У нас вы можете посмотреть бесплатно ಗುರು ತೇಗ್ ಬಹದ್ದೂರ್ ಸಾಹೀಬ್ ಸ್ಮರಣೆ - ಶಾಹಿದಿ ಸಮಾಗಮ ಕಾರ್ಯಕ್ರಮ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕೇಂದ್ರ ಸರ್ಕಾರ ಗುರು ತೇಗ್ ಬಹದ್ದೂರ್ ಸಾಹೀಬ್ ಗೆ ಸಂಬಂಧಿಸಿದ ಪ್ರತಿಯೊಂದು ಐತಿಹಾಸಿಕ ಸಂದರ್ಭವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿದೆ. ಅವರ ಮಹಾನ್ ತ್ಯಾಗವನ್ನು ಸ್ಮರಿಸಲು ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರು ತೇಗ್ ಬಹದ್ದೂರ್ ಅವರ 350ನೇ ಶಾಹಿದಿ ಸಮಾಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೀಡಿಯೊ ಸಂದೇಶ ನೀಡಿದ ಪ್ರಧಾನಿ, ಗುರು ತೇಗ್ ಬಹ್ದದ್ದೂರ್ ಅವರ ಜನ್ಮ ವಾರ್ಷಿಕೋತ್ಸವದ ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ಗುರುಗಳಿಗೆ ಸಂಬಂಧಿಸಿದ ಹಬ್ಬ ಮತ್ತು ವಿವಿಧ ಸಂದರ್ಭಗಳನ್ನು ಭಕ್ತಿಯಿಂದ ಆಚರಿಸುತ್ತಿದ್ದೇವೆ ಎಂದರು. ಶಾಹಿದಿ ಸಮಾಗಮ ಕಾರ್ಯಕ್ರಮ ಕಳೆದ ವರ್ಷ ಪವಿತ್ರ ಭೂಮಿ ನಾಗ್ಪುರದಿಂದ ಆರಂಭವಾಗಿದ್ದು, ಇದೀಗ ನವಿ ಮುಂಬೈ ತಲುಪಿದೆ. ಈ ಪ್ರಯಾಣ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ತೇಗ್ ಬಹದ್ದೂರ್ ಸಾಹೀಬ್ ಅವರ ಇತಿಹಾಸವನ್ನು ಮಹಾರಾಷ್ಟ್ರದಾದ್ಯಂತ ಸಾವಿರಾರು ಹಳ್ಳಿಗಳಿಗೆ ಕೊಂಡೊಯ್ಯುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು. ಈ ಐತಿಹಾಸಿಕ ಮತ್ತು ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಇತಿಹಾಸ, ಶೌರ್ಯ ಮತ್ತು ಸಮನ್ವಯದಿಂದ ಕೂಡಿದೆ. ಮಹಾರಾಷ್ಟ್ರ ನೆಲದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಮಹಾನ್ ಪರಂಪರೆಗೆ ಸಾಕ್ಷಿಯಾಗಿದೆ. ಸಮಾಜವು ಎಲ್ಲ ಸಂದರ್ಭದಲ್ಲಿ ಸತ್ಯ ಮತ್ತು ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಗುರು ತೇಗ್ ಬಹದ್ದೂರ್ ಅವರು ಸಾಮಾಜಿಕ ಏಕತೆಯ ಸಂದರ್ಭದಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ. #LiveDDChandanaNews #DDChandanaNews #DDChandana #DDKannada