У нас вы можете посмотреть бесплатно ಮರ ಆಧಾರಿತ ಕೃಷಿ ನಿಶ್ಚಿತ ಅವಧಿಯ ಠೇವಣಿ ಇದ್ದಂತೆ | ರಮೇಶ್ ರಂಗಸಮುದ್ರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಮೇಶ್, ಟಿ ನರಸೀಪುರ ತಾಲ್ಲೂಕಿನ ರಂಗಸಮುದ್ರ ಗ್ರಾಮದ ಕೃಷಿಯ ಕಡೆಗೆ ತಿರುಗಿದ ಶಿಕ್ಷಕರು. ಬಾಲ್ಯದಿಂದಲೂ ಮರ ಆಧಾರಿತ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಮರ ಆಧಾರಿತ ಕೃಷಿ ತನ್ನ ಭವಿಷ್ಯಕ್ಕಾಗಿ ನಿಶ್ಚಿತ ಅವಧಿಯ ಠೇವಣಿಯಂತಿದೆ ಮತ್ತು ಅದು ಪರಿಸರಕ್ಕೂ ಒಳ್ಳೆಯದು ಎಂದು ಅವರು ಹೇಳುತ್ತಾರೆ. ರಮೇಶ್ ಅವರು ತಮ್ಮ 3 ಎಕರೆ ಜಮೀನಿನಲ್ಲಿ 40 ಲಕ್ಷ ಮೌಲ್ಯದ ಮರಗಳನ್ನು ಬೆಳೆದಿದ್ದಾರೆ. ಸಸಿಗಳನ್ನು ಕೇವಲ ರೂ. 1 ಮತ್ತು ರೂ. 3 ಗೆ ಪಡೆಯಿರಿ ಮತ್ತು ಹೆಕ್ಟೇರಿಗೆ ರೂ.50,000/- ದ ವರೆಗೆ ಪ್ರೋತ್ಸಾಹ ಧನ ಪಡೆಯಿರಿ. ಹತ್ತಿರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಈಗಲೇ ನೋಂದಾಯಿಸಿ. ಹೆಚ್ಚಿನ ಮಾಹಿತಿಗಾಗಿ, 80009 80009 ಗೆ ಕರೆ ಮಾಡಿ. #ಕಾವೇರಿಕೂಗು #ಮರವ್ಯವಸಾಯ #ಅರಣ್ಯಕೃಷಿ #ಕಾವೇರಿನದಿ #ಕಾವೇರಿಮಾತೆ #ವ್ಯವಸಾಯ #ಮರಆಧಾರಿತ #ಅರಣ್ಯಇಲಾಖೆ #ಕರ್ನಾಟಕಸರ್ಕಾರ #CauveryCalling #KAPY