У нас вы можете посмотреть бесплатно ಹಲ್ಲಿನ ಸಮಸ್ಯೆಗಳಿಗೆ ಹಳ್ಳಿ ಪರಿಹಾರ | ಲಕ್ಷ್ಮಣ ಆರ್ ಬಾಂದೇಕರ್ | ಸಂಚಿಕೆ-5 | ನಾಟಿ ವೈದ್ಯರ ಸಂದರ್ಶನಗಳು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಮ್ಮ ಸ್ಥಳೀಯ ಆಯುರ್ವೇದ ತಜ್ಞರಾದ ಲಕ್ಷ್ಮಣ ಆರ್ ಬಾಂದೇಕರ್ ಅವರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ಅವರು ದಶಕಗಳಿಂದ ಆಯುರ್ವೇದದ ಮೂಲಕ ದಂತ (ಹಲ್ಲು) ಮತ್ತು ಕಣ್ಣಿನ ಸಮಸ್ಯೆಗಳಿಗೆ ನೈಸರ್ಗಿಕ ಚಿಕಿತ್ಸೆ ನೀಡುತ್ತಿದ್ದಾರೆ. ಲಕ್ಷ್ಮಣ ಬಾಂದೇಕರ್ ಅವರ ಔಷಧಗಳು ಸಂಪೂರ್ಣವಾಗಿ ಸ್ಥಳೀಯವಾಗಿ ತಯಾರಿಸಲಾಗುತ್ತವೆ ಮತ್ತು ಯಾವುದೇ ಹಾನಿಕಾರಕ ರಸಾಯನಗಳನ್ನು ಬಳಸುವುದಿಲ್ಲ. ಹಲ್ಲು ನೋವು, ದಂತ ಕ್ಷಯ, ಕಣ್ಣಿನ ಶಕ್ತಿ ಕಳೆದುಕೊಳ್ಳುವುದು, ಕಣ್ಣೀರಿನ ಪ್ರಮಾಣ ಅಧಿಕವಾಗುವುದು ಹೀಗೆ ಹಲವಾರು ಸಮಸ್ಯೆಗಳಿಗೆ ಲಕ್ಷ್ಮಣ ಬಂಡೇಕರ್ ಅವರ ನೈಸರ್ಗಿಕ ವಿಧಾನಗಳು ಮತ್ತು ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆಧುನಿಕ ಚಿಕಿತ್ಸೆಗೆ ಪ್ರತ್ಯಾಮ್ನಾಯವಾಗಿ, ಆಯುರ್ವೇದದ ಹಳೆಯ ಪದ್ಧತಿಗಳನ್ನು ಬಳಸುವ ಅವರು ದೀರ್ಘಕಾಲದ ಪರಿಹಾರವನ್ನು ಒದಗಿಸುತ್ತಾರೆ. ಈ ವಿಡಿಯೋದಲ್ಲಿ ಅವರ ಜೀವನದ ಪಯಣ, ಚಿಕಿತ್ಸೆಯ ವಿಧಾನಗಳು, ಮತ್ತು ಜನರು ಅವರ ಸೇವೆಯಿಂದ ಪಡೆದ ಅನುಭವಗಳ ಬಗ್ಗೆ ಚರ್ಚಿಸಲಾಗಿದೆ. ತಮ್ಮ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವನ್ನು ಹುಡುಕುತ್ತಿರುವ ಜನರಿಗೆ ಈ ವಿಡಿಯೋ ಉತ್ತಮ ಮಾರ್ಗದರ್ಶಿಯಾಗಬಹುದು. ಇಂತಹ ಆರೋಗ್ಯಕರ ಮಾಹಿತಿಗಾಗಿ ವಿಡಿಯೋ ನೋಡಿ, ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ನ್ನು ಸಬ್ಸ್ಕ್ರೈಬ್ ಮಾಡಿ. ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ! ಅಧ್ಯಾಯಗಳು: 0:00 ಹೈಲೈಟ್ಸ್ 0:58 ಪ್ರಾರಂಭ 2:01 ಲಕ್ಷ್ಮಣ ಆರ್ ಬಾಂದೇಕರ್ ಅವರ ಪರಿಚಯ 3:28 ಲಕ್ಷ್ಮಣ ಆರ್ ಬಾಂದೇಕರ್ ಕೊಡುವ ಔಷಧಿಯ ವಿಶ್ಲೇಷಣೆ 8:30 ವನಸ್ಪತಿ ಸಿಗುವಿಕೆ 9:47 ಔಷಧಿಯ ಭೋದನೆ 10:35 ಔಷಧಿ ಕೊಡುವ ದಿನ 11:00 ಪಾರ್ಸೆಲ್ ಮಾಡುವುದರ ಬಗ್ಗೆ 11:40 ಮನೆತನದ ಕೈಗುಣ ಮತ್ತು ಮುಂದಿನ ಪೀಳಿಗೆಗೆ ಕಲಿಸುವುದು 13:13 ಸರ್ಕಾರದ ಗುರುತಿಸುವಿಕೆ 14:20 ಸಂಭಾವನೆ ಬಗ್ಗೆ 15:30 ವನಸ್ಪತಿ ಗುರುತುಸುವಿಕೆ 16:33 ಔಷಧಿ ನಿದರ್ಶನಗಳು 16:55 ಔಷಧಿ ಪುನರಾವರ್ತನೆ 17:20 ಪಥ್ಯದ ಮಾಹಿತಿ 20:00 ವಂದನೆ 20:36 ಮುಕ್ತಾಯ ಸಂಪರ್ಕ ವಿವರಗಳು: ಹೆಸರು : ಲಕ್ಷ್ಮಣ ರಾಮಚಂದ್ರ ಬಾಂದೇಕರ್ ದೂರವಾಣಿ ಸಂಖ್ಯೆ: 9482793147/9480375047 ವಿಳಾಸ: ಹಂದಿಮೂಲೆ, ತೆಲಂಗಾರ್, ಯಲ್ಲಾಪುರ,ಉತ್ತರ ಕನ್ನಡ. ಧನ್ಯವಾದಗಳು #ಆಯುರ್ವೇದ #ಸಂದರ್ಶನ #ಆರೋಗ್ಯ #ನಾಟಿವೈದ್ಯ #ನೈಸರ್ಗಿಕಚಿಕಿತ್ಸೆ #ಆಯುರ್ವೇದವೈದ್ಯ