• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಮನೆ ಏಳಿಗೆ ಆಗದೇ ಇರಲು ಕಾರಣ скачать в хорошем качестве

ಮನೆ ಏಳಿಗೆ ಆಗದೇ ಇರಲು ಕಾರಣ 14 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಮನೆ ಏಳಿಗೆ ಆಗದೇ ಇರಲು ಕಾರಣ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಮನೆ ಏಳಿಗೆ ಆಗದೇ ಇರಲು ಕಾರಣ в качестве 4k

У нас вы можете посмотреть бесплатно ಮನೆ ಏಳಿಗೆ ಆಗದೇ ಇರಲು ಕಾರಣ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಮನೆ ಏಳಿಗೆ ಆಗದೇ ಇರಲು ಕಾರಣ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಮನೆ ಏಳಿಗೆ ಆಗದೇ ಇರಲು ಕಾರಣ

ಮನೆ ಏಳಿಗೆ ಆಗದೇ ಇರಲು ಕಾರಣ #motivation #entertainment #usefulinformationkannada #viralvideo #new #vlog ಮನೆ ಏಳಿಗೆ ಆಗದೇ ಇರಲು ಕಾರಣಗಳು...!!ಮನೆಯಲ್ಲಿ ದಾರಿದ್ರ್ಯ ಒಕ್ಕರಿಸಲು ಬಹು ಮುಖ್ಯ ಕಾರಣಗಳು... ಇದು ಮನೆ ಮಂದಿಯೆಲ್ಲಾ ತಿಳಿಯಬೇಕಾದ ಮಾಹಿತಿ ತಪ್ಪದೇ ತಿಳಿಯಿರಿ...ನಾವು ಎಲ್ಲೇ ಹೋಗಲಿ ಎಷ್ಟೇ ವೈಭವಯುತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಸಿಗುವ ಸ್ಥಾನವೆಂದರೆ ಅದು ಮನೆಯಲ್ಲಿ ಮಾತ್ರ.....ಎಷ್ಟೇ ಕಷ್ಟ ಪಟ್ಟು ದುಡಿದರೂ ಮನೆಯ ಏಳಿಗೆ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ... ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಲೇಬೇಡಿ ಎಚ್ಚರ...,ಸ್ನೇಹಿತರೇ ಅದಕ್ಕೂ ಮೊದಲು ನೀವು ನಿಮ್ಮ ಮನೆಯ ಏಳಿಗೆಯನ್ನು ಬಯಸುವುದಾದರೆ, ನೆಮ್ಮದಿಯ ಜೀವನ ಬಯಸುವುದಾದರೆ, ಶ್ರೀ ಲಕ್ಷ್ಮೀನಾರಾಯಣರ ಆಶೀರ್ವಾದವೂ ನಿಮ್ಮ ಮೇಲೆ ಸದಾ ಇರಬೇಕೆಂದು ನೀವು ಬಯಸಿದರೆ, ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ನಮ್ಮ ವಿವರ್ಸ್ ಲೋಕ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶ್ರೀ ಲಕ್ಷ್ಮೀ ನಾರಾಯಣಾಯ, ಎಂದು ಬರೆಯಿರಿ....ವಾಲೆಟ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟುಗಳನ್ನು ಒಟ್ಟಿಗೆ ಇಡುವುದು...ದೇವಸ್ಥಾನದಲ್ಲಿ ದಾನ ಮಾಡದೇ ಊಟ ಮಾಡಿ ಬರುವುದು...ನಾಗರ ಪೂಜೆ ಮಾಡುವ ಪದ್ಧತಿ ಅನುಸರಿಸದಿದ್ದರೆ...ಹರಕೆ ಮಾಡಿ ನೆನಪಿದ್ದರೂ ತೀರಿಸದೆ ಮುಂದಕ್ಕಾಕುವುದು...ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಸರಿಯಾಗಿ ಇಡದೇ ಅತ್ತ ಇತ್ತ ಚೆಲ್ಲುವುದು...ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೆ ಕತ್ತಲಲ್ಲಿ ಇರುವುದು, ದೇವರ ಮುಂದೆ ದೀಪ ಹಚ್ಚದೆ ಇರುವುದು ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ಉಂಟಾಗುತ್ತದೆ....ದಿನ ನಿತ್ಯ ಸ್ನಾನ ಮಾಡದೇ ಹಾಗೆ ಇರುವುದು....ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು....ಇನ್ನೂ ಇತ್ಯಾದಿ.... ಸ್ನೇಹಿತರೇ ಆದರೆ ಇದು ಬಹಳ ಮುಖ್ಯವಾದವು.. ಪ್ರತಿದಿನ ಮನೆಯ ಮುಂದೆ ಬಾಗಿಲು ಸಾರಿಸಿ ಯಾರು ರಂಗೋಲಿ ಇಡುತ್ತಾರೋ ಅಲ್ಲಿ ಲಕ್ಷ್ಮೀ ವಾಸಸ್ಥಾನ ಇರುತ್ತದೆ.ಯಾರು ಮನೆಯ ಬಾಗಿಲು ಸಾರಿಸುವುದಿಲ್ಲ ರಂಗೋಲಿ ಇಡುವುದಿಲ್ಲ ಅಲ್ಲಿ ಜೇಷ್ಟಾ ಲಕ್ಷ್ಮೀ ವಾಸಸ್ಥಾನವಿದ್ದು ಅಲ್ಲಿ ಮಹಾಲಕ್ಷ್ಮಿ ಇರುವುದಿಲ್ಲಮನೆಗೆ ಬಂದವರನ್ನು ಒಳಗೆ ಕರೆದು ಆದರಿಸುವವರ ಮನೆಯಲ್ಲಿ ಲಕ್ಷ್ಮೀ ಇರುತ್ತಾಳೆ.ಮನೆಗೆ ಬಂದವರನ್ನು ಒಳಗೆ ಕರೆಯದೇ ಮಾತನಾಡಿಸದೇ ಇರುವವರ ಮನೆಯಲ್ಲಿ ಲಕ್ಷ್ಮೀ ಇರುವುದಿಲ್ಲ..ಮನೆಗೆ ಬಂದ ಹೆಂಗಸರಿಗೆ ಅರಿಶಿನ ಕುಂಕುಮ ಹೂವು ತಾಂಬೂಲ ಕೊಡುವವರ ಮನೆಯಲ್ಲಿ ಲಕ್ಷ್ಮೀ ಇರುತ್ತಾಳೆ. ಕಳುಹಿಸಿದರೆ ಅಲ್ಲಿ ಜೇಷ್ಠಲಕ್ಷ್ಮೀ ವಾಸಸ್ಥಾನವಿರುತ್ತದೆ.ಪ್ರತಿದಿನ ಊಟ ಮಾಡುವಾಗ ಅನ್ನಕ್ಕೆ ಕೈ ಮುಗಿದು ಊಟ ಮಾಡುವವರ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ.ಊಟ ಮಾಡುವಾಗ ಕೋಪ ಮಾಡಿಕೊಂಡು, ಊಟವನ್ನು ನಿಂದಿಸಿ ಊಟ ಮಾಡುವವರ ಮನೆಯಲ್ಲಿ ಲಕ್ಷ್ಮೀ ಇರುವುದಿಲ್ಲ.ಶುಕ್ರವಾರ, ಮಂಗಳವಾರ, ಅಮವಾಸ್ಯೆ, ಹುಣ್ಣಿಮೆ, ಏಕಾದಶಿ,ದ್ವಾದಶಿ ಇತ್ಯಾದಿ ದಿನಗಳನ್ನು ಬಿಟ್ಟು ಉಳಿದ ದಿನಗಳಂದು ದೇವರ ವಿಗ್ರಹ, ಕಳಶವನ್ನು ಶುದ್ಧಿ ಮಾಡುವವರ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ.ಶುಕ್ರವಾರ, ಮಂಗಳವಾರ, ಅಮವಾಸ್ಯೆ, ಹುಣ್ಣಿಮೆ, ಏಕಾದಶಿ,ದ್ವಾದಶಿ ಇತ್ಯಾದಿ ದಿನಗಳಂದು ದೇವರ ವಿಗ್ರಹ, ಕಳಶವನ್ನು ಶುದ್ಧಿ ಮಾಡಿದರೆ ಆ ಮನೆಯನ್ನು ಲಕ್ಷ್ಮೀ ತೊರೆಯುತ್ತಾಳೆ. ರಾತ್ರಿಯ ಸಮಯ ಮಾತ್ರ ನಿದ್ದೆ ಮಾಡಿದರೆ ಒಳ್ಳೆಯದು. ಮುಸ್ಸಂಜೆಯಲ್ಲಿ ನಿದ್ದೆ ಮಾಡುತ್ತಿದ್ದರೆ [ ಅಶಕ್ತರನ್ನು ಬಿಟ್ಟು ] ಒಳ್ಳೆಯದಲ್ಲ ಅದು ದಾರಿದ್ರ್ಯ.ಪೂಜಾ ಕಾಲದಲ್ಲಿ ರೇಷ್ಮೆ ವಸ್ತ್ರ, ಶ್ವೇತ ವಸ್ತ್ರ, ಸೀರೆ, ಉಟ್ಟು ಪೂಜೆ ಮಾಡುವವರ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ. ಲಕ್ಷ್ಮಿ ನೆಲೆಸುವುದಿಲ್ಲ.... "Sanatana Marga","Kannada Spirituality","Kannada Adhyatma","ಕನ್ನಡ ಆಧ್ಯಾತ್ಮ","ಪುರಾಣ ಕಥೆಗಳು","ದೇವರ ಕಥೆ","Bhakti Channel","Kannada Bhakti","ಹಿಂದೂ ಧರ್ಮ","ಸನಾತನ ಧರ್ಮ","ಆಚಾರ ವಿಚಾರ",ಸಂಸ್ಕೃತಿ,"ಭಕ್ತಿ ಗೀತೆ","ದೇವರ ಪೂಜೆ",ಹಬ್ಬಗಳು,ಜ್ಯೋತಿಷ್ಯ,ಲಕ್ಷ್ಮಿ ಪುರಾಣ ಕೀವರ್ಡ್‌ಗಳು: ಪುರಾಣ ಕಥೆಗಳು, ದೇವರ ಕಥೆ,, ಶಿವನ ಕಥೆ, Mahadeva, Lord Vishnu Kannada, ವಿಷ್ಣು ಪುರಾಣ, Dashavatara, Ramayana Kannada, ರಾಮಾಯಣ, Mahabharata Kannada, ಮಹಾಭಾರತ, Devi Mahatme, ದುರ್ಗಾ, ಲಕ್ಷ್ಮಿ, ಸರಸ್ವತಿ, ಹನುಮಾನ್, Hanuman Chalisa Kannada, ಗಣೇಶ. ತಾತ್ವಿಕ ಕೀವರ್ಡ್‌ಗಳು : ಭಗವದ್ಗೀತೆ ಕನ್ನಡ, Bhagavad Gita Kannada, Vedas in Kannada, Upanishads Kannada, Adhyatma, ದೈವಿಕ ಜ್ಞಾನ, Life Lessons in Kannada, Motivational Speech Kannada, ಮನಸ್ಸಿನ ಶಾಂತಿ, ಜ್ಞಾನ. ಸಾಂಸ್ಕೃತಿಕ ಕೀವರ್ಡ್‌ಗಳು (Cultural Keywords): ಆಚಾರ ವಿಚಾರ, ಕಟ್ಟುಪಾಡುಗಳು, ಸಂಸ್ಕೃತಿ, ಹಬ್ಬಗಳು, ಪೂಜೆ, ವ್ರತಗಳು, Hindu Culture, Kannada Traditions, Indian Culture, Temples of Karnataka, India,Jyotishya Kannada, ಜ್ಯೋತಿಷ್ಯ, ರಾಶಿ ಭವಿಷ್ಯ, Vastu Kannada, ವಾಸ್ತು.Usefulinformation in kannada usefulinformation usefulinformation for students motivation useful information kananda channel motivational usefulinformation about life good information in kananda video in kannada successlife kannada ಕನ್ನಡ ಉಪಯುಕ್ತ ಮಾಹಿತಿಗಳು, ಜ್ಯೋತಿಷ್ಯ ಮಾಹಿತಿ, jyothishya mahiti ಪೂಜಾ ಮಾಹಿತಿಗಳು, pooja mahitigalu kannada tips and tricks ಕನ್ನಡ ಟಿಪ್ಸ್ ವಿಭಿನ್ನಸಲಹೆಗಳು, vibhinnasalahegalu, veenajoshi, moral storiesinforamtion #lessonablestory #moral #life #2025 #usefulinformationinkananda ಸಣ್ಣ ಕಥೆಗಳು, ಕನ್ನಡ ಕಥೆಗಳು, ,ನೀತಿ ಕಥೆಗಳು, ಮನಸಿದ್ದರೆ ಮಾರ್ಗ, budha quotes jeethmedia latest mahitigalu, manasina marga, viewersloka, ಮನಸ್ಸಿನಮಾರ್ಗ, pooja vidhanam, manemaddugalu, ಆರೋಗ್ಯ ಮಾಹಿತಿ, helth information, heathtips moral, traditional, vastu remidies, vastu tips in kannada, ವಾಸ್ತು ಟಿಪ್ಸ್, ವಾಸ್ತು ಮಾಹಿತಿಗಳು ಮನೆಗೆ ವಾಸ್ತು ಮಾಟ ಮಂತ್ರ ದೋಷ ಪರಿಹಾರ ಕೆಟ್ಟ ಕಣ್ಣ ದೃಷ್ಟಿ ತಂತ್ರ ಮಂತ್ರಗಳು ದೇವರ ಮನೆಯ ಪೂಜಾ ಮಾಹಿತಿಗಳು astrology viral kannada ಮನೆ ಮದ್ದು ವಾಸ್ತು ಶಾಸ್ತ್ರ ಸಂಪ್ರದಾಗಳು health related information in kannada ಅಡುಗೆ ಮನೆ ವಾಸ್ತು kannada quotes tips for money ಹಣವನ್ನು ಆಕರ್ಷಣೆ ಮಾಡುವುದು ಹೇಗೆ ವಶೀಕರಣ ಹಳೆಯಕಾಲದ ಪದ್ಧತಿ ರೂಢಿಗಳು inspiration ವಿಡಿಯೋ ಮಹಿಳೆಯರು ತಿಳಿಯಲೇಬೇಕಾದ ಮಾಹಿತಿಗಳು viral information latest updates new news ಮನೆಗೆ ವಾಸ್ತು ಮಾಹಿತಿಗಳು #husbandwife #manasinamarga #shortstory #successlife #kannadastatus #echokannada #jyothisya #astrology #vastukannada #storykananda #viewersloka #ಕನ್ನಡ #poojavidhanam #nitypooja #ವಾಸ್ತು #vastukananda OWN VOICE @viewer'sloka🌈

Comments
  • ದೇವಸ್ಥಾನಕ್ಕೆ ಹೋದರೂ ಹಣ ಬರುತ್ತಿಲ್ಲವೇ? ಈ 4 ತಪ್ಪುಗಳನ್ನು ಮಾಡುತ್ತಿದ್ದೀರಿ! | Forgotten temple rituals 10 часов назад
    ದೇವಸ್ಥಾನಕ್ಕೆ ಹೋದರೂ ಹಣ ಬರುತ್ತಿಲ್ಲವೇ? ಈ 4 ತಪ್ಪುಗಳನ್ನು ಮಾಡುತ್ತಿದ್ದೀರಿ! | Forgotten temple rituals
    Опубликовано: 10 часов назад
  • Moral Story | ಪಾಸ್ ಪೋರ್ಟ್ ತೆಗೆದುಕೊಳ್ಳಲು ಏರ್ಪೋರ್ಟ್ ನಿಂದ ಮರಳಿದೆ. ಆದರೆ ಮನೆಯಲ್ಲಿನ  ಮಾತನ್ನು ಕೇಳಿ ನಡುಗಿದೆ. 2 недели назад
    Moral Story | ಪಾಸ್ ಪೋರ್ಟ್ ತೆಗೆದುಕೊಳ್ಳಲು ಏರ್ಪೋರ್ಟ್ ನಿಂದ ಮರಳಿದೆ. ಆದರೆ ಮನೆಯಲ್ಲಿನ ಮಾತನ್ನು ಕೇಳಿ ನಡುಗಿದೆ.
    Опубликовано: 2 недели назад
  • ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara 1 день назад
    ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡ್ತೀರಾ? ತಪ್ಪದೆ ಈ ವಿಡಿಯೋ ನೋಡಿ| Dr N Someswara
    Опубликовано: 1 день назад
  • ನಂಬಿದ್ರೆ ನಂಬಿ ಕಲ್ಪನೆಗೂ ಮೀರಿದ ಹಳ್ಳಿ ಅಂದರೆ ಇದು😭| Small villages in Italy 🇮🇹 #kannadavlogs 4 дня назад
    ನಂಬಿದ್ರೆ ನಂಬಿ ಕಲ್ಪನೆಗೂ ಮೀರಿದ ಹಳ್ಳಿ ಅಂದರೆ ಇದು😭| Small villages in Italy 🇮🇹 #kannadavlogs
    Опубликовано: 4 дня назад
  • ಬಂಡೆ ಹೊಡೆತ ರಾಹು ಛಿದ್ರ.. ರಾಹುಲ್ ಗೇ ಮತ್ತೆ DK ಮರ್ಮಾಘಾತ..!!! 1 день назад
    ಬಂಡೆ ಹೊಡೆತ ರಾಹು ಛಿದ್ರ.. ರಾಹುಲ್ ಗೇ ಮತ್ತೆ DK ಮರ್ಮಾಘಾತ..!!!
    Опубликовано: 1 день назад
  • ಕಾರು ನಿಲ್ಲಿಸಿ ತರಕಾರಿ ಮಾರುವವಳ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ.. ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ! 3 дня назад
    ಕಾರು ನಿಲ್ಲಿಸಿ ತರಕಾರಿ ಮಾರುವವಳ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ.. ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ!
    Опубликовано: 3 дня назад
  • ಇವರೆಡರ ಮ್ಯಾಜಿಕ್ ಏನ್ ಗೊತ್ತಾ..? 3 недели назад
    ಇವರೆಡರ ಮ್ಯಾಜಿಕ್ ಏನ್ ಗೊತ್ತಾ..?
    Опубликовано: 3 недели назад
  • ಅಳಿಯನ ಮುಂದೆ ಅತ್ತಿ ಚೈನ್ 2 недели назад
    ಅಳಿಯನ ಮುಂದೆ ಅತ್ತಿ ಚೈನ್
    Опубликовано: 2 недели назад
  • ಗಾಂಧಾರಿ ಮೆಣಸ್ಸಿಂದ ಹೀಗೂ ಮಾಡಬಹುದೇ ತಿಂದವರು ಆಶ್ಚರ್ಯ ಪಡ್ತೀರ | Birds eye chilli recipe | Amitha's kitchen 2 дня назад
    ಗಾಂಧಾರಿ ಮೆಣಸ್ಸಿಂದ ಹೀಗೂ ಮಾಡಬಹುದೇ ತಿಂದವರು ಆಶ್ಚರ್ಯ ಪಡ್ತೀರ | Birds eye chilli recipe | Amitha's kitchen
    Опубликовано: 2 дня назад
  • Part 1 - ವೆಂಕಟೇಶ್ವರನ ಪಚ್ಚ ಕರ್ಪೂರ ನಾಮದ ರಹಸ್ಯ | Sowjanya Stores 2 дня назад
    Part 1 - ವೆಂಕಟೇಶ್ವರನ ಪಚ್ಚ ಕರ್ಪೂರ ನಾಮದ ರಹಸ್ಯ | Sowjanya Stores
    Опубликовано: 2 дня назад
  • ಆ ಮುಗ್ಧ ಮಗು ಕೇಳಿದ್ದು ಒಂದು ಹೊತ್ತಿನ ಊಟ.. ಆದರೆ ಆ ಶ್ರೀಮಂತ ದಂಪತಿಗಳು ಏನು ಮಾಡಿದರು? #stories #kurukshetra 4 дня назад
    ಆ ಮುಗ್ಧ ಮಗು ಕೇಳಿದ್ದು ಒಂದು ಹೊತ್ತಿನ ಊಟ.. ಆದರೆ ಆ ಶ್ರೀಮಂತ ದಂಪತಿಗಳು ಏನು ಮಾಡಿದರು? #stories #kurukshetra
    Опубликовано: 4 дня назад
  • Kharge:Siddaramaiah:ದಿಢೀರ್ ಸಿದ್ದು ಕರೆಸಿದ ಖರ್ಗೆ! ಸಿಡಿದೆದ್ದ DKಗೆ ಬಿಗ್ ನ್ಯೂಸ್! ಜಾರಕಿಹಳಿಗೂ ಕೈಕಮಾಂಡ್ ಆದೇಶ 1 день назад
    Kharge:Siddaramaiah:ದಿಢೀರ್ ಸಿದ್ದು ಕರೆಸಿದ ಖರ್ಗೆ! ಸಿಡಿದೆದ್ದ DKಗೆ ಬಿಗ್ ನ್ಯೂಸ್! ಜಾರಕಿಹಳಿಗೂ ಕೈಕಮಾಂಡ್ ಆದೇಶ
    Опубликовано: 1 день назад
  • ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ಒಂಟಿ ಮನೆ ಹುಡುಗ ಸುಮಂತ್ ಸಸ್ಪೆನ್ಸ್ ಕ್ರೈಂ.! | Belthangady Sumanth News 3 дня назад
    ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ಒಂಟಿ ಮನೆ ಹುಡುಗ ಸುಮಂತ್ ಸಸ್ಪೆನ್ಸ್ ಕ್ರೈಂ.! | Belthangady Sumanth News
    Опубликовано: 3 дня назад
  •  ಯಾರಾದರೂ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿದರೆ ಚಾಣಕ್ಯನ ಈ 8 ನಿಯಮಗಳನ್ನು ನೆನಪಿನಲ್ಲಿಡಿ|ಚಾಣಕ್ಯ ನೀತಿ| 3 месяца назад
    ಯಾರಾದರೂ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿದರೆ ಚಾಣಕ್ಯನ ಈ 8 ನಿಯಮಗಳನ್ನು ನೆನಪಿನಲ್ಲಿಡಿ|ಚಾಣಕ್ಯ ನೀತಿ|
    Опубликовано: 3 месяца назад
  • ಮಗನ ಭವಿಷ್ಯವನ್ನು ನಾನೇ ಹಾಳು ಮಾಡುತಿರುವೆ.. 3 дня назад
    ಮಗನ ಭವಿಷ್ಯವನ್ನು ನಾನೇ ಹಾಳು ಮಾಡುತಿರುವೆ..
    Опубликовано: 3 дня назад
  • ನಾಳೆ ಭೀಷ್ಮ ಏಕಾದಶಿ, ತುಳಸಿ ಗಿಡದ ಮೇಲೆ ಇದನ್ನು ಚಿಮುಕಿಸಿ ಸಾಕು, ವರ್ಷವಿಡೀ ಹಣ ಬರುತ್ತದೆ, ಕಷ್ಟಗಳು ಬರುವುದಿಲ್ಲ. 9 часов назад
    ನಾಳೆ ಭೀಷ್ಮ ಏಕಾದಶಿ, ತುಳಸಿ ಗಿಡದ ಮೇಲೆ ಇದನ್ನು ಚಿಮುಕಿಸಿ ಸಾಕು, ವರ್ಷವಿಡೀ ಹಣ ಬರುತ್ತದೆ, ಕಷ್ಟಗಳು ಬರುವುದಿಲ್ಲ.
    Опубликовано: 9 часов назад
  • ನಾಳೆ ಜಯ ಏಕಾದಶಿ ಜನ್ಮ ಜನ್ಮಗಳ ಪಾಪ ಕಳೆದು ಇಷ್ಟಾರ್ಥ ಸಿದ್ಧಿಯಾಗುವ ದಿನ Useful information in kannada #new 9 часов назад
    ನಾಳೆ ಜಯ ಏಕಾದಶಿ ಜನ್ಮ ಜನ್ಮಗಳ ಪಾಪ ಕಳೆದು ಇಷ್ಟಾರ್ಥ ಸಿದ್ಧಿಯಾಗುವ ದಿನ Useful information in kannada #new
    Опубликовано: 9 часов назад
  • ನಾವು ಸತ್ತು ಹೋದ ನಂತರ ಏನಾಗ್ತೀವಿ? 🤔  #motivation #entertainment  #motivational  #vlog #viralvideo #new 9 месяцев назад
    ನಾವು ಸತ್ತು ಹೋದ ನಂತರ ಏನಾಗ್ತೀವಿ? 🤔 #motivation #entertainment #motivational #vlog #viralvideo #new
    Опубликовано: 9 месяцев назад
  • Moral Story | ಗೂಬೆಯ 6 ಅಮೂಲ್ಯ ನುಡಿಗಳು.. How to become rich..? ಶ್ರೀಮಂತರಾಗುವ ಗುಪ್ತ ರಹಸ್ಯ. | ಹೊಸ ಬೆಳಕು 2 дня назад
    Moral Story | ಗೂಬೆಯ 6 ಅಮೂಲ್ಯ ನುಡಿಗಳು.. How to become rich..? ಶ್ರೀಮಂತರಾಗುವ ಗುಪ್ತ ರಹಸ್ಯ. | ಹೊಸ ಬೆಳಕು
    Опубликовано: 2 дня назад
  • ಕನಸುಗಳು ಯಾರಿಗೂ ಹೇಳಬಾರದ..?#usefulinformationkannada #motivationalvideo #manasinamarga #vlog #latest 1 год назад
    ಕನಸುಗಳು ಯಾರಿಗೂ ಹೇಳಬಾರದ..?#usefulinformationkannada #motivationalvideo #manasinamarga #vlog #latest
    Опубликовано: 1 год назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5