• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ скачать в хорошем качестве

Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ 7 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ в качестве 4k

У нас вы можете посмотреть бесплатно Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



Siddaramaiah ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ*ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್

ವಿಶ್ವವಿಖ್ಯಾತ ಹಂಪಿ ಉತ್ಸವ 2026 ಉದ್ಘಾಟಿಸಿದ ಸಿಎಂ ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವದ ಆಯೋಜನೆ- ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯನಗರ, ಫೆಬ್ರವರಿ 13: 2026 ರಿಂದಲೇ ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವದ ಆಯೋಜಿಸುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಜಯನಗರ ಜಿಲ್ಲೆಯಲ್ಲಿ ಹಂಪಿ ಉತ್ಸವ 2026 ನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಹಂಪಿ ಉತ್ಸವ 2026 ವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವ ದಿವಂಗತ ಎಂ ಪಿ ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ , ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಮನಗಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಎಂ ಪಿ ಪ್ರಕಾಶ್ ಅವರು, ಕನ್ನಡ ನಾಡು ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಈ ರೀತಿಯ ಅದ್ದೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣ ಎಂಪಿ ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ ಎಂದರು. ಕನ್ನಡ ನಾಡು ನುಡಿಗೆ ಸರ್ಕಾರದ ಪ್ರೋತ್ಸಾಹ ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ ಸಂಸ್ಕೃತಿ ಕಲೆ ಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ , ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದನ್ನು ಮುಖ್ಯಮಂತ್ರಿಗಳು ವಿವರಿಸಿದರು. ಅಸಮಾನತೆ ನಿವಾರಣೆಯಿಂದ ಸಮಸಮಾಜ ನಿರ್ಮಿಸಲು ಸಾಧ್ಯ ಸಮಾಜದಲ್ಲಿ ಬಡವ ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ರಚಿಸದಿದ್ದರೆ, ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದುಹಾಕಿದರೆ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ. ಸಮಸಮಾಜ ನಿರ್ಮಿಸಿದಾಗ ಮಾತ್ರ ದುರ್ಬಲವರ್ಗದವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕ ಶಕ್ತಿ ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದಲೂ ಗ್ಯಾರಂಟಿ ಯೋಜನೆಗಳನ್ನು ನೀಡಿ, ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದೆ. ಜನರಿಗೆ ಆರ್ಥಿಕ , ಸಾಮಾಜಿಕ ಶಕ್ತಿಯನ್ನು ಸಾಧ್ಯವಾಗಿಸದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಬಹುದು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಜಾತಿವ್ಯವಸ್ಥೆ ಇಲ್ಲವಾಗಲು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ವಾತಂತ್ರ್ಯ ಬರಬೇಕು ಎಂದರು. ನಾಡು ನುಡಿ ಸಂಸ್ಕೃತಿಗಳ ರಕ್ಷಣೆಗೆ ಸರ್ಕಾರ ಬದ್ಧ ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ , ಮೈಸೂರು ದಸರಾ, ಕರಾವಳಿ ಉತ್ಸವ ಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದರು.

Comments
  • Siddaramaiah : ಹಂಪಿಯಲ್ಲಿ ಗೋಪಿ ಮಿಮಿಕ್ರಿಗೆ ಮನಸೋತ ಜನರು.. #pratidhvani 25 минут назад
    Siddaramaiah : ಹಂಪಿಯಲ್ಲಿ ಗೋಪಿ ಮಿಮಿಕ್ರಿಗೆ ಮನಸೋತ ಜನರು.. #pratidhvani
    Опубликовано: 25 минут назад
  • CM Siddaramaiah : ಈ ಬಿಜೆಪಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು, ಸುಳ್ಳು ಆರೋಪ ಮಾಡ್ತಾರೆ ಕಣ್ರೀ.. #pratidhvani 1 час назад
    CM Siddaramaiah : ಈ ಬಿಜೆಪಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು, ಸುಳ್ಳು ಆರೋಪ ಮಾಡ್ತಾರೆ ಕಣ್ರೀ.. #pratidhvani
    Опубликовано: 1 час назад
  • LIVE | ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ | Kannada News | 14-02-2026 | Top News | Byrathi Basavaraj | CM
    LIVE | ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ | Kannada News | 14-02-2026 | Top News | Byrathi Basavaraj | CM
    Опубликовано:
  • ವಂದೇ ಮಾತರಂ ಕಡ್ಡಾಯದ ಹಿಂದಿರುವ ಉದ್ದೇಶವೇನು? | Discussion | Vande Mataram Controversy | Suvarna News 17 часов назад
    ವಂದೇ ಮಾತರಂ ಕಡ್ಡಾಯದ ಹಿಂದಿರುವ ಉದ್ದೇಶವೇನು? | Discussion | Vande Mataram Controversy | Suvarna News
    Опубликовано: 17 часов назад
  • 🔴 LIVE | Congress Sadhana Samavesha: ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನೇರಪ್ರಸಾರ #pratidhvani
    🔴 LIVE | Congress Sadhana Samavesha: ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನೇರಪ್ರಸಾರ #pratidhvani
    Опубликовано:
  • Saritha Top 20 Hits | Kannada Audio Jukebox | Evergreen Melodies Collection 7 месяцев назад
    Saritha Top 20 Hits | Kannada Audio Jukebox | Evergreen Melodies Collection
    Опубликовано: 7 месяцев назад
  • HAMPI UTSAV 2026:  ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ  #pratidhvani 2 часа назад
    HAMPI UTSAV 2026: ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ #pratidhvani
    Опубликовано: 2 часа назад
  • Кадырова ПОДМЕНИЛИ! ТАЙНЫЕ ПОХОРОНЫ вскрыли ПРАВДУ. Рамзан спрятал Адама: все сняли НА ВИДЕО 21 час назад
    Кадырова ПОДМЕНИЛИ! ТАЙНЫЕ ПОХОРОНЫ вскрыли ПРАВДУ. Рамзан спрятал Адама: все сняли НА ВИДЕО
    Опубликовано: 21 час назад
  • Milano Cortina 2026 | Ilia MALININ (USA) | Men’s Single Skating – Free Skating 10 часов назад
    Milano Cortina 2026 | Ilia MALININ (USA) | Men’s Single Skating – Free Skating
    Опубликовано: 10 часов назад
  • Выйдет 3 кг каловых камней! Мягкая чистка кишечника дома (Стоит копейки). 5 дней назад
    Выйдет 3 кг каловых камней! Мягкая чистка кишечника дома (Стоит копейки).
    Опубликовано: 5 дней назад
  • ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾಗಿರುವ ಅಧಿಕಾರಿಗೂ ಬಡ್ತಿ | HL Nagaraj | Nishchalananda Swamiji 1 час назад
    ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾಗಿರುವ ಅಧಿಕಾರಿಗೂ ಬಡ್ತಿ | HL Nagaraj | Nishchalananda Swamiji
    Опубликовано: 1 час назад
  • 🔴 LIVE | CM Chair Fight: ಕಾಂಗ್ರೆಸ್ ಕೋಟೆಯಲ್ಲಿ ಜೋರಾಗುತ್ತಾ ಕುರ್ಚಿ ಸಮರ? | #tv9d Трансляция закончилась 52 минуты назад
    🔴 LIVE | CM Chair Fight: ಕಾಂಗ್ರೆಸ್ ಕೋಟೆಯಲ್ಲಿ ಜೋರಾಗುತ್ತಾ ಕುರ್ಚಿ ಸಮರ? | #tv9d
    Опубликовано: Трансляция закончилась 52 минуты назад
  • ГЛАВНЫЕ НОВОСТИ / Зеленский сорвал овации в Мюнхене. Трамп анонсировал сделку с РФ / 14.02
    ГЛАВНЫЕ НОВОСТИ / Зеленский сорвал овации в Мюнхене. Трамп анонсировал сделку с РФ / 14.02
    Опубликовано:
  • Быков: Жесть! У нее руки по запястье в крови! 49 минут назад
    Быков: Жесть! У нее руки по запястье в крови!
    Опубликовано: 49 минут назад
  • 3 сыра, которые спасают мышцы и ноги после 50 лет | БЕРЕГИ ЗДОРОВЬЕ 4 дня назад
    3 сыра, которые спасают мышцы и ноги после 50 лет | БЕРЕГИ ЗДОРОВЬЕ
    Опубликовано: 4 дня назад
  • 'ಶಿಮ್ಲಾ' ಯೂಟರ್ನ್..ಸಿಂಧೂ ಗಾಗಿ ಅದೆಷ್ಟು ಲೆಟರ್..? ಪಾಕಿಸ್ತಾನದಲ್ಲೀಗ ಭಾರತದ ಲೀಡರ್ರೇ ಹೀರೋ..! 8 месяцев назад
    'ಶಿಮ್ಲಾ' ಯೂಟರ್ನ್..ಸಿಂಧೂ ಗಾಗಿ ಅದೆಷ್ಟು ಲೆಟರ್..? ಪಾಕಿಸ್ತಾನದಲ್ಲೀಗ ಭಾರತದ ಲೀಡರ್ರೇ ಹೀರೋ..!
    Опубликовано: 8 месяцев назад
  • HAMPI UTSAV 2026 : ವೇದಿಕೆ ಮೇಲೆ ಜಮೀರ್ ಭಾಷಣಕ್ಕೆ ಸಿಳ್ಳೆ ಚಪ್ಪಾಳೆಯದ್ದೇ ಸದ್ದು.. #pratidhvani 1 час назад
    HAMPI UTSAV 2026 : ವೇದಿಕೆ ಮೇಲೆ ಜಮೀರ್ ಭಾಷಣಕ್ಕೆ ಸಿಳ್ಳೆ ಚಪ್ಪಾಳೆಯದ್ದೇ ಸದ್ದು.. #pratidhvani
    Опубликовано: 1 час назад
  • ಗೆದ್ದ ದಿನವೇ ಬಾಲ ಬಿಚ್ಚಿದ BNP ! ಭಾರತಕ್ಕೆ ವಂಚನೆ ಸುಳಿವು ಕೊಟ್ಟ BNP! ಬಾಂಗ್ಲಾ ರಿಸಲ್ಟ್ ನೋಡಿ ಶಾಕ್ ಆದ ಹಿಂದೂಗಳು 2 часа назад
    ಗೆದ್ದ ದಿನವೇ ಬಾಲ ಬಿಚ್ಚಿದ BNP ! ಭಾರತಕ್ಕೆ ವಂಚನೆ ಸುಳಿವು ಕೊಟ್ಟ BNP! ಬಾಂಗ್ಲಾ ರಿಸಲ್ಟ್ ನೋಡಿ ಶಾಕ್ ಆದ ಹಿಂದೂಗಳು
    Опубликовано: 2 часа назад
  • Соратник Трампа Пинкус. Сенсация! Договор о перемирии подпишут весной! В мае – референдум и выборы! 3 часа назад
    Соратник Трампа Пинкус. Сенсация! Договор о перемирии подпишут весной! В мае – референдум и выборы!
    Опубликовано: 3 часа назад
  • Hampi Utsava 2026 : ಓಡಿ ಬಂದು ಸಿದ್ದರಾಮಯ್ಯ ಕಾಲಿಗೆ ಬಿದ್ದ ಶಿವರಾಜ್ ಕುಮಾರ್.. #pratidhvani 15 часов назад
    Hampi Utsava 2026 : ಓಡಿ ಬಂದು ಸಿದ್ದರಾಮಯ್ಯ ಕಾಲಿಗೆ ಬಿದ್ದ ಶಿವರಾಜ್ ಕುಮಾರ್.. #pratidhvani
    Опубликовано: 15 часов назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5