У нас вы можете посмотреть бесплатно AMMA KAALIKAMABA EMAGE NEDU KANNADA VISHWAKARMA KULADEVI NEW SONG JAGADISH PUTTUR|DAYANAND KATHALSAR или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಅರ್ಪಿಸುವ Producer RAJESH ACHARYA PANJIKAL PATRADI. YUVA VEDIKE Lyrics DAYANANDA KATTHALSAR Music JAGADISH PUTTUR Singer JAGADISH PUTTUR chorus VIIDYA SUVARNA Dop ARUN RAI PUTTUR Edit CHARAN ACHARYA Yt coordinator SHISHIR RAI CHELYADKA Video credits: PRASANNA KUMAR M ವಿಶೇಷ ಧನ್ಯವಾದಗಳು : ಮೊಕ್ತೇಸರರು, ಆಡಳಿತ ಮಂಡಳಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ, ಮಂಗಳೂರು ಕಲಿಯುಗದ ಕಮನೀಯ ಮೂರುತಿ ಬ್ರಹ್ಮಕಲಶೋತ್ಸವದಿ ಶೋಭಿತ ಶಕ್ತಿ ಅಮ್ಮಾ ಜಗದಂಬ ಕಾಳಿಕಾಂಬ ನಿನಗಿದೋ ಹೃದಯ ಭಕ್ತಿಯ ಸಂಸ್ತುತಿ ಪಲ್ಲವಿ ಅಮ್ಮ ಕಾಳಿಕಾಂಬ ಎಮಗೆ ನೀಡು ದರುಶನಾ| ಎಮ್ಮ ಕೋಟಿ ಪಾಪ ತೊಳೆದು ಮಾಡು ಪಾವನಾ| ನಿಮ್ಮ ಚರಣ ಕಮಲದಡಿಯೆ ಕಳೆವೆ ಜೀವನಾ| ನಮ್ಮ ಕಷ್ಠ ಕಳೆದು ಶ್ರೇಷ್ಠ ಗೊಳಿಸು ತನುಮನ|| ಜಯತು ಕೊರಸ್ ||ಅಮ್ಮಾ ಕಾಳಿಕಾಂಬೆಯೇ ನಮ್ಮಾ ಕುಲದ ಒಡತಿಯೇ ಧರ್ಮಾದೊಡತಿ ಮಾತೆಯೇ ಎಮ್ಮಾ ನೆಲದ ಶಕ್ತಿಯೇ {ಮಂಗಳಪುರದ ಶಕ್ತಿಯೇ..}||* 1ಚರಣ ವಿಶ್ವ ಕರ್ಮ ಕುಲದೇವಿ ಲೋಕದೊಡತಿಯ| ಆ ಶಿವನ ಪರಸತಿ ತ್ರಿಶೂಲ ಧಾರಿಯ|| ನಿತ್ಯ ಕರ್ಮದೊಡನೆ ಮಾಡು ಶುದ್ದ ಭಕ್ತಿಯಾ| ಸತ್ಯಧರ್ಮದಿಂದೆ ಸವೆಸು ಬಾಳ ದಾರಿಯಾ| ಕರುಣಿಸುವಳು ಇಹದಿ ಶಾಶ್ವತದ ಕೀರ್ತಿಯ.| ಭರದಿ ಹರಸಿ ಸುರಿಸುವಳು ವರದ ವರ್ಷಧಾರೆಯಾ| ಪಲ್ಲವಿ||ಅಮ್ಮ ಕಾಳಿ ಕಾಂಬ ಎಮಗೆ ನೀಡು ದರುಶನ|| 2ಚರಣ ವಿಘ್ನಗಳ ಪರಿಹರಿಸಲು ಶ್ರೀ ವಿನಾಯಕ ಸುಬ್ರಹ್ಮಣ್ಯ ಪರಶಿವ ಕ್ಷೇತ್ರ ನಾಯಕ|| ಗುರುಮಠದಲಿ ಗುರು ವಿಶ್ವಕರ್ಮ ಸಮ್ಮುಖ| ವೀರ ಭದ್ರಕ್ಷೇತ್ರ ದಲ್ಲಿ ಭದ್ರ ರಕ್ಷಕ| ನವಗ್ರಹ ಸ್ಥಿತಾ ನಾಗ ಸಂತಾನ ಕಾರಕ| ಭವದಿ ದುಗುಡ ಪರಿಹರಿಸಲು ಸರ್ವ ಶಕ್ತಿ ಸಮ್ಮುಖ| ಪಲ್ಲವಿ ರಂಗ ಪೂಜೆ ಹೂವ ಪೂಜೆ ನಿನಗೆ ಅರ್ಪಣೆ ಮಾಂಗಲ್ಯ ದಾಯಕಿಗೆ ಕುಂಕುಮಾರ್ಚನೆ ಬಿಲ್ವಪತ್ರೆ ಮುದದಿ೦ದ ಶಿವಸಮರ್ಪಣೆ ನಾಗ ಸುಬ್ರಮಣ್ಯನಿಗೆ ತನು ಸಮರ್ಪಣೆ ವಿಘ್ನಗಳ ಭಗ್ನಗೊಳಿಸೆ ಗಣಯಾಗವನೇ ಪಡೆದುಭಕ್ತ ಕೋಟಿಗೊಲಿವ ದಿವ್ಯ ಶಕ್ತಿಯೇ ಹೂವಿನ ಸೇವೆಯರ್ಚನೆ ರಂಗ ಪೂಜೆ ಯರ್ಪಣೆ ಮಾಡಿ ಕುಂಕುಮಾರ್ಚನೆ ಕಾಳಿಕಾಂಬೆಗರ್ಪಣೆ ಅಮ್ಮ ಕಾಳಿಕಾಂಬ ಎಮಗೆ ನೀಡು ದರುಶನಾ| ಎಮ್ಮ ಕೋಟಿ ಪಾಪ ತೊಳೆದು ಮಾಡು ಪಾವನಾ| ನಿಮ್ಮ ಚರಣ ಕಮಲದಡಿಯೆ ಕಳೆವೆ ಜೀವನಾ| ನಮ್ಮ ಕಷ್ಠ ಕಳೆದು ಶ್ರೇಷ್ಠ ಗೊಳಿಸು ತನುಮನ| ಅಮ್ಮಾ ಕಾಳಿಕಾಂಬೆಯೇ ನಮ್ಮಾ ಕುಲದ ಒಡತಿಯೇ ಧರ್ಮಾದೊಡತಿ ಮಾತೆಯೇ ಮಂಗಳಪುರ ಶಕ್ತಿಯೇ|| . . #brahammakalsahasong #KALIKAMBABRAHMMAKALASHAVIDEOSONGS #KALAIKAMABANEWSONG #BRAHAMMAKALASHASONG #NEWKANNADADEVISONG #KAALISONGSNEWJAGADISHPUTTUR #AMMAKAALIKAMBAYEMAGENEEDUDARUSHANA #DAYANANDHKATHALSARNEWSONG #VISHWAKARMANEWSONG #VINAYAKASONG #NEWKAALIHITSONG #SHRIKALIKAMBASONG #SHRIVISHWAKARMASONG #MANGALOREKALIKAMBAVINYAKATEMPLESONG #2022HITDEVISONG #AMMASONGKAALI #JAGADISHPUTTURNEWHITSONG #JAGADISHPUTTURVIDEOSONGS #JAGADISHPUTTURMUSICDIRECTIONSONG #DAYANANDKATYALSARLYRICS #KANNADATOPKALIKAMBASONGS #BARKURKALIKAMBA #KATAPADIKALIKAMBA #BANGLOREKALIKAMBA #PUTTURJAGADISHACHARYA #MAJESHWARAKALIKAMBA