• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ скачать в хорошем качестве

ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ 19 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ в качестве 4k

У нас вы можете посмотреть бесплатно ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ

ಕೇರಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಎರ್ನಾಕುಲಂ ನಲ್ಲಿಂದು ರೋಡ್ ಷೋ ನಡೆಸಿದರು. ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ ಜನತೆ ಹರ್ಷೋದ್ಗಾರದ ಮೂಲಕ ಸ್ವಾಗತ ಕೋರಿದರು. ಬಳಿಕ ಪ್ರಧಾನಿ, ಸುಮಾರು 11 ಸಾವಿರ ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಎರ್ನಾಕುಲಂ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಕೇರಳದ ಪಾರಂಪರಿಕ ಕಥಕ್ಕಳಿ ಪ್ರತಿಮೆಯನ್ನು ಪ್ರಧಾನಿಯವರಿಗೆ ನೀಡಿ ಗೌರವಿಸಲಾಯಿತು. ಕೇಂದ್ರ ಸಚಿವ ಸುರೇಶ್ ಗೋಪಿ, ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. (2.10) (HOLD) ಬಳಿಕ ಪ್ರಧಾನಿ, ಮತ್ಸ್ಯ ಕೃಷಿ ಹಾಗೂ ನೀಲಿ ಆರ್ಥಿಕತೆಗೆ, ಕೇಂದ್ರ ಹೆಚ್ಚಿನ ಆದ್ಯತೆ ನೀಡಿದ್ದು, ಕಳೆದ 11 ವರ್ಷಗಳಲ್ಲಿ ಭಾರತ , ಜಗತ್ತಿನ 2ನೇ ಅತಿದೊಡ್ಡ ಮತ್ಸ್ಯ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು. ಕೃಷಿ ಸೌಲಭ್ಯಗಳನ್ನು ಮೀನುಗಾರರಿಗೂ ವಿಸ್ತರಿಸಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಮತ್ಸ್ಯ ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದ್ದು, ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ. ವಿಕಸಿತ ಕೇರಳ ನಿರ್ಮಾಣಕ್ಕಾಗಿ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. (2.43) ಪ್ರಾಕೃತಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಕೇರಳದಲ್ಲಿ , ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ವಿಶಾಲ ಸಾಗರ ಹಾಗೂ ಕರಾವಳಿಯಿಂದ ನೀಲಿ ಆರ್ಥಿಕತೆಗೆ ಅನುಕೂಲವಿದೆ. ರಾಜ್ಯದಲ್ಲಿ ಪ್ರತಿಭಾನ್ವಿತ ಯುವಜನರಿದ್ದು, ಪ್ರಾಚೀನ ಸಂಸ್ಕೃತಿ ಉಳಿಸಿಕೊಳ್ಳುವ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರಗತಿಯತ್ತ ಸಾಗುವ ಅವಕಾಶವಿದೆ ಎಂದರು. ಎಲ್ ಡಿಎಫ್ ಮತ್ತು ಯುಡಿಎಫ್ ಅವಧಿಯಲ್ಲಿ ಕೇರಳ ಪ್ರಗತಿಯಿಂದ ವಂಚಿತವಾಗಿದ್ದು, ಭ್ರಷ್ಟಾಚಾರ ಹಾಗೂ ಭೂ ಮಾಫಿಯಾ ಹೆಚ್ಚಾಗಿದೆ. ಕೇರಳದ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರಗಳು ಅಡ್ಡಗಾಲಾಗಿದ್ದು, ರಾಜ್ಯದ ಯುವಶಕ್ತಿಯ ಸಮರ್ಪಕ ಬಳಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನತೆ ಬದಲಾವಣೆ ಬಯಸಿದ್ದು, ಬಿಜೆಪಿ ಮತ್ತು ಎನ್ ಡಿಎ ಪರ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಇರಾಕ್, ಯಮೆನ್, ಆಫ್ಘಾನಿಸ್ತಾನ ಸೇರಿದಂತೆ ವಿದೇಶಗಳಲ್ಲಿ ವಿವಿಧ ಸಂಕಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ , ಕೇಂದ್ರ ಸಕಲ ಕ್ರಮ ಕೈಗೊಂಡಿದೆ. ಪ್ರಸಕ್ತ ಪಶ್ಚಿಮ ಏಷ್ಯಾ ಪರಿಸ್ಥಿತಿಯಲ್ಲಿಯೂ , ಭಾರತೀಯರ ರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಜಾಗತಿಕ ಸಂಕಷ್ಟ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು. ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, ಸೌರಶಕ್ತಿ ಯೋಜನೆಗೆ ಆದ್ಯತೆ ನೀಡಿದೆ. ಕೇರಳದಲ್ಲಿ ಕೂಡ ಸೌರವಿದ್ಯುತ್ ಯೋಜನೆ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭಿಸಲಾಗಿದ್ದು, ರೈಲ್ವೆಯಲ್ಲಿ ಶೇಕಡ 100ರಷ್ಟು ವಿದ್ಯುದೀಕರಣ ಮಾಡಲಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ , ಕೇರಳದ ಕೊಚ್ಚಿಯಲ್ಲಿ ಅಖಿಲ ಕೇರಳ ದೀವರ ಸಭೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ 50 ವರ್ಷಗಳಲ್ಲಿ ದೀವರ ಸಭಾ ಸಂಘಟನೆ , ಕೇರಳದ ಮೀನುಗಾರರ ಹಿತಾಸಕ್ತಿ ರಕ್ಷಣೆಗೆ ಮಹತ್ವದ ಕಾರ್ಯ ನಿರ್ವಹಿಸಿದೆ. ಮತ್ಸ್ಯ ಕೃಷಿ ಅಭಿವೃದ್ಧಿ ಹಾಗೂ ಮೀನುಗಾರರ ಜೀವನ ಸುಧಾರಣೆಗಾಗಿ ದೀವರ ಸಭಾ ಸಲ್ಲಿಸಿದ ಪ್ರಸ್ತಾವನೆಗಳಿಗೆ , ಕೇಂದ್ರ ಅನುಮೋದನೆ ನೀಡಿದೆ. ಮತ್ಸ್ಯ ಸಂಸ್ಕೃತಿ ಹಾಗೂ ಮೀನುಗಾರರ ಪರಂಪರೆ ರಕ್ಷಣೆಯಲ್ಲಿ , ದೀವರ ಸಭಾ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಕೇರಳದ ಕರಾವಳಿ ರಕ್ಷಣೆಯಲ್ಲಿ ಹಾಗೂ ರಾಮಜನ್ಮಭೂಮಿ ದೇವಾಲಯ ನಿರ್ಮಾಣದಲ್ಲಿ , ದೀವರ ಸಮುದಾಯದ ಕೊಡುಗೆ ಸದಾ ಸ್ಮರಣೀಯ ಎಂದ ಪ್ರಧಾನಿ, ಕೇರಳದ ಪರಂಪರೆಯಲ್ಲಿ ಕೊಚ್ಚಿ ಪ್ರಾಂತ್ಯ ಮಹತ್ವದ ಪಾತ್ರ ನಿಭಾಯಿಸಿದೆ ಎಂದರು. ಈ ಭಾಗದ ಮಾತಾ ಅಮೃತಾನಂದಮಯಿ ಅವರು , ನಿಸ್ವಾರ್ಥ ಸೇವೆ ಮೂಲಕ ಸಮಾಜದ ಏಳಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. #LiveDDChandanaNews #DDChandanaNews #DDChandana #DDKannada

Comments
  • Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES 2 дня назад
    Latest Pranesh Comedy Nagehabba 2026 Full Episode | Gangavathi Pranesh | SANDALWOOD TALKIES
    Опубликовано: 2 дня назад
  • ಗದಗ ವೈದ್ಯನ ಹಸಿರು ಕ್ರಾಂತಿ;ಹತ್ತು ಎಕರೆ ಜಾಗದಲ್ಲಿ 15 ಸಾವಿರ ಮರ 12 минут назад
    ಗದಗ ವೈದ್ಯನ ಹಸಿರು ಕ್ರಾಂತಿ;ಹತ್ತು ಎಕರೆ ಜಾಗದಲ್ಲಿ 15 ಸಾವಿರ ಮರ
    Опубликовано: 12 минут назад
  • DD CHANDANA NEWS 12-03-2026 7.30AM 1 час назад
    DD CHANDANA NEWS 12-03-2026 7.30AM
    Опубликовано: 1 час назад
  • Big Bulletin With HR Ranganath | ಸಿಲಿಂಡರ್‌ ಸಿಗದೇ ಹೋಟೆಲ್‌ಗಳು ಬಂದ್‌ ಪರಿಸ್ಥಿತಿ | March  11, 2026 14 часов назад
    Big Bulletin With HR Ranganath | ಸಿಲಿಂಡರ್‌ ಸಿಗದೇ ಹೋಟೆಲ್‌ಗಳು ಬಂದ್‌ ಪರಿಸ್ಥಿತಿ | March 11, 2026
    Опубликовано: 14 часов назад
  • Россия победила в войне / Официальное заявление МИД 4 часа назад
    Россия победила в войне / Официальное заявление МИД
    Опубликовано: 4 часа назад
  • Как «обмануть» инсулин и убрать живот? 5 трюков, которые сжигают висцеральный жир! 18 часов назад
    Как «обмануть» инсулин и убрать живот? 5 трюков, которые сжигают висцеральный жир!
    Опубликовано: 18 часов назад
  • Китай построит погранзаставы Таджикистану. Как артисты в Казахстане поддержали Конституцию | АЗИЯ Трансляция закончилась 18 часов назад
    Китай построит погранзаставы Таджикистану. Как артисты в Казахстане поддержали Конституцию | АЗИЯ
    Опубликовано: Трансляция закончилась 18 часов назад
  • PM Modi In Bengaluru | ನಮ್ಮ ಕೊಡುಗೆಯೇ ಹೆಚ್ಚು.. ಸಿಎಂ ಅಬ್ಬರ | Siddaramaiah | Yellow Line Metro 7 месяцев назад
    PM Modi In Bengaluru | ನಮ್ಮ ಕೊಡುಗೆಯೇ ಹೆಚ್ಚು.. ಸಿಎಂ ಅಬ್ಬರ | Siddaramaiah | Yellow Line Metro
    Опубликовано: 7 месяцев назад
  • Big Bulletin | ಯುದ್ಧದಿಂದಾಗಿ ಚಿನ್ನದ ದರ 2 ಲಕ್ಷ ಆಗುತ್ತಾ..? | HR Ranganath 9 дней назад
    Big Bulletin | ಯುದ್ಧದಿಂದಾಗಿ ಚಿನ್ನದ ದರ 2 ಲಕ್ಷ ಆಗುತ್ತಾ..? | HR Ranganath
    Опубликовано: 9 дней назад
  • ದೇಶದಲ್ಲಿ LPG ಗ್ಯಾಸ್‌ಗೆ ಹಾಹಾಕಾರ- ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್-LPG Gas Shortage in India 1 день назад
    ದೇಶದಲ್ಲಿ LPG ಗ್ಯಾಸ್‌ಗೆ ಹಾಹಾಕಾರ- ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್-LPG Gas Shortage in India
    Опубликовано: 1 день назад
  • 1 ПРИВЫЧКА ПЕРЕД СНОМ — И ЖИВОТ ИСЧЕЗАЕТ! Висцеральный жир сгорает после 55 2 дня назад
    1 ПРИВЫЧКА ПЕРЕД СНОМ — И ЖИВОТ ИСЧЕЗАЕТ! Висцеральный жир сгорает после 55
    Опубликовано: 2 дня назад
  • Речь Судхи Мурти в Раджья Сабхе: Премьер-министр Моди аплодировал речи Судхи Мурти! 1 день назад
    Речь Судхи Мурти в Раджья Сабхе: Премьер-министр Моди аплодировал речи Судхи Мурти!
    Опубликовано: 1 день назад
  • Israel,US -Iran War Update : ರಷ್ಯಾ, ಚೀನಾ ಎಂಟ್ರಿ ಸೈಲೆಂಟಾದ ಟ್ರಂಪ್ ಇರಾನ್ ಗೆ ಮೇಲುಗೈ.? 21 час назад
    Israel,US -Iran War Update : ರಷ್ಯಾ, ಚೀನಾ ಎಂಟ್ರಿ ಸೈಲೆಂಟಾದ ಟ್ರಂಪ್ ಇರಾನ್ ಗೆ ಮೇಲುಗೈ.?
    Опубликовано: 21 час назад
  • ಉಮಾಶ್ರೀ ತಂಗಿ ಲಿಂಗಶ್ರೀ ಎಣ್ಣೆ ಪಾರ್ಟಿ Back To Back Non Stop Comedy Scenes | Lorry Driver Kannada Movie 1 день назад
    ಉಮಾಶ್ರೀ ತಂಗಿ ಲಿಂಗಶ್ರೀ ಎಣ್ಣೆ ಪಾರ್ಟಿ Back To Back Non Stop Comedy Scenes | Lorry Driver Kannada Movie
    Опубликовано: 1 день назад
  • Big Bulletin | Karnataka Budget 2023 Highlights | HR Ranganath | July 07, 2023 2 года назад
    Big Bulletin | Karnataka Budget 2023 Highlights | HR Ranganath | July 07, 2023
    Опубликовано: 2 года назад
  • ಯುದ್ಧದ ಎಫೆಕ್ಟ್‌; ಗ್ಯಾಸ್‌ ಬೆಲೆ ಏರಿಕೆ-ಸಿಲಿಂಡರ್ ಕೊರತೆ | Iran Israel War | LPG shortage in Bengaluru 1 день назад
    ಯುದ್ಧದ ಎಫೆಕ್ಟ್‌; ಗ್ಯಾಸ್‌ ಬೆಲೆ ಏರಿಕೆ-ಸಿಲಿಂಡರ್ ಕೊರತೆ | Iran Israel War | LPG shortage in Bengaluru
    Опубликовано: 1 день назад
  • #ಕರ್ನಾಟಕ ಬಜೆಟ್ 2026 BY#Bharat C N Трансляция закончилась 1 день назад
    #ಕರ್ನಾಟಕ ಬಜೆಟ್ 2026 BY#Bharat C N
    Опубликовано: Трансляция закончилась 1 день назад
  • ಟಾರ್ಗೆಟ್ ನ್ಯೂಕ್ಲಿಯರ್ ಬೇಸ್.! ಇಸ್ರೇಲ್ ನಿಂದ ಮಿಸೈಲ್ ಸುರಿಮಳೆ..! | US Israel Mater Strategy | 2 часа назад
    ಟಾರ್ಗೆಟ್ ನ್ಯೂಕ್ಲಿಯರ್ ಬೇಸ್.! ಇಸ್ರೇಲ್ ನಿಂದ ಮಿಸೈಲ್ ಸುರಿಮಳೆ..! | US Israel Mater Strategy |
    Опубликовано: 2 часа назад
  • DKS Dinner Party: DCM ಡಿಕೆಶಿ ಡಿನ್ನರ್ ಪಾರ್ಟಿಗೆ ದಿಢೀರ್ ಎಂಟ್ರಿ ಕೊಟ್ಟ Siddaramaiah #pratidhvani 1 день назад
    DKS Dinner Party: DCM ಡಿಕೆಶಿ ಡಿನ್ನರ್ ಪಾರ್ಟಿಗೆ ದಿಢೀರ್ ಎಂಟ್ರಿ ಕೊಟ್ಟ Siddaramaiah #pratidhvani
    Опубликовано: 1 день назад
  • LIVE : Banagalore | DCM DKS reaction on Hotel Close | ಗ್ಯಾಸ್ ಅಭಾವದಿಂದ ಹೋಟೆಲ್ ಗಳು ಕ್ಲೋಸ್ |Pragathi TV
    LIVE : Banagalore | DCM DKS reaction on Hotel Close | ಗ್ಯಾಸ್ ಅಭಾವದಿಂದ ಹೋಟೆಲ್ ಗಳು ಕ್ಲೋಸ್ |Pragathi TV
    Опубликовано:

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5