• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ скачать в хорошем качестве

ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ 11 дней назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ в качестве 4k

У нас вы можете посмотреть бесплатно ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ

ಮಳವಳ್ಳಿ:ಪ್ರತಿಯೊಬ್ಬರು ದೇಶದ ಕಾನೂನನ್ನು ಗೌರವಿಸುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ನ್ಯಾಯಾಧೀಶರಾದ ಎಂ.ಮಹೇAದ್ರ ಕರೆ • ಭಾರತೀಯ ಹಣಕಾಸು ಸಾಕ್ಷರತಾ ಸಪ್ತಾಹ ಅಂಗವಾಗಿ ಶಾಂತಿ ಕಾಲೇಜಿನಲ್ಲಿ ಅರ್ಥಿಕ ಸಾಕ್ಷರತೆ-ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ಮಳವಳ್ಳಿ:ಪ್ರತಿಯೊಬ್ಬರು ದೇಶದ ಕಾನೂನನ್ನು ಗೌರವಿಸುವುದರೊಂದಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅರ್ಥಿಕವಾಗಿ ಅಭಿವೃದ್ದಿ ಹೊಂದುವುದರೊAದಿಗೆ ಸಾರ್ಥಕತೆಯ ಜೀವನ ನಡೆಸುವಂತೆ ಪಟ್ಟಣದ ಜೆ.ಎಂ.ಎಪ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಮಹೇAದ್ರ ಕರೆ ನೀಡಿದರು. ಪಟ್ಟಣದ ಶಾಂತಿ ಕಾಲೇಜಿನ ಸಬಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ,ಮಾಮರ ಚಾರಿಟಬಲ್ ಟ್ರಸ್ಟ್,ಶಾಂತಿ ಶಿಕ್ಷಣ ಸಂಸ್ಥೆ, ಶಾಂತಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು,ಬ್ಯಾಂಕ್ ಅಪ್ ಬರೋಢ ಮಳವಳ್ಳಿ ಶಾಖೆ,ಮಾಮರ ಸೌಹರ್ಧ ಸಹಕಾರಿ ಸಂಘ,ಮೌಲ್ಯ ಸ್ವನಿಧಿ ಸಹಕಾರಿ ಸಂಘದ ಸಹಯೋಗದಲ್ಲಿ ಭಾರತೀಯ ರಿಸರ್ವ ಬಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ-೨೦೨೬ರ ಅಂಗವಾಗಿ ಶುಕ್ರವಾರ ಅಯೋಜಿಸಿದ್ದ “ ಅರ್ಥಿಕ ಸಾಕ್ಷರತೆ ಮತ್ತು ಕಾನೂನು ಅರಿವು “ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜನನ ಪ್ರಮಾಣ ಪತ್ರದೊಂದಿಗೆ ( ಹುಟ್ಟಿನಿಂದಲೇ) ಅರಂಭವಾಗಲಿರುವ ಕಾನೂನು ಸಾಯುವವರೆಗೂ ಮರಣ ಪ್ರಮಾಣ ಪತ್ರ ಪಡೆಯುವವರೆಗೂ ಕಾನೂನು ಪಾಲನೆ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ಹುಟ್ಟಿನಿಂದಲೇ ಒಳ್ಳೆಯ ಸಂಸ್ಕಾರ ಕಲಿಯಬೇಕು,ಕಾನೂನು ಪಾಲನೆ ಮಾಡಬೇಕು,ಶೈಕ್ಷಣಿಕ ಹಂತದಲ್ಲಿ ಕಾನೂನು ಉಲ್ಲಂಘನೆಯAತಹ ಪ್ರಕರಣಗಳಿಗೆ ಬಾಗಿಯಾಗದೆಂತೆ ಜಾಗೃತರಾಗಿರಬೇಕು,ಸಮಾಜ ಮುಖಿಯಾಗಿ ಸೇವೆ ನೀಡುವ ಮೂಲಕ ಮಾದರಿ ಜೀವನ ನಡೆಸುವಂತೆ ಅವರು ಸಲಹೆ ನೀಡಿದರು. ಅರ್ಥಿಕ ಸಾಕ್ಷರತೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾಗಿದೆ,ಮಾಮರ ಸಂಸ್ಥೆಯವರು ಇಂತಹ ಕಾರ್ಯಕ್ರಮ ಅಯೋಜನೆ ಮಕ್ಕಳ ಜೀವನಕ್ಕೆ ಸಾಧನೆಗೆ ಸ್ಪೂರ್ತಿಯಗಿದೆ,ಪ್ರತಿ ಕುಟುಂಬದ ಅರ್ಥಿಕ ಪ್ರಗತಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ,,ಅರ್ಥಿಕ ಸಾಕ್ಷರತೆಯ ಜ್ಞಾನ ಅರಿವು ಇದ್ದವರು ಜೀವನದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಾಗುತ್ತಾರೆ.ದೊಡ್ಡ ಉನ್ನತ ಸ್ಥಾನಕ್ಕೆ ಹೋಗುತ್ತಾರೆಂದ ಅವರು ಈ ಸಂದರ್ಭದಲ್ಲಿ ಸಂಚಾರಿ ನಿಯಮಗಳು,ಸೈಬರ್ ವಂಚನೆ ಪ್ರಕರಣಗಳು,ದಿನನಿತ್ಯದ ಜೀವನದಲ್ಲಿ ಬರುವಂತಹ ಕಾನೂನುಗಳು ಅದರ ಪಾಲನೆ ಎಂಬುದರ ಬಗ್ಗೆ ಅವರು ಮಾಹಿತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮಾತನಾಡಿ ವಿದ್ಯಾರ್ಥಿಗಳ ಜ್ಞಾನಾರ್ಜನಗೆ ಮತ್ತು ಬದಲಾವಣೆಯೊಂದಿಗೆ ಉನ್ನತ ಸಾಧನೆಯತ್ತ ಸಾಗಲು ಅರ್ಥಿಕ ಸಾಕ್ಷರತೆಯ ಅರಿವು ಪ್ರಮುಖವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮೊಬೈಲ್ ದುಶ್ಚಟಗಳಿಂದ ಮಕ್ಕಳು ಹೊರಬರಬೇಕು,ಅವಶ್ಯಕತೆಗನುಗುಣವಾಗಿ ಬಳಕೆ ಮಾಡಬೇಕು,ಶೈಕ್ಷಣಿಕ ಹಂತದಲ್ಲಿ ಮಕ್ಕಳ ಜೀವನ ಶೈಲಿ ಹೇಗಿರಬೇಕು,ಸಾಧನೆಗೆ ಏನು ಮಾಡಬೇಕು ಎಂಬುದರ ಬ್ಗಗೆ ಅವರು ಈ ಸಂದರ್ಭದಲ್ಲಿ ಉತ್ಸಾಹದಾಯಕ ನುಡಿಗಳಾನ್ನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ಅಪ್ ಬರೋಢ ಸೇವೆಗಳ ಕುರಿತು ವ್ಯವಸ್ಥಾಪಕ ಉದಯ್ ಕುಮಾರ್ ಹೊಸಮನಿ,ಅರ್ಥಿಕ ಸಾಕ್ಷರತೆ ಕುರಿತು ಸಂಯೋಜಕ ವಿನೋಧ್ ವಿ.ಜೋಶಿ ಮ್ಕಕಳೊಂದಿಗೆ ಸಂವಾದ ನಡೆಸಿ ಉಪನ್ಯಾಸ ನೀಡಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಸಿ.ಎಂ.ನಾಗರಾಜು,ಎA.ಸಿ.ಶಿವಪ್ಪ,ಮಾಮರ ಚಾರಿಟಬಲ್ ಟ್ರಸ್ಟ್ ಮತ್ತು ಮಾಮರ ಸೌಹರ್ಧ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಶಿವಕುಮಾರ್ ಕಾರ್ಯಕ್ರಮ ಕುರಿತು ಪ್ರಸ್ತಾವಿಕವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಹೆಚ್ ಕೆಂಪಯ್ಯ ಮಾತನಾಡಿ ವಿದ್ಯಾರ್ಥಿಗಳ ಜೀವನ ಚಿನ್ನದ ಜೀವನ ಅದನ್ನು ಸರ್ದಭಳಖೆ ಮಾಡಿಕೊಂಡು ಶೈಕ್ಷಣಿಕ ಹಂತದಲ್ಲಿ ಉನ್ನತ ಸಾಧನೆಯತ್ತ ಮುನ್ನೆಡೆಯಿರಿ ಎಂದರು. ಈ ಸಂದರ್ಭದಲ್ಲಿ ಅಗಮಿಸಿದ ಎಲ್ಲ ಗಣ್ಯರಿಗೂ ಮಾಮರ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂಧಿಸಿ ಗ್ವರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು,ಅಪರ ಸರ್ಕಾರಿ ವಕೀಲರಾದ ಎಂ.ಎಸ್.ಶ್ರೀಕAಠಸ್ವಾಮಿ,ಮೌಲ್ಯ ಸ್ವನಿದಿ ಸೌಹರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಬ್ರುವಾಹನ,ಮಾಮರ ಸೌಹರ್ದ ಸಹಕಾರಿ ಸಂಘದ ನಿರ್ದೇಶಕರಾದ ಮಂಟೆಸ್ವಾಮಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮ್ಯ ಎ.ಎಸ್,ಸಿಬ್ಬಂದಿಗಳಾದ ಸುಭ್ರಮಣ್ಯ,ರಾಜಶೇಖರ್,ಕಾಲೇಜಿನ ಉಪನ್ಯಾಸಕರು,ಸಿಬ್ಬಂದಿಗಳು,ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚಿತ್ರ-೧೩-೧ ಪಟ್ಟಣದ ಶಾಂತಿ ಕಾಲೇಜಿನಲ್ಲಿ ನಡೆದ ಅರ್ಥಿಕ ಸಾಕ್ಷರತೆ ಮತ್ತು ಕಾನೂನು ಅರಿವು “ ಕಾರ್ಯಕ್ರಮದಲ್ಲಿ ನ್ಯಾಯಾದೀಶರಾದ ಎಂ.ಮಹೇAದ್ರರವರನ್ನು ಅಭಿನಂಧಿಸಿ ಗ್ವರವಿಸಲಾಯಿತು. ಚಿತ್ರ-೧೩-೦೧ ಕಾರ್ಯಕ್ರಮದಲಲಿ ಬಾಗವಹಿಸಿದ್ದ ಮಕ್ಕಳ ಚಿತ್ರ

Comments
  • ಮಂಗಳೂರಿಗೆ ಬಿಗ್ ಗಿಫ್ಟ್.! ಆರಂಭವಾಗುತ್ತಿದೆ ದೇಶದ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ - ಎಷ್ಟು ಸುಂದರವಾಗಿದೆ ಗೊತ್ತಾ.!? 17 часов назад
    ಮಂಗಳೂರಿಗೆ ಬಿಗ್ ಗಿಫ್ಟ್.! ಆರಂಭವಾಗುತ್ತಿದೆ ದೇಶದ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ - ಎಷ್ಟು ಸುಂದರವಾಗಿದೆ ಗೊತ್ತಾ.!?
    Опубликовано: 17 часов назад
  • Chikkamagaluru Loudspeaker Controversy : ಅನ್ಯಕೋಮಿನ ಯುವಕನಿಂದ ದೇಗುಲದ ಮುಂದೆ ಹೈಡ್ರಾಮಾ | Bhajan Dispute 2 часа назад
    Chikkamagaluru Loudspeaker Controversy : ಅನ್ಯಕೋಮಿನ ಯುವಕನಿಂದ ದೇಗುಲದ ಮುಂದೆ ಹೈಡ್ರಾಮಾ | Bhajan Dispute
    Опубликовано: 2 часа назад
  • O Sakhi | Live | Phone-in | Трансляция закончилась 2 дня назад
    O Sakhi | Live | Phone-in | "ಕೈಬರಹ ಮತ್ತು ವಿದ್ಯಾರ್ಥಿ ಭವಿಷ್ಯ" | 12 PM | 23.02.2026 | DD Chandana
    Опубликовано: Трансляция закончилась 2 дня назад
  • Dharwad Students, BJP Protest: ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಮತ್ತೆ ಪ್ರೊಟೆಸ್ಟ್​! ಕಾಂತಕುಮಾರ್ ವಶಕ್ಕೆ! 1 день назад
    Dharwad Students, BJP Protest: ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಮತ್ತೆ ಪ್ರೊಟೆಸ್ಟ್​! ಕಾಂತಕುಮಾರ್ ವಶಕ್ಕೆ!
    Опубликовано: 1 день назад
  • Big Bulletin With HR Ranganath | ಖಾಲಿ ಹುದ್ದೆ ಭರ್ತಿಗಾಗಿ ಉದ್ಯೋಗಾಕಾಂಕ್ಷಿಗಳು ಪ್ರೊಟೆಸ್ಟ್‌ | Feb 24, 2026 17 часов назад
    Big Bulletin With HR Ranganath | ಖಾಲಿ ಹುದ್ದೆ ಭರ್ತಿಗಾಗಿ ಉದ್ಯೋಗಾಕಾಂಕ್ಷಿಗಳು ಪ್ರೊಟೆಸ್ಟ್‌ | Feb 24, 2026
    Опубликовано: 17 часов назад
  • Karas be pabaigos? Ukraina, NATO ir tikrieji tikslai Трансляция закончилась 14 часов назад
    Karas be pabaigos? Ukraina, NATO ir tikrieji tikslai
    Опубликовано: Трансляция закончилась 14 часов назад
  • ಉದ್ಯೋಗಾಂಕ್ಷಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳೇನು? | Discussion | Dharwad Job Aspirants Protest 19 часов назад
    ಉದ್ಯೋಗಾಂಕ್ಷಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳೇನು? | Discussion | Dharwad Job Aspirants Protest
    Опубликовано: 19 часов назад
  • Big Bulletin With HR Ranganath | ಕಾಂಗ್ರೆಸ್ ಶಾಸಕರ ಲೆಟರ್ ವೈರಲ್ | Feb 23, 2026 1 день назад
    Big Bulletin With HR Ranganath | ಕಾಂಗ್ರೆಸ್ ಶಾಸಕರ ಲೆಟರ್ ವೈರಲ್ | Feb 23, 2026
    Опубликовано: 1 день назад
  • 1000 ಕೋಟಿ ಜೊತೆ ಸಿಕ್ಕಿಬಿದ್ದ ರಾಹುಲ್ ಗಾಂಧಿ! Rahul Gandhi | Revanth Reddy | 1000 Cr Secret 3 часа назад
    1000 ಕೋಟಿ ಜೊತೆ ಸಿಕ್ಕಿಬಿದ್ದ ರಾಹುಲ್ ಗಾಂಧಿ! Rahul Gandhi | Revanth Reddy | 1000 Cr Secret
    Опубликовано: 3 часа назад
  • Big Bulletin | ಸರ್ಕಾರದ ಗ್ಯಾರಂಟಿಗಳ ಮೇಲೆ ಸುಪ್ರೀಂ ಗರಂ | HR Ranganath 5 дней назад
    Big Bulletin | ಸರ್ಕಾರದ ಗ್ಯಾರಂಟಿಗಳ ಮೇಲೆ ಸುಪ್ರೀಂ ಗರಂ | HR Ranganath
    Опубликовано: 5 дней назад
  • ರಾಜ್ಯ ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ; ಹೊಸ ವಿವಾದಕ್ಕೆ ನಾಂದಿ! | Urdu invitation | Suvarna News 1 час назад
    ರಾಜ್ಯ ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ; ಹೊಸ ವಿವಾದಕ್ಕೆ ನಾಂದಿ! | Urdu invitation | Suvarna News
    Опубликовано: 1 час назад
  • KPCC ಅಧ್ಯಕ್ಷರ ಬದಲಾವಣೆಗೆ ಒತ್ತಾಯ; ಹೈಕಮಾಂಡ್ ಮೆಟ್ಟಿಲೇರಿದ ಶಾಸಕರು | KPCC President | Party Rounds 4 дня назад
    KPCC ಅಧ್ಯಕ್ಷರ ಬದಲಾವಣೆಗೆ ಒತ್ತಾಯ; ಹೈಕಮಾಂಡ್ ಮೆಟ್ಟಿಲೇರಿದ ಶಾಸಕರು | KPCC President | Party Rounds
    Опубликовано: 4 дня назад
  • ಬುಧವಾರ ಗಣೇಶ ಭಕ್ತಿ ಗೀತೆಗಳನ್ನು ಕೇಳಿದರೆ ಶಕ್ತಿ, ಐಶ್ವರ್ಯ ಬರುತ್ತದೆ | Lord Ganesh Bhakti Songs in Kannada 10 часов назад
    ಬುಧವಾರ ಗಣೇಶ ಭಕ್ತಿ ಗೀತೆಗಳನ್ನು ಕೇಳಿದರೆ ಶಕ್ತಿ, ಐಶ್ವರ್ಯ ಬರುತ್ತದೆ | Lord Ganesh Bhakti Songs in Kannada
    Опубликовано: 10 часов назад
  • ಅಸೆಂಬ್ಲಿಗೆ ಮೈಸೂರಿಂದಾನೆ ಬರ್ತಿನಿ! | ನಿಮ್‌ ಅಪ್ಪನ್ನ ಸೋಲ್ಸೆ ಸೋಲಿಸುತ್ತೀನಿ | Siddaramaiah | Prathap Simha 4 дня назад
    ಅಸೆಂಬ್ಲಿಗೆ ಮೈಸೂರಿಂದಾನೆ ಬರ್ತಿನಿ! | ನಿಮ್‌ ಅಪ್ಪನ್ನ ಸೋಲ್ಸೆ ಸೋಲಿಸುತ್ತೀನಿ | Siddaramaiah | Prathap Simha
    Опубликовано: 4 дня назад
  • Big Bulletin | ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ..! | HR Ranganath | Feb  20, 2026 4 дня назад
    Big Bulletin | ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ..! | HR Ranganath | Feb 20, 2026
    Опубликовано: 4 дня назад
  • Big Bulletin | ಸಿಎಂ ಕುರ್ಚಿ ಕದನಕ್ಕೆ ದಿನಕ್ಕೊಂದು ಟ್ವಿಸ್ಟ್‌..! | HR Ranganath | Feb  24, 2026 17 часов назад
    Big Bulletin | ಸಿಎಂ ಕುರ್ಚಿ ಕದನಕ್ಕೆ ದಿನಕ್ಕೊಂದು ಟ್ವಿಸ್ಟ್‌..! | HR Ranganath | Feb 24, 2026
    Опубликовано: 17 часов назад
  • ಓಟರ್ ಲಿಸ್ಟಿಂದ 7 ಕೋಟಿ ಹೆಸರು ಡಿಲೀಟ್..? ಚುನಾವಣಾ ಆಯೋಗಕ್ಕೆ ಸುಪ್ರೀಂ ಹೇಳಿದ್ದೇನು..? 4 часа назад
    ಓಟರ್ ಲಿಸ್ಟಿಂದ 7 ಕೋಟಿ ಹೆಸರು ಡಿಲೀಟ್..? ಚುನಾವಣಾ ಆಯೋಗಕ್ಕೆ ಸುಪ್ರೀಂ ಹೇಳಿದ್ದೇನು..?
    Опубликовано: 4 часа назад
  • NORWEGOWIE ZMROZILI MEDIOLAN! NIEBYWAŁY MECZ! INTER - BODØ, SKRÓT MECZU 12 часов назад
    NORWEGOWIE ZMROZILI MEDIOLAN! NIEBYWAŁY MECZ! INTER - BODØ, SKRÓT MECZU
    Опубликовано: 12 часов назад
  • 🔴 LIVE | Mantralaya: ಮಂತ್ರಾಲಯದಲ್ಲಿ ಗುರುರಾಘವೇಂದ್ರರ 431ನೇ ವರ್ಧಂತಿ ಉತ್ಸವ ನೇರಪ್ರಸಾರ | #tv9d Трансляция закончилась 16 часов назад
    🔴 LIVE | Mantralaya: ಮಂತ್ರಾಲಯದಲ್ಲಿ ಗುರುರಾಘವೇಂದ್ರರ 431ನೇ ವರ್ಧಂತಿ ಉತ್ಸವ ನೇರಪ್ರಸಾರ | #tv9d
    Опубликовано: Трансляция закончилась 16 часов назад
  • Big Bulletin | ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ  | HR Ranganath | Feb  20, 2026 4 дня назад
    Big Bulletin | ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ | HR Ranganath | Feb 20, 2026
    Опубликовано: 4 дня назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5