• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 скачать в хорошем качестве

ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 13 дней назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
 ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 в качестве 4k

У нас вы можете посмотреть бесплатно ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3

ಪ್ರಪ್ರಥಮ ಬಾರಿಗೆ AI ಎಡಿಟಿಂಗ್ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 ವಿಡಿಯೋ ಕೃಪೆ:RNP VISUALS ಧ್ವನಿ:- ಕೀರ್ತನಾ ಸನಿಲ್ #MUNDKUR #STORY ಮುಂಡಾಕಾಸುರನ ವದೆಯ ನಂತರ ಭೂಲೋಕದಲ್ಲಿ ಶಾಂತಿ ಪುನಃ ಸ್ಥಾಪಿತವಾಯಿತು. ಜನರು ಭಯವಿಲ್ಲದೆ ಜೀವನ ನಡೆಸಲಾರಂಭಿಸಿದರು. ಒಂದು ದಿನ ಮಹಾತಪಸ್ವಿಗಳಾದ ಭಾರ್ಗವ ಮುನಿಗಳು ಕಾಡಿನಲ್ಲಿ ಸಂಚರಿಸುತ್ತಿರುವಾಗ ದಿವ್ಯ ಪ್ರಕಾಶವೊಂದನ್ನು ಕಂಡರು. ಧ್ಯಾನಸ್ಥರಾದಾಗ ಮುಂಡಾಕಾಸುರನ ವಧೆಯ ದಿವ್ಯ ದೃಶ್ಯವು ಅವರಿಗೆ ಗೋಚರಿಸಿತು. ಆ ಸ್ಥಳವೇ ಮುಂಡಾಕಾಸುರನ ವದೆ ಮಾಡಿದ ದೇವಿಯ ಶಕ್ತಿಪೀಠವೆಂದು ಅರಿತ ಮುನಿಗಳು ತಕ್ಷಣ ಈ ವಿಷಯವನ್ನು ಸುರತ ಮಹಾರಾಜರಿಗೆ ತಿಳಿಸಿದರು. ಮುನಿಗಳ ಸಲಹೆಯಂತೆ ರಾಜರು ಅಲ್ಲಿ ದೇವಾಲಯವನ್ನು ನಿರ್ಮಿಸಿ ಶ್ರೀ ದುರ್ಗಾಪರಮೇಶ್ವರಿಯ ಮೂರ್ತಿಯನ್ನು ಭವ್ಯವಾಗಿ ಪ್ರತಿಷ್ಠಾಪಿಸಿದರು. ಆ ದಿನದಿಂದ ಈ ಕ್ಷೇತ್ರವು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಕಾಲಕ್ರಮೇಣ ಶಾಂಭವಿನದಿಯ ಇನ್ನೊಂದು ದಡದಲ್ಲಿರುವ ಬಳ್ಕುಂಜೆಯ ಕೊಲ್ಲೂರಿನಲ್ಲಿ ಬಿಲ್ಲವ ಸಮಾಜದ ಕುಟುಂಬದಲ್ಲಿ ವೀರರಾದ ಕಾಂತ ಬಾರೆ ಬೂದಬಾರೆಯರೆಂಬ ವೀರ ಮಕ್ಕಳು ಜನಿಸಿದರು. ಅವರ ತಾಯಿ ಆಚು ಬಾರೆದಿ ಆಲದ ಮರಕ್ಕೆ ತೊಟ್ಟಿಲನ್ನು ಕಟ್ಟಿಕೊಂಡು ಅವಳಿ ಮಕ್ಕಳನ್ನು ತೂಗುತ್ತಿದ್ದಳು. ಬೆಳೆದ ಬಾರೆಯರು ಗರಡಿ ವಿದ್ಯಾಭ್ಯಾಸ ಪಡೆದು ದೈಹಿಕ ಶಕ್ತಿ, ಧೈರ್ಯ ಮತ್ತು ಶೌರ್ಯದಲ್ಲಿ ಪ್ರಸಿದ್ಧರಾದರು. ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಮಹಾತ್ಮೆಯನ್ನು ಅರಿತ ಅವರು ಪ್ರತಿದಿನ ದೋಣಿಯ ಮೂಲಕ ಶಾಂಭವಿ ನದಿಯನ್ನು ದಾಟಿ ದೇವಿಯ ದರ್ಶನ ಪಡೆಯುತ್ತಿದ್ದರು. ಒಂದು ಬಾರಿ ಭೀಕರ ಮಳೆಗಾಲದಲ್ಲಿ ಶಾಂಭವಿ ನದಿ ತುಂಬಿ ಹರಿದಾಗ ವೀರವರ್ಮನು ಯಾರನ್ನೂ ನದಿ ದಾಟಿಸಬಾರದೆಂದು ದೋಣಿಯವನಿಗೆ ಕಟ್ಟಪ್ಪನೆ ಮಾಡಿದನು.ಎಂದಿನಂತೆ ನದಿ ತೀರಕ್ಕೆ ಬಂದಾಗ ದೋಣಿಗಳನ್ನು ಕಾಣದೆ ನಿರಾಸರಾಗಿ ನದಿ ತೀರದಲ್ಲಿ ನಿಂತು ಬಾರೆಯರು ಅಲ್ಲಿಯೇ ಭಕ್ತಿಯಿಂದ ಮುಂಡ್ಕೂರು ತಾಯಿಗೆ ವಂದಿಸಿ ಪ್ರಾರ್ಥಿಸಿದರು. ಅವರ ಅಚಲ ಭಕ್ತಿಗೆ ಕರಗಿದ ಶ್ರೀ ದೇವಿಯು ನದಿಯನ್ನು ಎರಡು ಭಾಗವಾಗಿ ವಿಭಜಿಸಿ ದೇವಸ್ಥಾನಕ್ಕೆ ಬರಲು ದಾರಿ ಮಾಡಿಕೊಟ್ಟಳು. ಇದನ್ನು ತಿಳಿದ ಕುತಂತ್ರಿ ವೀರವರ್ಮನು ದೇವಿಯ ಶಕ್ತಿಯನ್ನು ಕುಗ್ಗಿಸಲು ಸ್ಥಳೀಯ ಅರ್ಚಕರು, ತಾಂತ್ರಿಗಳು ಒಪ್ಪದಿದ್ದಾಗ ಕೇರಳದ ಮಂತ್ರಿಕರನ್ನು ಕರೆಸಿ ಶ್ರೀ ದೇವಿಯ ಸನ್ನಿದಾನವನ್ನು ಕುಗ್ಗಿಸಿ ಶ್ರೀ ಕ್ಷೇತ್ರ ರಕ್ಷಕರನ್ನು ಸ್ಥoಬನಗೊಳಿಸಿ ಪಶ್ಚಿಮಾಬಿಮುಖವಾಗಿದ್ದ ದೇವಿಯ ಮೂಲಬಿಂಬವನ್ನು ಪೂರ್ವಭಿಮುಖವಾಗಿ ತಿರುಗಿಸಿ ಬಿಂಬದ ಅಡಿಯಲ್ಲಿದ್ದ ಮುತ್ತು, ರತ್ನಾದಿ ಅಮೂಲ್ಯ ಆಭರಣಗಳನ್ನು ದೋಚಿದನಂತೆ..ನಂತರ ಬಾರೆಯರ ಶಕ್ತಿಯನ್ನು ತಿಳಿದ ವೀರವರ್ಮನು ಮೋಸದಿಂದ ಕಬ್ಬಿನ ಕಟ್ಟಿನೊಳಗೆ ಕಬ್ಬಿಣದ ಸರಳುಗಳನ್ನು ಅಡಗಿಸಿ "ನೀವು ಇದನ್ನು ಒಂದೇ ಏಟಿಗೆ ತುಂಡರಿಸಿದರೆ ಫಲಭರಿತ ಒಬ್ಬನ್ ತೋಟವನ್ನು ನೀಡುತ್ತೇನೆ” ಎಂದು ಪಂಥಾಹ್ವಾನವಿಟ್ಟನು.ಬಾರೆಯರಿಗೆ ವೀರವರ್ಮನ ಕುಕೃತ್ಯ ಅರಿವಾಗಿ ದೇವಿಯನ್ನು ಪ್ರಾರ್ಥಿಸಿದಾಗ ಕಲ್ಲಕಂಡ ಎಂಬ ಸ್ಥಳದಲ್ಲಿ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಿಯು ಬಾರೆಯರಿಗೆ ಹರಿತವಾದ ಖಡ್ಗವನ್ನು ಪ್ರಸಾಡಿಸಿದಳು.ಆ ಖಡ್ಗದಿಂದ ಒಂದೇ ಏಟಿಗೆ ಕಬ್ಬಿನ ಕಟ್ಟಿನೊಳಗಿದ್ದ ಕಬ್ಬಿಣದ ಸರಳುಗಳೂ ಸಹ ತುಂಡಾಗಿ ಬಿದ್ದವು. ಪಣದಂತೆ ತೋಟವನ್ನು ಕೊಡಲೊಪ್ಪದ ವೀರವರ್ಮ ಹಾಗೂ ಆತನ ಸಹಚರರನ್ನು ಬಾರೆಯರು ಶ್ರೀ ದೇವಿಯು ನೀಡಿದ ಖಡ್ಗದಲ್ಲೇ ವೀರವರ್ಮ ಹಾಗೂ ದುಷ್ಟರ ಸಂಹಾರವನ್ನು ಮಾಡುತ್ತಾರೆ. ಹೀಗೆ ಶ್ರೀ ದೇವಿಯ ಕೃಪೆಯಿಂದ ದುಷ್ಟಶಕ್ತಿಗಳ ಕುತಂತ್ರ ನಶಿಸಿ ಧರ್ಮಕ್ಕೆ ಜಯ ದೊರೆಯಿತು. ಪಣದಲ್ಲಿ ಗೆದ್ದ ಒಬ್ಬನ್ ತೋಟದಲ್ಲಿ ಬಾರೆಯರು ತಮ್ಮ ಕೈಗಳಿಂದಲೇ ಬಾವಿ ತೋಡಿ ನೀರು ಪಡೆದು ತೆಂಗಿನ ತೋಟದಿಂದ ದೊರೆಯುವ ಎಣ್ಣೆಯನ್ನು ದೇವಿಯ ನಂದಾದೀಪಕ್ಕೆ ಅರ್ಪಿಸಿದರು. ನಂತರ ಚೌಟ ಅರಸರನ್ನು ಆಹ್ವಾನಿಸಿ ದೇವಸ್ಥಾನದ ನಿತ್ಯ ಸೇವೆ ಹಾಗೂ ಇನ್ನಾ, ಮುಂಡ್ಕೂರು ಮತ್ತು ಮುಲ್ಲಡ್ಕ ಗ್ರಾಮಗಳ ಮೇಲ್ವಿಚಾರಣೆಯ ಹೊಣೆಯನ್ನು ಅವರಿಗೆ ವಹಿಸಲಾಯಿತು. ಹೀಗೆ ಧರ್ಮ, ಭಕ್ತಿ ಮತ್ತು ನ್ಯಾಯ ಆ ಪ್ರದೇಶದಲ್ಲಿ ಸ್ಥಾಪಿತವಾಯಿತು. ಒಮ್ಮೆ ಚೌಟ ಅರಸನ ರಾಣಿ ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ಅವಳ ಕಿವಿಯಲ್ಲಿ ಇದ್ದ ವಜ್ರದ ಓಲೆ ಕೆಳಗೆ ಬಿದ್ದಿತು. ಅರಿಯದೇ ಅದನ್ನು ಮರಳಿ ಧರಿಸಿಕೊಂಡು ಅರಮನೆಗೆ ಹಿಂತಿರುಗಿದಳು. ಆ ರಾತ್ರಿ ಶ್ರೀ ದೇವಿಯು ರಾಣಿಯ ಕನಸಿನಲ್ಲಿ ಪ್ರತ್ಯಕ್ಷವಾಗಿ “ನೀನು ಧರಿಸಿರುವ ಆ ಓಲೆ ನನ್ನದು” ಎಂದು ತಿಳಿಸಿದಳು. ಮುಂದಿನ ದಿನ ರಾಣಿ ಭಕ್ತಿಯಿಂದ ಆ ವಜ್ರದ ಓಲೆಯನ್ನು ದೇವಿಗೆ ಸಮರ್ಪಿಸಿದಳು. ಹೀಗೆ ವರುಷಗಳು ಕಳೆದವು. ಒಮ್ಮೆ ಊರಿನ ಮನೆಯಲ್ಲಿ ಮದುವೆ ಸಂಭ್ರಮದ ಸಂದರ್ಭ ಮದುವೆ ಹಾಲ್‌ಗೆ ಹೊರಟ ವಾಹನ ಮುಂದಕ್ಕೆ ಚಲಿಸದೆ ದೇವಸ್ಥಾನದ ಎದುರೇ ಕೆಟ್ಟು ನಿಂತಿತು. ಎಷ್ಟೇ ಪ್ರಯತ್ನಿಸಿದರೂ ವಾಹನ ಸರಿಯಾಗದಿದ್ದಾಗ ಊರಿನ ಹಿರಿಯರು ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಲ್ಲಿಗೆ ಹೂ ಅರ್ಪಣೆ ಮಾಡದಿರುವುದೇ ಇದಕ್ಕೆಲ್ಲ ಕಾರಣವೆಂದು ನೆನಪಿಸಿದರು. ಕೂಡಲೇ ಕುಟುಂಬದವರು ಶ್ರೀ ಕ್ಷೇತ್ರಕ್ಕೆ ಬಂದು ಮಲ್ಲಿಗೆ ಹೂ ಅರ್ಪಿಸಿದ ನಂತರ ವಾಹನ ಸರಿಯಾಯಿತು. ಇದರಿಂದ ದೇವಿ ಮಲ್ಲಿಗೆ ಪ್ರೀಯಲು ಎಂಬುದಾಗಿ ತಿಳಿದು ಅಂದಿನಿಂದ ಊರಿನಲ್ಲಿ ಯಾವುದೇ ಸಂಭ್ರಮ ನಡೆಯುವಾಗಲೂ ಪ್ರಥಮವಾಗಿ ಶ್ರೀ ದೇವಿಗೆ ಮಲ್ಲಿಗೆ ಹೂ ಅರ್ಪಿಸುವ ಪದ್ಧತಿ ರೂಢಿಯಾಯಿತು. ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಯಿಂದ ಭಕ್ತಿಗೆ ಗೌರವ, ಧರ್ಮಕ್ಕೆ ಜಯ ಮತ್ತು ಅಹಂಕಾರಕ್ಕೆ ಪತನ ಎಂಬ ಸತ್ಯ ಸದಾಕಾಲ ಉಳಿಯಿತು. ಸಪ್ತ ದುರ್ಗೆಯರಲ್ಲಿ ಒಬ್ಬಳಾದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ತಾಯಿ ಪರಮ ಪವಿತ್ರ ಶಂಭಾವಿ ನದಿಯ ತಟದಲ್ಲಿ ನೆಲೆಯೂರಿ ಇನ್ನಾ, ಮುಂಡ್ಕುರು, ಮುಲ್ಲಡ್ಕ ಈ ಮೂರು ಗ್ರಾಮದ ಆದಿ ದೇವಿಯಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಜಗದ ಮಹಾ ತಾಯಿಯಾಗಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಪ್ರತಿ ವರ್ಷ ಫೆಬ್ರವರಿ 18ರಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವವು ಭಕ್ತಿ ಭಾವದಿಂದ ಜರಗುತ್ತದೆ.

Comments
  • ಮಮತಾ ಬೇಗಂ ಅವಧಿ ಮುಗೀತು! 4 часа назад
    ಮಮತಾ ಬೇಗಂ ಅವಧಿ ಮುಗೀತು!
    Опубликовано: 4 часа назад
  • ಬಟ್ಟೆ ಬಿಚ್ಚಿದ ರಾಹುಲ್ ಗಾಂಧಿಗೆ ವೇದಿಕೆ ಮೇಲೆ ಪ್ರಧಾನಿ ಖಡಕ್ ವಾರ್ನಿಂಗ್!ಉಗ್ರರೂಪ ತಾಳಿದ ಮೋದಿಜಿ! PM Modi 58 минут назад
    ಬಟ್ಟೆ ಬಿಚ್ಚಿದ ರಾಹುಲ್ ಗಾಂಧಿಗೆ ವೇದಿಕೆ ಮೇಲೆ ಪ್ರಧಾನಿ ಖಡಕ್ ವಾರ್ನಿಂಗ್!ಉಗ್ರರೂಪ ತಾಳಿದ ಮೋದಿಜಿ! PM Modi
    Опубликовано: 58 минут назад
  • ಫ್ಲೋರ್ ಮಿಲ್ ಮಂಜ | Kolar Kannada Comedy Video | Manju Doddeerappa | Geetha Raghavendra | Manu Somanna 1 день назад
    ಫ್ಲೋರ್ ಮಿಲ್ ಮಂಜ | Kolar Kannada Comedy Video | Manju Doddeerappa | Geetha Raghavendra | Manu Somanna
    Опубликовано: 1 день назад
  • ನಾಗದೋಷ-ದೈವ ಶಾಪ “ಮುಕ್ಕಾಲ್ ಮೂಜಿ ಘಳಿಗೆ” ಸಂಧಿ-ಪಾಡ್ದನ, ಮಣ್ಣ್ ದ ಕಾರ್ಣಿಕ-ದೈವ ಆಕರ್ಷಣೆ ಹಿಂದಿದೆ ರೋಚಕ ಸತ್ಯ! 1 месяц назад
    ನಾಗದೋಷ-ದೈವ ಶಾಪ “ಮುಕ್ಕಾಲ್ ಮೂಜಿ ಘಳಿಗೆ” ಸಂಧಿ-ಪಾಡ್ದನ, ಮಣ್ಣ್ ದ ಕಾರ್ಣಿಕ-ದೈವ ಆಕರ್ಷಣೆ ಹಿಂದಿದೆ ರೋಚಕ ಸತ್ಯ!
    Опубликовано: 1 месяц назад
  • ಅರಬ್ ರಾಣಿಯ ಹಿಂದೂ ಪ್ರೀತಿ! | ಶತಕೋಟಿ ಒಡತಿಗೆ ಮಂದಿರಗಳೆಂದರೆ ಅಚ್ಚಮೆಚ್ಚು..! | 3 недели назад
    ಅರಬ್ ರಾಣಿಯ ಹಿಂದೂ ಪ್ರೀತಿ! | ಶತಕೋಟಿ ಒಡತಿಗೆ ಮಂದಿರಗಳೆಂದರೆ ಅಚ್ಚಮೆಚ್ಚು..! |
    Опубликовано: 3 недели назад
  • ಮನನೊಂದು ದಾನ ಕಾರ್ಯಕ್ಕೆ ವಿದಾಯ ಘೋಷಿಸಿದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ 8 дней назад
    ಮನನೊಂದು ದಾನ ಕಾರ್ಯಕ್ಕೆ ವಿದಾಯ ಘೋಷಿಸಿದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ
    Опубликовано: 8 дней назад
  • ಅಮ್ಮೆರ್ Ammer | Yaksha Thelike Full Episode 2 недели назад
    ಅಮ್ಮೆರ್ Ammer | Yaksha Thelike Full Episode
    Опубликовано: 2 недели назад
  • ಇದು ಕೇವಲ ಬನಿಯನ್ ಕಥೆಯಲ್ಲ ಭಯಾನಕ ಷಡ್ಯಂತ್ರ..!!! ಸಾಕ್ಷ್ಯ ಸಹಿತ ಕಾಂಗ್ರೆಸ್ ಲಾಕ್..!!! 1 день назад
    ಇದು ಕೇವಲ ಬನಿಯನ್ ಕಥೆಯಲ್ಲ ಭಯಾನಕ ಷಡ್ಯಂತ್ರ..!!! ಸಾಕ್ಷ್ಯ ಸಹಿತ ಕಾಂಗ್ರೆಸ್ ಲಾಕ್..!!!
    Опубликовано: 1 день назад
  • ಮಹಾಭಾರತದ ಧರ್ಮ–ಅಧರ್ಮ ರಹಸ್ಯಗಳು |Rajesh Reveals Ft Akshay Vasu | Mahabharatha Decoded 7 дней назад
    ಮಹಾಭಾರತದ ಧರ್ಮ–ಅಧರ್ಮ ರಹಸ್ಯಗಳು |Rajesh Reveals Ft Akshay Vasu | Mahabharatha Decoded
    Опубликовано: 7 дней назад
  • ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು | Kollur Mookambike | Mystery | Kannada News 4 года назад
    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು | Kollur Mookambike | Mystery | Kannada News
    Опубликовано: 4 года назад
  • Famous Kannada Teacher From Karkala 😍🔥 9 дней назад
    Famous Kannada Teacher From Karkala 😍🔥
    Опубликовано: 9 дней назад
  • ತಮಿಳುನಾಡಿನಲ್ಲಿ ನಡೆದ ನಿಜವಾದ ಘಟನೆ | Childless Lady Saved a Baby's Life | Real Story | SHAKTHI KANNADA 4 дня назад
    ತಮಿಳುನಾಡಿನಲ್ಲಿ ನಡೆದ ನಿಜವಾದ ಘಟನೆ | Childless Lady Saved a Baby's Life | Real Story | SHAKTHI KANNADA
    Опубликовано: 4 дня назад
  • UP ಯಲ್ಲಿ ಓವೈಸಿ ಪಕ್ಷ ಸೇರಿದ 1ಕೋಟಿ ಮುಸ್ಲಿಮರು ! ಅಖಿಲೇಶ್-ರಾಹುಲ್ ಕಂಗಾಲ್ ! ಬಂಗಾಳದಲ್ಲೂ ದೀದಿ ಪಂಕ್ಚರ್ ! 18 часов назад
    UP ಯಲ್ಲಿ ಓವೈಸಿ ಪಕ್ಷ ಸೇರಿದ 1ಕೋಟಿ ಮುಸ್ಲಿಮರು ! ಅಖಿಲೇಶ್-ರಾಹುಲ್ ಕಂಗಾಲ್ ! ಬಂಗಾಳದಲ್ಲೂ ದೀದಿ ಪಂಕ್ಚರ್ !
    Опубликовано: 18 часов назад
  • ಸ್ನೇಹಮಯಿ ಕೃಷ್ಣ ಆಘಾತಕಾರಿ ಅರೆಸ್ಟ್! ಕೊನೆಗೂ ರಿಲೀಸ್‌..!  Shocking Arrest of Snehamayi Krishna..! 1 день назад
    ಸ್ನೇಹಮಯಿ ಕೃಷ್ಣ ಆಘಾತಕಾರಿ ಅರೆಸ್ಟ್! ಕೊನೆಗೂ ರಿಲೀಸ್‌..! Shocking Arrest of Snehamayi Krishna..!
    Опубликовано: 1 день назад
  • Home Tour of Muniyal Uday Kumar 😍🔥 6 дней назад
    Home Tour of Muniyal Uday Kumar 😍🔥
    Опубликовано: 6 дней назад
  • ನೆರಿಯೆ - ತೆರಿಯೆ Neriye Theriye | Yaksha Thelike Full Episode 8 дней назад
    ನೆರಿಯೆ - ತೆರಿಯೆ Neriye Theriye | Yaksha Thelike Full Episode
    Опубликовано: 8 дней назад
  • ರಾಘವೇಂದ್ರ ಸ್ವಾಮಿಯ ಕಣ್ಣೀರಿಗೆ ಕರಗಿದ ಕಲ್ಲುಬಂಡೆ! | ಪಂಚಮುಖಿ ಆಂಜನೇಯನ ರೋಚಕ ಕಥೆ | Raghavendra Swamy Miracle 23 часа назад
    ರಾಘವೇಂದ್ರ ಸ್ವಾಮಿಯ ಕಣ್ಣೀರಿಗೆ ಕರಗಿದ ಕಲ್ಲುಬಂಡೆ! | ಪಂಚಮುಖಿ ಆಂಜನೇಯನ ರೋಚಕ ಕಥೆ | Raghavendra Swamy Miracle
    Опубликовано: 23 часа назад
  • ಹುಲಿ ಮೇಲೆ ಕೂತಾಗ ಎತ್ತಿ ಬಿಸಾಡಿತ್ತು..!ಆ ಸೀನ್ ನೆನೆಸ್ಕೊಂಡ್ರೆ ಎದೆ ಜಲ್ ಅನಿಸುತ್ತೆ..!Madura Sanjay Interview 8 дней назад
    ಹುಲಿ ಮೇಲೆ ಕೂತಾಗ ಎತ್ತಿ ಬಿಸಾಡಿತ್ತು..!ಆ ಸೀನ್ ನೆನೆಸ್ಕೊಂಡ್ರೆ ಎದೆ ಜಲ್ ಅನಿಸುತ್ತೆ..!Madura Sanjay Interview
    Опубликовано: 8 дней назад
  • Rahul Gandhi:ಕೋರ್ಟ್ಗೆ ಡೆಲ್ಲಿ ಪೊಲೀಸ್ ಸ್ಫೋಟಕ ವರದಿ!ಕೈಗೆ ಯಾರಿಂದ ಫಂಡಿಂಗ್?AI ಶೃಂಗದ ಹೈಡ್ರಾಮಾ ಸೀಕ್ರೆಟ್ 1 день назад
    Rahul Gandhi:ಕೋರ್ಟ್ಗೆ ಡೆಲ್ಲಿ ಪೊಲೀಸ್ ಸ್ಫೋಟಕ ವರದಿ!ಕೈಗೆ ಯಾರಿಂದ ಫಂಡಿಂಗ್?AI ಶೃಂಗದ ಹೈಡ್ರಾಮಾ ಸೀಕ್ರೆಟ್
    Опубликовано: 1 день назад
  • The Sacred Making of Panjurli Moga | Unbelievable Divine Signs | Panjurli Daiva🙏 11 дней назад
    The Sacred Making of Panjurli Moga | Unbelievable Divine Signs | Panjurli Daiva🙏
    Опубликовано: 11 дней назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5