• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka скачать в хорошем качестве

ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka 1 день назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! |  Vijay Karnataka
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka в качестве 4k

У нас вы можете посмотреть бесплатно ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka

ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka ಉತ್ತರ ಕರ್ನಾಟಕ ಅಂದ್ರೆ ಕೇವಲ ಬಿಸಿಲ ನಾಡಲ್ಲ, ಅದು ಈ ರಾಜ್ಯದ ಶಕ್ತಿ ಕೇಂದ್ರ. ಆದ್ರೆ ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಅನ್ಯಾಯ ಆಗ್ತಿದೆ ಅನ್ನೋದು ಈ ಭಾಗದ ಜನರ ಕೂಗು, ಯಾವುದೇ ಸರ್ಕಾರ ಬಂದರೂ ಕೂಡ ಈ ಭಾಗಕ್ಕೆ ಮಲತಾಯಿಧೋರಣೆ ಮಾಡಲಾಗುತ್ತೆ, ಹೆಚ್ಚಿನ ಅನುದಾನ ಕೊಡಲ್ಲ, ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ ಎಂದು ಈ ಭಾಗದ ಜನಪ್ರತಿನಿಧಿಗಳಿಂದ ಹಿಡಿದು ಜನರು ಕೂಡ ಹೇಳ್ತಾ ಇರ್ತಾರೆ, ಹೀಗಾಗಿಯೇ ಪ್ರತ್ಯೇಕ ರಾಜ್ಯ ಮಾಡಿ ಎಂಬ ಕೂಗು ಎದ್ದಿದೆ. ಈಗ ಎಚ್ಚೆತ್ತಿರುವ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಬಂಪರ್‌ ಪ್ಯಾಕೇಜ್‌ ಅನ್ನ ಘೋಷಣೆ ಮಾಡಿದೆ.. ಹೌದು.. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೀತಾ ಇರೋವಾಗ, ಅಲ್ಲಿನ ಮಣ್ಣಿನ ಕೂಗು ಸರ್ಕಾರಕ್ಕೆ ಕೇಳಿಸಲೇಬೇಕು ಅನ್ನೋದು ಎಲ್ಲರ ಆಶಯವಾಗಿತ್ತು. ಈ ಆಶಯಕ್ಕೆ ಈಗ ಒಂದು ದೊಡ್ಡ ಮಟ್ಟದ ಜಯ ಸಿಕ್ಕಿದೆ!. ಉತ್ತರ ಕರ್ನಾಟಕದ ಭಾಗಕ್ಕೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸಚಿವ ಸಂಪುಟದ ಸಭೆಯಲ್ಲಿ ಸುಮಾರು 3,500 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ನೀರಾವರಿಯಿಂದ ಹಿಡಿದು ಮೂಲಸೌಕರ್ಯದವರೆಗೆ, ಬೆಳಗಾವಿಯಿಂದ ಹಿಡಿದು ರಾಯಚೂರಿನವರೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈಗ ಹೊಸ ವೇಗ ಸಿಕ್ಕಿದೆ. ಹಾಗಾದ್ರೆ ಈ ಬಂಪರ್ ಪ್ಯಾಕೇಜ್‌ನಲ್ಲಿ ಏನಿದೆ? ಕೇಂದ್ರಕ್ಕೆ ಸಲ್ಲಿಕೆಯಾದ ಆ 7 ಪ್ರಮುಖ ನಿರ್ಣಯಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ.. ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ಗಿಫ್ಟ್‌, ರಾಜ್ಯ ಸರ್ಕಾರದಿಂದ 3,500 ಕೋಟಿ ಘೋಷಣೆ | A special package gift for North Karnataka: the state government announces ₹3,500 crore. | #uttarkarnataka #uttarkarnatakaspecial #cmsiddaramayya #karnatakagovernment #karnatakacongressgovernment #congressgovernment #northkarnataka #vijaykarnataka North Karnataka is more than just a sun-drenched region; it is the powerhouse of the state, yet its people and representatives have long voiced concerns over systemic neglect and "step-motherly" treatment by successive governments, leading to recurring demands for a separate statehood. In a significant move to address these historical grievances and the "cry of the soil" during the ongoing session at Belagavi’s Suvarna Soudha, the state government has finally announced a massive bumper package exceeding ₹3,500 crore. This comprehensive development plan, approved by the cabinet, spans from irrigation to infrastructure across districts like Belagavi and Raichur, signaling a new era of growth for the region. This video provides a detailed breakdown of what this bumper package entails and the seven crucial resolutions submitted to the Central Government to ensure North Karnataka’s holistic progress. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments
  • ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಚಾನೆಲ್ ಕಟ್ಟಿದ ಲಾಯರ್ ಜಗದೀಶ್.! ಭ್ರಷ್ಠರ ದೊಡ್ಡ ಲಿಸ್ಟ್.! ಬಯಲು ಮಾಡಲು ರೆಡಿ 14 часов назад
    ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಚಾನೆಲ್ ಕಟ್ಟಿದ ಲಾಯರ್ ಜಗದೀಶ್.! ಭ್ರಷ್ಠರ ದೊಡ್ಡ ಲಿಸ್ಟ್.! ಬಯಲು ಮಾಡಲು ರೆಡಿ
    Опубликовано: 14 часов назад
  • ಬಾಂಗ್ಲಾ ಸರ್ಕಾರಕ್ಕೆ ʻ24 ಗಂಟೆʼ ಗಡುವು! | Kashmir High Alert | Cold Waves | Masth Magaa | Full News 7 часов назад
    ಬಾಂಗ್ಲಾ ಸರ್ಕಾರಕ್ಕೆ ʻ24 ಗಂಟೆʼ ಗಡುವು! | Kashmir High Alert | Cold Waves | Masth Magaa | Full News
    Опубликовано: 7 часов назад
  • ಭಾರತೀಯರಲ್ಲೇ ವಿದೇಶಿಗರಿಗಿಂತ ಬೇಗ ಹೃದಯಾಘಾತವಾಗೋದು ಇದೇ ಕಾರಣಕ್ಕೆ!Dr Ranjan Shetty 9 часов назад
    ಭಾರತೀಯರಲ್ಲೇ ವಿದೇಶಿಗರಿಗಿಂತ ಬೇಗ ಹೃದಯಾಘಾತವಾಗೋದು ಇದೇ ಕಾರಣಕ್ಕೆ!Dr Ranjan Shetty
    Опубликовано: 9 часов назад
  • ಖರ್ಜೂರ ತಿಂತಾ ಇದ್ದೀರಾ ಹುಷಾರ್  ಖರ್ಜೂರ ಹೆಸರಿನಲ್ಲಿ ದೊಡ್ಡಮಟ್ಟದ ದಂದೆ | Khajura | @sumantvchikkaballapur 1 день назад
    ಖರ್ಜೂರ ತಿಂತಾ ಇದ್ದೀರಾ ಹುಷಾರ್ ಖರ್ಜೂರ ಹೆಸರಿನಲ್ಲಿ ದೊಡ್ಡಮಟ್ಟದ ದಂದೆ | Khajura | @sumantvchikkaballapur
    Опубликовано: 1 день назад
  • 91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka 17 часов назад
    91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka
    Опубликовано: 17 часов назад
  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ! ಲಾಭ-ನಷ್ಟ ಯಾರಿಗೆ? ರಾಜ್ಯ ರಚನೆ ಹೇಗೆ? ದಕ್ಷಿಣಕ್ಕೆ ಏನಾಗುತ್ತೆ? 1 месяц назад
    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ! ಲಾಭ-ನಷ್ಟ ಯಾರಿಗೆ? ರಾಜ್ಯ ರಚನೆ ಹೇಗೆ? ದಕ್ಷಿಣಕ್ಕೆ ಏನಾಗುತ್ತೆ?
    Опубликовано: 1 месяц назад
  • ಬಾಂಗ್ಲಾ ಗಡಿಯಲ್ಲಿ ಭಾರತದ ಸೇನಾ ವ್ಯೂಹ.! ಹೈ ಅಲರ್ಟ್ ನುಗ್ಗುತ್ತಿದೆ ಟ್ಯಾಂಕರ್ಸ್ | india vs Bangladesh | 7 часов назад
    ಬಾಂಗ್ಲಾ ಗಡಿಯಲ್ಲಿ ಭಾರತದ ಸೇನಾ ವ್ಯೂಹ.! ಹೈ ಅಲರ್ಟ್ ನುಗ್ಗುತ್ತಿದೆ ಟ್ಯಾಂಕರ್ಸ್ | india vs Bangladesh |
    Опубликовано: 7 часов назад
  • ಚೀನಾಗೆ ಜಾಕ್‌ಪಾಟ್‌, ಏಷ್ಯಾದಲ್ಲೇ ಅತಿದೊಡ್ಡ ಬಂಗಾರ ಗಣಿ ಪತ್ತೆ, ಚಿನ್ನದ ಅಧಿಪತಿಯಾಗುತ್ತಾ ಚೀನಾ?| Vijay Karnataka 9 часов назад
    ಚೀನಾಗೆ ಜಾಕ್‌ಪಾಟ್‌, ಏಷ್ಯಾದಲ್ಲೇ ಅತಿದೊಡ್ಡ ಬಂಗಾರ ಗಣಿ ಪತ್ತೆ, ಚಿನ್ನದ ಅಧಿಪತಿಯಾಗುತ್ತಾ ಚೀನಾ?| Vijay Karnataka
    Опубликовано: 9 часов назад
  • ಮತ್ತೆ ಹೊತ್ತಿ ಉರಿಯುತ್ತಿದೆ ಬಾಂಗ್ಲಾದೇಶ; ಹಿಂದೂ ಯುವಕನ ಗುಂಪು ಹತ್ಯೆ, ಶವಕ್ಕೂ ಬೆಂಕಿ! ಮಾಧ್ಯಮ ಕಚೇರಿಗಳು ಧ್ವಂಸ! 20 часов назад
    ಮತ್ತೆ ಹೊತ್ತಿ ಉರಿಯುತ್ತಿದೆ ಬಾಂಗ್ಲಾದೇಶ; ಹಿಂದೂ ಯುವಕನ ಗುಂಪು ಹತ್ಯೆ, ಶವಕ್ಕೂ ಬೆಂಕಿ! ಮಾಧ್ಯಮ ಕಚೇರಿಗಳು ಧ್ವಂಸ!
    Опубликовано: 20 часов назад
  • Belagavi Session: ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪಿಸ್ತಿದ್ದ ಬಿಜೆಪಿ ನಾಯಕರಿಗೆ ಸಿದ್ದು ಖಡಕ್ ಟಾಂಗ್ 1 день назад
    Belagavi Session: ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪಿಸ್ತಿದ್ದ ಬಿಜೆಪಿ ನಾಯಕರಿಗೆ ಸಿದ್ದು ಖಡಕ್ ಟಾಂಗ್
    Опубликовано: 1 день назад
  • ಆಸ್ತಿ ಎಷ್ಟು? ಓದಿದ್ದು ವಿದೇಶದಲ್ಲಿ! ಪತ್ನಿ ಯಾರು? | Krishna ByreGowda LifeStory | Biography | Media Mahan 2 дня назад
    ಆಸ್ತಿ ಎಷ್ಟು? ಓದಿದ್ದು ವಿದೇಶದಲ್ಲಿ! ಪತ್ನಿ ಯಾರು? | Krishna ByreGowda LifeStory | Biography | Media Mahan
    Опубликовано: 2 дня назад
  • ತಂಟೆಗೆ ಬಂದ್ರೆ ಹುಷಾರ್‌, ಬಾಂಗ್ಲಾ ವಿರುದ್ಧ ಸಿಡಿದೆದ್ದ ಮೋದಿ, ಭಾರತಕ್ಕೆ ನೋ ಎಂಟ್ರಿ! |  Vijay Karnataka 1 день назад
    ತಂಟೆಗೆ ಬಂದ್ರೆ ಹುಷಾರ್‌, ಬಾಂಗ್ಲಾ ವಿರುದ್ಧ ಸಿಡಿದೆದ್ದ ಮೋದಿ, ಭಾರತಕ್ಕೆ ನೋ ಎಂಟ್ರಿ! | Vijay Karnataka
    Опубликовано: 1 день назад
  • Gruhalakshmi Scheme: ಗೃಹಲಕ್ಷ್ಮಿ ಹಣ ಸುಳ್ಳು ಲೆಕ್ಕ ಕೊಟ್ರಾ ಸಚಿವೆ? 2 ತಿಂಗಳ ಹಣ ಯಾಮಾರಿಸ್ತಾ ಸರ್ಕಾರ? 4 дня назад
    Gruhalakshmi Scheme: ಗೃಹಲಕ್ಷ್ಮಿ ಹಣ ಸುಳ್ಳು ಲೆಕ್ಕ ಕೊಟ್ರಾ ಸಚಿವೆ? 2 ತಿಂಗಳ ಹಣ ಯಾಮಾರಿಸ್ತಾ ಸರ್ಕಾರ?
    Опубликовано: 4 дня назад
  • ಬೆಂಗಳೂರಿಗೆ ಬಿಗ್‌ ಶಾಕ್‌, 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರದಿಂದ ಬ್ರೇಕ್, ಯಾಕೆ ಗೊತ್ತಾ? | Vijay Karnataka 1 день назад
    ಬೆಂಗಳೂರಿಗೆ ಬಿಗ್‌ ಶಾಕ್‌, 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರದಿಂದ ಬ್ರೇಕ್, ಯಾಕೆ ಗೊತ್ತಾ? | Vijay Karnataka
    Опубликовано: 1 день назад
  • 5 ಸಾವಿರ ಕೋಟಿ ಹಣ ನುಂಗಿದ್ರಾ ಲಕ್ಷ್ಮಿ ಹೆಬ್ಬಾಳ್ಕರ್? ಸಿದ್ದರಾಮಯ್ಯಗೆ ಬಂತು  ಹೈಕಮಾಂಡ್ ನಿಂದ ಕಾಲ್! 1 день назад
    5 ಸಾವಿರ ಕೋಟಿ ಹಣ ನುಂಗಿದ್ರಾ ಲಕ್ಷ್ಮಿ ಹೆಬ್ಬಾಳ್ಕರ್? ಸಿದ್ದರಾಮಯ್ಯಗೆ ಬಂತು ಹೈಕಮಾಂಡ್ ನಿಂದ ಕಾಲ್!
    Опубликовано: 1 день назад
  • ತಂದೆ ತಾಯಿ ಯಾರನ್ನು ಮನೆಯಿಂದ ಹೊರಹಾಕಿದ್ದರೋ, ಆತ ಎಂತಹವನು ಎಂದು ಆಮೇಲೆ ತಿಳಿಯಿತು. #kannadastory 3 дня назад
    ತಂದೆ ತಾಯಿ ಯಾರನ್ನು ಮನೆಯಿಂದ ಹೊರಹಾಕಿದ್ದರೋ, ಆತ ಎಂತಹವನು ಎಂದು ಆಮೇಲೆ ತಿಳಿಯಿತು. #kannadastory
    Опубликовано: 3 дня назад
  • ಪಹಣಿಯ 1 ರಿಂದ 12 ಕಾಲಂ ಗಳ ಸಂಪೂರ್ಣ ಮಾಹಿತಿ ಇಂದೆ ನೋಡಿ. RTC Column Details // RTC Details in Karnataka. 2 года назад
    ಪಹಣಿಯ 1 ರಿಂದ 12 ಕಾಲಂ ಗಳ ಸಂಪೂರ್ಣ ಮಾಹಿತಿ ಇಂದೆ ನೋಡಿ. RTC Column Details // RTC Details in Karnataka.
    Опубликовано: 2 года назад
  • ಬಾಂಗ್ಲಾಕ್ಕೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ | India's Next Move on Bangladesh | modi | Geopolitics 15 часов назад
    ಬಾಂಗ್ಲಾಕ್ಕೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ | India's Next Move on Bangladesh | modi | Geopolitics
    Опубликовано: 15 часов назад
  • ರಾಜ್ಯದಲ್ಲಿ ಭಾರೀ ಚಳಿ, ಐದು ಜಿಲ್ಲೆಗೆ ಆರೆಂಜ್‌ ಅಲರ್ಟ್‌, IMD ಬಿಗ್‌ ಎಚ್ಚರಿಕೆ | Vijay Karnataka 12 часов назад
    ರಾಜ್ಯದಲ್ಲಿ ಭಾರೀ ಚಳಿ, ಐದು ಜಿಲ್ಲೆಗೆ ಆರೆಂಜ್‌ ಅಲರ್ಟ್‌, IMD ಬಿಗ್‌ ಎಚ್ಚರಿಕೆ | Vijay Karnataka
    Опубликовано: 12 часов назад
  • Belagavi Winter Session: ಸದನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಶಾಸಕ ಕಂದಕೂರ 3 дня назад
    Belagavi Winter Session: ಸದನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಶಾಸಕ ಕಂದಕೂರ
    Опубликовано: 3 дня назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5