У нас вы можете посмотреть бесплатно ಗುರು ಶ್ರೀ ವ್ಯಾಸರಾಜರು: ಸನ್ಯಾಸಿಗಳು ರಾಜರಾಗಿದ್ದು ಹೇಗೆ? Ft. Dr.Prathosh Acharya IISc Scientist & Scholar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
🙏 ಭಾರತ ಖಂಡದ ಸಂತರು ಸರಣಿ ಈ ವಿಶೇಷ ಎಪಿಸೋಡ್ನಲ್ಲಿ IISc ವಿಜ್ಞಾನಿ ಹಾಗೂ ಸಂಸ್ಕೃತ ಪಂಡಿತ ವಿದ್ವಾನ್ ಡಾ. ಪ್ರತೋಷ್ ಆಚಾರ್ಯರು 15ನೇ ಶತಮಾನದ ಮಹಾಯತಿ ವಿಜಯನಗರ ಸಾಮ್ರಾಜ್ಯದ ಧರ್ಮಗುರು ಶ್ರೀ ವ್ಯಾಸರಾಜರ ಜೀವನ ಮತ್ತು ತತ್ತ್ವಸಾಧನೆ ಕುರಿತು ಆಳವಾದ ವಿಶ್ಲೇಷಣೆ ನೀಡುತ್ತಾರೆ. 🔹 ಬಾಲ್ಯದಲ್ಲೇ ಗುರು ಬ್ರಹ್ಮಣ್ಯ ತೀರ್ಥರ ಆಶ್ರಯ 🔹 ಶ್ರೀಪಾದರಾಜರ ಬಳಿ ಅಧ್ಯಯನ 🔹 ಪಕ್ಶಾಧರ ಮಿಶ್ರರ ಪ್ರಶಂಸೆ – “ನವ ವೇದವ್ಯಾಸ” 🔹 ಶ್ರೀಕೃಷ್ಣದೇವರಾಯರ ಧರ್ಮಗುರು 🔹 ಕುಹೂ ಯೋಗದ ಸಂದರ್ಭದಲ್ಲಿ ರಾಜ್ಯಭಾರ ಸ್ವೀಕಾರ 🔹 ತಿರುಪತಿ ಪೂಜೆ – 12 ವರ್ಷ ಮೊಣಕಾಲಿನ ಮೇಲೆ ಏರಿದ ಮಹಿಮೆ 🔹 ವಿಜಯನಗರದ ಸಾಮಾಜಿಕ ಅಭಿವೃದ್ಧಿಗೆ ಮಾರ್ಗದರ್ಶನ 📚 ವ್ಯಾಸರಾಜರ ಮಹಾಗ್ರಂಥಗಳು 🔹 ನ್ಯಾಯಾಮೃತ ಅದ್ವೈತ ಸಿದ್ಧಿಗೆ ಕಾರಣವಾದ ಮಹಾಗ್ರಂಥ. ಮಧುಸೂದನ ಸರಸ್ವತಿಯ “ಅದ್ವೈತ ಸಿದ್ಧಿ”ಗೆ ಪ್ರೇರಕ. ಶಾಸ್ತ್ರ ಚರ್ಚೆಗಳ ಹೊಸ ಯುಗ ಪ್ರಾರಂಭಿಸಿದ ಕೃತಿ. 🔹 ತಾತ್ಪರ್ಯ ಚಂದ್ರಿಕಾ ಬ್ರಹ್ಮಸೂತ್ರ ಭಾಷ್ಯಗಳ ತಾತ್ವಿಕ ಹೋಲಿಕೆ. ತರ್ಕ, ಮಿಮಾಂಸಾ, ವೇದಾಂತ ಪಾಂಡಿತ್ಯವಿಲ್ಲದೆ ಅಧ್ಯಯನ ಅಸಾಧ್ಯ. 🔹 ತರ್ಕತಾಂಡವ ನ್ಯಾಯಶಾಸ್ತ್ರದ ಮೂಲ ತತ್ತ್ವ ಚಿಂತಾಮಣಿಯನ್ನು ಶುದ್ಧೀಕರಿಸಿದ ಕೃತಿ. ಶಾಸ್ತ್ರದ ಮೂಲಸಿದ್ಧಾಂತಗಳನ್ನು ಪುನಃ ಸ್ಥಾಪಿಸಿದ ಮಹತ್ವದ ಗ್ರಂಥ. 🔹 ಪುರಂದರ ದಾಸ, ಕನಕದಾಸ ಮುಂತಾದ ದಾಸ ಪರಂಪರೆಗೆ ಆಶ್ರಯ 🔹 ವಿಜಯೇಂದ್ರ ತೀರ್ಥರು, ವಾದಿರಾಜರು ಮೊದಲಾದ ಶಿಷ್ಯರು 🔹 “ಕೃಷ್ಣ ನೀ ಬೇಗನೇ ಬಾರೋ” ಎಂಬ ಸರಳ ಕನ್ನಡ ಕೀರ್ತನೆ ತತ್ತ್ವಶೋಧನೆಯೇ ಧರ್ಮ. ಖಂಡನ–ಮಂಡನಗಳಿಂದಲೇ ಶಾಸ್ತ್ರ ಬಲವಾಗುತ್ತದೆ ಎಂಬ ಸಂದೇಶ. 🙏 Vedic Wellness Sanatana Dharma – ಶಾಸ್ತ್ರೀಯ ಆಳದೊಂದಿಗೆ Join Shraddha Circle - / @vedicwellness_hq