У нас вы можете посмотреть бесплатно ಎದೆ ತುಂಬಿ ಹಾಡುವೆನು - Rajesh Krishnan Exclusive Interview | Ede Tumbi Haaduvenu | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
"ಎದೆ ತುಂಬಿ ಹಾಡುವೆನು ಟೈಟಲ್ನಲ್ಲಿ ಎಲ್ಲವೂ ಅಡಗಿದೆ. ಹೇಗೆ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದರು? ಅವರ ದೃಷ್ಟಿಕೋನ ಎಲ್ಲವನ್ನು ಮೆಲುಕು ಹಾಕುತ್ತಿದ್ದೇವೆ. ನನ್ನ ಪ್ರಕಾರ ಈ ಜಾಗ ನನಗೆ ತುಂಬ ಖುಷಿ ಕೊಟ್ಟಿದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇಷ್ಟು ಬೇಗ ಹೋಗಬಾರದಿತ್ತು ಎಂಬ ಕೊರಗು ಸದಾ ಕಾಡುತ್ತಲಿರುತ್ತದೆ. ನನಗೆ ಮಾತ್ರವಲ್ಲದೆ ಪ್ರತಿಯೊಬ್ಬ ಸಂಗೀತ ಪ್ರೇಮಿಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕನೆಕ್ಟ್ ಆಗಿದ್ದಾರೆ. ಎಸ್ಪಿಬಿ ಪ್ರತಿಮೆ ನೋಡಿ ಅಲ್ಲಿಯೇ ಅವರು ಕೂತಿದ್ದಾರಾ ಅಂತ ಅನಿಸಿತು. ಎಸ್ಪಿ ಅವರು ತಿಂಡಿ ತಿನ್ನುವಾಗ ನನ್ನ ಬಗ್ಗೆ ಮಾತನಾಡುತ್ತಿದ್ದರಂತೆ. ಆ ಬಗ್ಗೆ ಎಸ್ಪಿ ಚರಣ್ ಹೇಳಿಕೊಂಡು, ನಿಮ್ಮನ್ನು ಕಂಡರೆ ನನಗೆ ಹೊಟ್ಟೆ ಉರಿ ಎಂದು ಹೇಳಿದ್ದರು. ನಾನು ಕಾರ್ಯಕ್ರಮಗಳನ್ನು ಮಾಡುವಾಗ ನನ್ನ ಹಾಡುಗಳ ಜೊತೆಗೆ ಎಸ್ಪಿಬಿ ಅವರ ಹಾಡು ಕೇಳಿದ್ರೆ ತುಂಬ ಖುಷಿ ಆಗತ್ತೆ. ಅನೇಕ ವರ್ಷಗಳ ಕಾಲ ಎಸ್ಪಿಬಿ ಅವರು ಚಿತ್ರರಂಗದಲ್ಲಿ ಹೋಲ್ಡ್ ಇಟ್ಟುಕೊಂಡಿದ್ದರು. 30 ವರ್ಷಗಳ ಹಿಂದೆ, ಈಗ ಹಾಡಿರುವ ಅವರ ಹಾಡುಗಳಿಗೆ ವ್ಯತ್ಯಾಸ ಇರೋದಿಲ್ಲ. ನೂರಾರು ವರ್ಷಗಳಲ್ಲಿ ಇಂತಹ ಗಾಯಕರು ಹುಟ್ಟಿಕೊಳ್ತಾರೆ" ಎಂದು ಗಾಯಕ ರಾಜೇಶ್ ಕೃಷ್ಣನ್ ಹೇಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ರಾಜೇಶ್ ಕೃಷ್ಣನ್ ಅವರು ತೀರ್ಪುಗಾರರಾಗಿದ್ದಾರೆ. ಇದರಲ್ಲಿ ಸಂಗೀತ ನಿರ್ದೇಶಕರಾದ ಹರಿಕೃಷ್ಣನ್ ಮತ್ತು ರಘು ದೀಕ್ಷಿತ್ ಅವರು ಕೂಡ ತೀರ್ಪುಗಾರರಾಗಿದ್ದಾರೆ. Rajesh Krishnan Exclusive Interview : Kannada playback singer Rajesh Krishnan speaks about SP Balasubramanyam and Ede Thumbi Haaduvenu Kannada reality show on Colors Kannada channel, in an exclusive interview with Vijay Karnataka Online. He said, SPB connected with every singer and we feel that he is still alive. #EdeTumbiHaaduvenu #ExclusiveInterview #RajeshKrishnan Our Website : https://Vijaykarnataka.com Facebook: / vijaykarnataka Twitter: / vijaykarnataka