• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere скачать в хорошем качестве

ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere 3 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere в качестве 4k

У нас вы можете посмотреть бесплатно ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere

500 years old rich tradition! 100s of Hero Stones & Memorial Stones in Veeranagere, Mysuru. ವೀರನ ಗೆರೆಯ ವೀರಗಲ್ಲುಗಳಿಗೆ ಪುಷ್ಪ ನಮನ ಇಂದು ಮಹಾಲಯ ಪಕ್ಷದ ೧೪ ನೇ ದಿನ. ಅಂದರೆ ಚತುರ್ದಶೀ ತಿಥಿ. ಈ ಮಹಾಲಯ ಪಕ್ಷದಲ್ಲಿ ಪ್ರಥಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಗತಿಸಿಹೋದ ತಮ್ಮ ಪೂರ್ವಜರಿಗಾಗಿ ಪಿಂಡಪ್ರದಾನ, ತರ್ಪಣ, ಎಳ್ಳುನೀರು, ಎಡೆ ಇಡುವುದು ವಾಡಿಕೆ. ಆದರೆ ನಮಗಾಗಿ, ನಮ್ಮ ರಾಜ್ಯ, ದೇಶಕ್ಕಾಗಿ ಗತಿಸಿ ಹೋದ ವೀರರ ನೆನಪು ಮಾಡಿಕೊಂಡು ಅವರ ತ್ಯಾಗ, ಶೌರ್ಯಗಳಿಗೆ ಕೃತಜ್ಞತೆ ಸಲ್ಲಿಸುವುದು ಅಪರೂಪ. ಆದರೆ ಮೈಸೂರಿನ ನಾಯಕರ ಪಡೆ ಅಧ್ಯಕ್ಷರಾದ ಪಡುವಾರಹಳ್ಳಿಯ ಎಂ. ರಾಮಕೃಷ್ಣ ಅವರು ಇಂತಹ ವಿಶಿಷ್ಟ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ವೀರನಗೆರೆ ಮೈಸೂರಿನ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಐತಿಹಾಸಿಕ ಪ್ರದೇಶ. ಇಲ್ಲಿ ನೂರಾರು ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳಿವೆ. ಇವು ಮೈಸೂರಿನ ವೀರ ನಾಯಕರ ಸ್ಮರಣೆಗಾಗಿ ಇರುವ ಕಲ್ಲುಗಳು. ಮೈಸೂರಿನ ಅರಸರಿಗಾಗಿ, ರಾಜ್ಯಕ್ಕಾಗಿ, ಸಮುದಾಯಕ್ಕಾಗಿ ಪ್ರಾಣತ್ಯಾಗ ಮಾಡಿ ವೀರಸ್ವರ್ಗವನ್ನು ಪಡೆದ ಮಹಾನುಭಾವರ ತ್ಯಾಗವನ್ನು ನೆನಪಿಸುವ, ಅವರ ಶೌರ್ಯವನ್ನು ಜಗತ್ತಿಗೆ ಸಾರುತ್ತಿರುವ ವೀರ ಪ್ರತೀಕಗಳು. ಇಂತಹ ನೂರಾರು ವೀರರಿಗೆ ಇಂದು ಪುಷ್ಪನಮನ ಸಲ್ಲಿಸಿ ಘಾತ ಚತುರ್ಶಿಯನ್ನು ಅಂದರೆ ಆಯುಧದಿಂದ ಹತರಾದವರಿಗೆ ಮೋಕ್ಷಸಿಗಲು ಶ್ರಾದ್ಧ ಮಾಡಬೇಕಾದ ದಿನದಂದೇ ಆ ವೀರರಿಗೆ ಕೃತಜ್ಞತೆಯ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಈ ವೀರ ಪುರುಷರ ಇತಿಹಾಸದ ಬಗ್ಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ಅವರು ಸೇರಿದ್ದ ಜನರಿಗೆ ಮನಮುಟ್ಟುವಂತೆ ವಿವರಿಸಿದರು. ಹಾಗೂ ವೀರ ಹಾಗೂ ಮಾಸ್ತಿ ಕಲ್ಲುಗಳಿಗೆ ಪುಷ್ಪನಮನ ಸಲ್ಲಿಸಿ ಈ ಐತಿಹಾಸಿಕ ಪ್ರದೇಶ ಸಂರಕ್ಷಿಸಲು ಸರ್ಕಾರಕ್ಕೆ ಮನವಿ ಮಾಡಿದರು. ವೀರರು ನೆಲೆಸಿದ್ದರಿಂದ ಈ ಗ್ರಾಮಕ್ಕೆ ವೀರನ ಗೆರೆ ಎಂಬ ಹೆಸರಿದ್ದು, ಜನ ಸಾಮಾನ್ಯರು ಈರನ ಗೆರೆ ಎಂದೂ ಸಹ ಕರೆಯುತ್ತಾರೆ. ವೀರನ ಗೆರೆಯಲ್ಲಿ ಬಹುಪಾಲು ಇರುವುದು ನಾಯಕರು. ಇವರಿಗೆ ಹಿಂದೆ ಅರಮನೆಯ ರಕ್ಷಣೆಯ ಕರ್ತವ್ಯ ಇದ್ದುದರಿಂದ ಇವರಿಗೆ ಪರಿವಾರದ ನಾಯಕರು ಎಂದು ಕರೆಯುತ್ತಾರೆ. ಈ ನಾಯಕ ಜನಾಂಗ ನಂಬಿದ ಅರಸರಿಗೆ ಪ್ರಾಣವನ್ನೇ ಪಣವಾಗಿಟ್ಟು ರಕ್ಷಿಸುತ್ತಿದ್ದರು. ಈ ಗ್ರಾಮದಲ್ಲಿ ಮೈಸೂರು ಮಲ್ಲಿಗೆ, ವೀರನಗೆರೆ ಬದನೆಕಾಯಿ ಎರಡೂ ಸಹ ಪ್ರಸಿದ್ಧವಾಗಿದ್ದವು. ಇಲ್ಲಿ ಮೈಸೂರು ಸೂಜಿಮಲ್ಲಿಗೆ ಜಗತ್ತಿನ ಎಲ್ಲರನ್ನು ಸೆಳೆಯುತ್ತಿತ್ತು. ಹಾಗೆಯೇ ರುಚಿಯಾದ ಬದನೆಕಾಯಿ ಸಹ. ಇವರೆಲ್ಲರೂ ಯುದ್ಧ ರಹಿತ ಕಾಲದಲ್ಲಿ ಕೃಷಿಯನ್ನು ಮಾಡುತ್ತಿದ್ದರು. ಯುದ್ಧದ ಸಮಯದಲ್ಲಿ ಮೈಸೂರು ಮಹಾರಾಜರಿಗೆ ನಿಷ್ಠರಾಗಿದ್ದರು. ಇಂದಿಗೂ ಈ ವೀರನಗೆರೆಯ ರಸ್ತೆಗಳಲ್ಲಿ, ಮನೆಗಳಲ್ಲಿ ಮಲ್ಲಿಗೆ ಹೂವು ಕಟ್ಟುತ್ತಿರುವ ನೂರಾರು ಮಹಿಳೆಯರನ್ನು ನೋಡಬಹುದು. ಇಂತಹ ವೀರನ ಗೆರೆಯ ವೀರ ನಾಯಕರು ಯುದ್ಧಗಳಲ್ಲಿ ಹೋರಾಡಿ ತಮ್ಮ ಪ್ರಾಣತ್ಯಾಗವನ್ನು ಮಾಡಿರುವ ದ್ಯೋತಕವಾಗಿ ಈ ವೀರಗಲ್ಲುಗಳು ಮತ್ತು ಅವರ ಜೊತೆಯಲ್ಲಿ ಹೋರಾಡಿದ ವೀರ ವನಿತೆಯರು ಮತ್ತು ಸಹಗಮನ ಮಾಡಿದ ಪತಿವ್ರತೆಯರಿಗಾಗಿ ಮಹಾಸತಿಗಲ್ಲುಗಳನ್ನು ಇಲ್ಲಿ ನಿಲ್ಲಿಸಲಾಗಿದೆ. ಆದರೆ ಈಗ ಆಗುತ್ತಿರುವುದೇನು ? ಮೈಸೂರು ನಾಯಕರ ಪಡೆ ವತಿಯಿಂದ ವೀರನಗೆರೆಯ ಶ್ರೀ ಮಹದೇವಮ್ಮ ದೇವಸ್ಥಾನ ಆವರಣದಲ್ಲಿ ಪಾಳೆಯಗಾರರ ಪುಷ್ಪನಮನದ ಈ ಕಾರ್ಯಕ್ರಮದಲ್ಲಿ ಜಿ. ಶಂಕರ್,ಮೈಸೂರು ನಾಯಕರ ಪಡೆ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ KAS ಅಧಿಕಾರಿ ಕೆ.ಜೆ.ಶ್ರೀಧರ್ ನಾಯಕ,ಶ್ರೀನಿವಾಸ್ ,ಎಂ. ಸ್ವಾಮಿ, ನಗರ ST ಮೋರ್ಚಾ ಅದ್ಯಕ್ಷರಾದ ಲಕ್ಷಣ್, KSRTC ರಾಜು,ವಿಜಿಲಿನ್ಸ್ ಕಮಿಟಿಯ ಸದಸ್ಯ M.ಶಿವಪ್ರಕಾಶ್, ಅಯರಹಳ್ಳಿ ಪ್ರವೀಣ್, ದೇವಣ್ಣ, ಸಂಜೀವಣ್ಣ,ಈರಣ್ಣ, Ask Mysuru ನ ಶ್ರೀ ಪ್ರಶಾಂತ್, ಶ್ರೀಮತಿ ಶೋಭಾ ಮುಂತಾದವರಿದ್ದರು. ಪೋಲೀಸ್ ಇಲಾಖೆಯಿಂದ ಬಂದೋಬಸ್ತ್ ನೀಡಲಾಗಿತ್ತು. ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ Follow us on:   / askmysuru     / askmysuru   Join us on:   / askmysuru   Email: lets(at)askmysuru.com Website: https://askmysuru.com Subscribe us on:    / askmysuru   #veeranagere #veeragallu #masthikallu #mysuru #ಇತಿಹಾಸ #ಮೈಸೂರು #ಶಲ್ವಾಧೀಕ್ಷಣ #ವೀರನಗೆರೆ #ವೀರಗಲ್ಲು #ಮಾಸ್ತಿಗಲ್ಲು #ಮಹಾರಾಜರು #ದಸರಾ #history #historical #askmysuru #askmysurumediahouse #archeological #forgottenhistory #karnataka #karnatakahistory #mysuruhistory #mysoredasara #mysurudasara #dasara #documentary #kannada #kannadadocumentary

Comments
  • 'ಸಿಕ್ಕಿತು 500 ವರ್ಷದ ಹಿಂದಿನ ಬೆಂಗಳೂರು ಕೆಂಪೇಗೌಡರ ಸಮಾಧಿ! ಮೇಲೆ ರೋಚಕ ವಾಕ್ಯ!-E01-Kempegowda Samadhi-#param 2 года назад
    'ಸಿಕ್ಕಿತು 500 ವರ್ಷದ ಹಿಂದಿನ ಬೆಂಗಳೂರು ಕೆಂಪೇಗೌಡರ ಸಮಾಧಿ! ಮೇಲೆ ರೋಚಕ ವಾಕ್ಯ!-E01-Kempegowda Samadhi-#param
    Опубликовано: 2 года назад
  • 3 года назад
    "ಬೆಂಗಳೂರಿನಲ್ಲಿ ವಾಸ ಇರುವ ಆಫಘಾನಿಸ್ಥಾನ ಸೈನಿಕರ ವಂಶ!-Madhukar Talavar-Mysore Heritage-Kalamadhyama-#param
    Опубликовано: 3 года назад
  • TV5 AKHADA ರೇಣುಕಾಸ್ವಾಮಿ ತಂದೆ-ತಾಯಿ ಈ ಕೇಸ್​ಗೆ ಮುಖ್ಯವಾದ ಸಾಕ್ಷಿನೇ ಅಲ್ಲ Renukaswamy Case Trial In Court 3 дня назад
    TV5 AKHADA ರೇಣುಕಾಸ್ವಾಮಿ ತಂದೆ-ತಾಯಿ ಈ ಕೇಸ್​ಗೆ ಮುಖ್ಯವಾದ ಸಾಕ್ಷಿನೇ ಅಲ್ಲ Renukaswamy Case Trial In Court
    Опубликовано: 3 дня назад
  • 🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 20-12-2025 | #tv9d Трансляция закончилась 8 часов назад
    🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 20-12-2025 | #tv9d
    Опубликовано: Трансляция закончилась 8 часов назад
  • Ramesh Jarkiholi Meets CM Siddaramaiah |CM ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಸಾಹುಕಾರ್|N18V 3 дня назад
    Ramesh Jarkiholi Meets CM Siddaramaiah |CM ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಸಾಹುಕಾರ್|N18V
    Опубликовано: 3 дня назад
  • Jail Tour- 2 недели назад
    Jail Tour-"ಸುರಂಗದ ಒಳಗೆ ಜೈಲು! ಟಿಪ್ಪು ಟಾರ್ಚರ್ ಕೊಟ್ಟು ಕೊಲ್ಲುತ್ತಿದ್ದ ಸ್ಥಳ! -E06-Srirangapatnam History
    Опубликовано: 2 недели назад
  • ದಶಕಗಳಿಂದ ಕಣ್ಣೀರು ಒರೆಸಿದ 'ಒಡನಾಡಿ' | Odanadi Seva Samsthe | Mysuru | Parashuram | Stanley | 3 года назад
    ದಶಕಗಳಿಂದ ಕಣ್ಣೀರು ಒರೆಸಿದ 'ಒಡನಾಡಿ' | Odanadi Seva Samsthe | Mysuru | Parashuram | Stanley |
    Опубликовано: 3 года назад
  • 7 месяцев назад
    "ಮೈಸೂರು ಅರಸರ 10 ಸಾವಿರ ಕೋಟಿ ಬೆಲೆ ಬೆಂಗಳೂರಿನ ಜಮೀನು ಯಾರಿಗೆ ಹೋಯ್ತು!-Gajanana Sharma-Mysore History-#param
    Опубликовано: 7 месяцев назад
  • BP Harish On SS Mallikarjun: ಶಿವಶಂಕರಪ್ಪನವರು ನಿಧನದ ದಿನ ನಾನೇನೊ DCಗೆ ನೋಟಿಸ್ ಬಗ್ಗೆ ಹೇಳಿದ್ನಂತೆ |#TV9D 5 часов назад
    BP Harish On SS Mallikarjun: ಶಿವಶಂಕರಪ್ಪನವರು ನಿಧನದ ದಿನ ನಾನೇನೊ DCಗೆ ನೋಟಿಸ್ ಬಗ್ಗೆ ಹೇಳಿದ್ನಂತೆ |#TV9D
    Опубликовано: 5 часов назад
  • News Top 9: 'ರಾಜಕೀಯ' Top Stories Of The Day (20-12-2025) 19 часов назад
    News Top 9: 'ರಾಜಕೀಯ' Top Stories Of The Day (20-12-2025)
    Опубликовано: 19 часов назад
  • 2 месяца назад
    "ಉಚ್ಛ್ರಾಯ ಸ್ಥಿತಿಯಲ್ಲಿದ್ದ ಉತ್ತರ ಕರ್ನಾಟಕ ಹಿಂದುಳಿಯಲು ಕಾರಣಗಳೇನು?-E9-Mysore History-Chinnaswamy-#param
    Опубликовано: 2 месяца назад
  • 2 недели назад
    "ಏಲಿಯೆನ್ಸ್ ತಲೆ ಆಕಾರ! ಶ್ರೀರಂಗಪಟ್ಟಣ ಕೋಟೆ ಬಾಗಿಲು ತೆರೆಯುವ ಸೀಕ್ರೆಟ್ ವ್ಯವಸ್ಥೆ-E05-Srirangapatnam History
    Опубликовано: 2 недели назад
  • Halthi Mallikarjuna Cave Temple | Karnataka Tourism | Nagamangala Mandya | Parashurama & Pandavas. 3 года назад
    Halthi Mallikarjuna Cave Temple | Karnataka Tourism | Nagamangala Mandya | Parashurama & Pandavas.
    Опубликовано: 3 года назад
  • ಆಪ್ತಮಿತ್ರದಲ್ಲಿ ಗಾಳಿಪಟಗಳು ಹಾರಾಡಿದ ಜಾಗ ಯಾವುದು?  Srirangapatna Karighatta Temple | Apthamitra Kites 1 год назад
    ಆಪ್ತಮಿತ್ರದಲ್ಲಿ ಗಾಳಿಪಟಗಳು ಹಾರಾಡಿದ ಜಾಗ ಯಾವುದು? Srirangapatna Karighatta Temple | Apthamitra Kites
    Опубликовано: 1 год назад
  • Singer Mylari Arrest | Bagalkote Incident | ಪೋಕ್ಸೋ ಕೇಸ್‌ನಲ್ಲಿ ಟ್ರೆಂಡಿಂಗ್‌ ಸಿಂಗಲ್‌ ಅಂದರ್‌! | POSCO 3 дня назад
    Singer Mylari Arrest | Bagalkote Incident | ಪೋಕ್ಸೋ ಕೇಸ್‌ನಲ್ಲಿ ಟ್ರೆಂಡಿಂಗ್‌ ಸಿಂಗಲ್‌ ಅಂದರ್‌! | POSCO
    Опубликовано: 3 дня назад
  • ಪಬ್ಲಿಕ್‌ ಟಿವಿಗೆ ಆರೋಪಿ ಮ್ಯೂಸಿಕ್‌ ಮೈಲಾರಿ ಪ್ರತಿಕ್ರಿಯೆ | Bagalkot | Public TV 3 дня назад
    ಪಬ್ಲಿಕ್‌ ಟಿವಿಗೆ ಆರೋಪಿ ಮ್ಯೂಸಿಕ್‌ ಮೈಲಾರಿ ಪ್ರತಿಕ್ರಿಯೆ | Bagalkot | Public TV
    Опубликовано: 3 дня назад
  • 2 месяца назад
    "ಮೈಸೂರು ಅರಸರ ನಿಜವಾದ ಮೂಲ ಯಾವುದು? ಏನಿದು "ಹದಿನಾರು?-E01-Mysore History-Prof. Chinnaswamy Sosale-#param
    Опубликовано: 2 месяца назад
  • DGP Alok Kumar Meets Actor Darshan | ಅಲೋಕ್ ಕುಮಾರ್ ಜೊತೆ ಮಾತಾಡಿರೋ ನಟ ದರ್ಶನ್ 4 дня назад
    DGP Alok Kumar Meets Actor Darshan | ಅಲೋಕ್ ಕುಮಾರ್ ಜೊತೆ ಮಾತಾಡಿರೋ ನಟ ದರ್ಶನ್
    Опубликовано: 4 дня назад
  • DGP Alok Kumar Visits Parappana Agrahara Jail: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಇಂಚಿಂಚೂ ಪರಿಶೀಲನೆ 4 дня назад
    DGP Alok Kumar Visits Parappana Agrahara Jail: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಇಂಚಿಂಚೂ ಪರಿಶೀಲನೆ
    Опубликовано: 4 дня назад
  • Эти 120 НЕВЕРОЯТНЫХ старых снимков раскрывают самые ТЁМНЫЕ тайны истории! 3 дня назад
    Эти 120 НЕВЕРОЯТНЫХ старых снимков раскрывают самые ТЁМНЫЕ тайны истории!
    Опубликовано: 3 дня назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5