LIVE:DD CHANDANA NEWS 16.12.2025.1.00 PM Трансляция закончилась 18 часов назад
    LIVE:DD CHANDANA NEWS 16.12.2025.1.00 PM
    Опубликовано: Трансляция закончилась 18 часов назад
  • Gruhalakshmi Scheme: ಗೃಹಲಕ್ಷ್ಮಿ ಹಣ ಸುಳ್ಳು ಲೆಕ್ಕ ಕೊಟ್ರಾ ಸಚಿವೆ? 2 ತಿಂಗಳ ಹಣ ಯಾಮಾರಿಸ್ತಾ ಸರ್ಕಾರ? 9 часов назад
    Gruhalakshmi Scheme: ಗೃಹಲಕ್ಷ್ಮಿ ಹಣ ಸುಳ್ಳು ಲೆಕ್ಕ ಕೊಟ್ರಾ ಸಚಿವೆ? 2 ತಿಂಗಳ ಹಣ ಯಾಮಾರಿಸ್ತಾ ಸರ್ಕಾರ?
    Опубликовано: 9 часов назад
  • DK  ಸದನದಲ್ಲಿ ಮತ್ತೊಮ್ಮೆ ಬದ್ಧ ವೈರಿಗಳ ವಾಕ್ಸಮರ 12 часов назад
    DK ಸದನದಲ್ಲಿ ಮತ್ತೊಮ್ಮೆ ಬದ್ಧ ವೈರಿಗಳ ವಾಕ್ಸಮರ
    Опубликовано: 12 часов назад
  • Gruhalakshmi Scheme | ಗೃಹಲಕ್ಷ್ಮಿ ಹಣದ ವಿಚಾರವಾಗಿ ಸಿದ್ದರಾಮಯ್ಯ - ಬಿಜೆಪಿ ನಡುವೆ ಸಮರ | N18V 4 дня назад
    Gruhalakshmi Scheme | ಗೃಹಲಕ್ಷ್ಮಿ ಹಣದ ವಿಚಾರವಾಗಿ ಸಿದ್ದರಾಮಯ್ಯ - ಬಿಜೆಪಿ ನಡುವೆ ಸಮರ | N18V
    Опубликовано: 4 дня назад
  • ನ್ಯಾಯಬೆಲೆ ಅಂಗಡಿಗಳ ಡಿಜಿಟಲೀಕರಣ ; ಸಚಿವ ಪ್ರಲ್ಹಾದ್ ಜೋಷಿ ರಾಜ್ಯಸಭೆಗೆ ಮಾಹಿತಿ 10 часов назад
    ನ್ಯಾಯಬೆಲೆ ಅಂಗಡಿಗಳ ಡಿಜಿಟಲೀಕರಣ ; ಸಚಿವ ಪ್ರಲ್ಹಾದ್ ಜೋಷಿ ರಾಜ್ಯಸಭೆಗೆ ಮಾಹಿತಿ
    Опубликовано: 10 часов назад
  • Lakshmi Hebbalkar ತಪ್ಪು ಮಾಹಿತಿ ಕೊಟ್ಟವ್ರೆ ಅಂತ ಸ್ಪೀಕರ್ ವಿರುದ್ಧವೂ ಗುಡುಗಿದ ಅಶೋಕ್, ಸುನಿಲ್  #pratidhvani 2 дня назад
    Lakshmi Hebbalkar ತಪ್ಪು ಮಾಹಿತಿ ಕೊಟ್ಟವ್ರೆ ಅಂತ ಸ್ಪೀಕರ್ ವಿರುದ್ಧವೂ ಗುಡುಗಿದ ಅಶೋಕ್, ಸುನಿಲ್ #pratidhvani
    Опубликовано: 2 дня назад
  • ನನ್ನ ಗಂಡ ಅದಾನ ಗಿಡ ಬಾಜು Uttara Karnataka Comedy 3 дня назад
    ನನ್ನ ಗಂಡ ಅದಾನ ಗಿಡ ಬಾಜು Uttara Karnataka Comedy
    Опубликовано: 3 дня назад
  • 7 Superfoods to Cure Nerve Weakness | ಕೈ ಕಾಲು ಜೋಮು ನರ ದೌರ್ಬಲ್ಯ ಇದ್ದರೆ ಈ ಆಹಾರಗಳನ್ನು ಸೇವಿಸಲೇಬೇಕು! 2 недели назад
    7 Superfoods to Cure Nerve Weakness | ಕೈ ಕಾಲು ಜೋಮು ನರ ದೌರ್ಬಲ್ಯ ಇದ್ದರೆ ಈ ಆಹಾರಗಳನ್ನು ಸೇವಿಸಲೇಬೇಕು!
    Опубликовано: 2 недели назад
  • SS ಮಲ್ಲಿಕಾರ್ಜುನ್​ರನ್ನ ಮದುವೆ ಆಗಿದ್ದೇಗೆ?| Prabha Mallikarjun Life Story | Prabha Mallikarjun Biography 1 год назад
    SS ಮಲ್ಲಿಕಾರ್ಜುನ್​ರನ್ನ ಮದುವೆ ಆಗಿದ್ದೇಗೆ?| Prabha Mallikarjun Life Story | Prabha Mallikarjun Biography
    Опубликовано: 1 год назад
  • ಗೃಹಲಕ್ಷ್ಮಿ ಹಣ ಬಗ್ಗೆ ತಪ್ಪು ಮಾಹಿತಿ ಹೇಳಿದ Lakshmi Hebbalkar ವಿರುದ್ಧ ಮುಗಿಬಿದ್ದ ಬಿಜೆಪಿ ಶಾಸಕರು 2 дня назад
    ಗೃಹಲಕ್ಷ್ಮಿ ಹಣ ಬಗ್ಗೆ ತಪ್ಪು ಮಾಹಿತಿ ಹೇಳಿದ Lakshmi Hebbalkar ವಿರುದ್ಧ ಮುಗಿಬಿದ್ದ ಬಿಜೆಪಿ ಶಾಸಕರು
    Опубликовано: 2 дня назад
  • SS Mallikarjun : ಅಂತ್ಯಸಂಸ್ಕಾರದ ಬಗ್ಗೆ ಇನ್ನೂ ಏನು ಗೊತ್ತಿಲ್ಲ ತಪ್ಪು ಮಾಹಿತಿ ಯಾರು ಕೊಡ್ಬೇಡಿ |Newsfirst 1 день назад
    SS Mallikarjun : ಅಂತ್ಯಸಂಸ್ಕಾರದ ಬಗ್ಗೆ ಇನ್ನೂ ಏನು ಗೊತ್ತಿಲ್ಲ ತಪ್ಪು ಮಾಹಿತಿ ಯಾರು ಕೊಡ್ಬೇಡಿ |Newsfirst
    Опубликовано: 1 день назад
  • Belagavi Winter Session: ಸೊಸೈಟಿಯ ಭೂ ಮಾಫಿಯಾ ಗುಟ್ಟು ಬಿಚ್ಚಿಟ್ಟ ಶಾಸಕ ಮುನಿರತ್ನ #pratidhvani 6 дней назад
    Belagavi Winter Session: ಸೊಸೈಟಿಯ ಭೂ ಮಾಫಿಯಾ ಗುಟ್ಟು ಬಿಚ್ಚಿಟ್ಟ ಶಾಸಕ ಮುನಿರತ್ನ #pratidhvani
    Опубликовано: 6 дней назад
  • ಗಾಂಧಿ ಕುಟುಂಬದ ಬಣ್ಣ ಬಟಾಬಯಲು ಮಾಡಿದ ದೊಡ್ಡ ಗೌಡ್ರು । H D Deve Gowda | Congress Vote Chori | EesanjeNews 1 день назад
    ಗಾಂಧಿ ಕುಟುಂಬದ ಬಣ್ಣ ಬಟಾಬಯಲು ಮಾಡಿದ ದೊಡ್ಡ ಗೌಡ್ರು । H D Deve Gowda | Congress Vote Chori | EesanjeNews
    Опубликовано: 1 день назад
  • ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka 3 недели назад
    ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka
    Опубликовано: 3 недели назад
  • ಗ್ಯಾರಂಟಿ  ತಪ್ಪು ಲೆಕ್ಕ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮಕೈಗೊಳ್ಳಿ  । Lakshmi Hebbalkar | Assembly 4 дня назад
    ಗ್ಯಾರಂಟಿ ತಪ್ಪು ಲೆಕ್ಕ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕ್ರಮಕೈಗೊಳ್ಳಿ । Lakshmi Hebbalkar | Assembly
    Опубликовано: 4 дня назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5