У нас вы можете посмотреть бесплатно ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಳವಳ್ಳಿ:ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು-ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ • ಅವ್ವೇರಹಳ್ಳಿಯಲ್ಲಿ ಶ್ರೀಶನೇಶ್ವರಸ್ವಾಮಿಯ ೪೪ನೇ ವರ್ಷದ ಮಹಾದಾಸೋಹ-ಹರಿದು ಬಂದ ಭಕ್ತ ಸಾಗರ ಮಳವಳ್ಳಿ:ಭಕ್ತಿ ಎನ್ನುವುದು ಹರಿಯುವ ಜೀವನದಿಯಂತರಿಬೇಕು ಅಗ ಮಾತ್ರ ಜೀವನ ಸರಾಗವಾಗಿ ನಡೆಯಲಿದೆ ಎಂದು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂರ್ಜಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹೇಳಿದರು. ತಾಲೂಕಿನ ಅವ್ವೇರಹಳ್ಳಿ ಪಣ್ಯಕ್ಷೇತ್ರದ ಇತಿಹಾಸ ಪ್ರಸಿದ್ದ ಶ್ರೀ ಶನೇಶ್ವರಸ್ವಾಮಿಯ ದೇವಸ್ಥಾನದಲ್ಲಿ ೪೪ನೇ ವರ್ಷದ ಮಹಾದಾಸೋಹ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಕ್ತಿ ಎನ್ನುವುದು ಅದೊಂದು ನಂಬಿಕೆ,ಯಾರ ಬಳಿ ನಂಬಿಕೆ ಬಖ್ತಿ ಇರುತ್ತದೋ ಅಲ್ಲಿ ದೇವರ ಇರುತ್ತಾನೆ,ಇದಕ್ಕೆ ನಮ್ಮ ಶ್ರೀ ಶನೇಶ್ವರಸ್ವಾಮಿಯ ಅರ್ಚಕರಾದ ಶ್ರೀ ಶಂಭಪ್ಪನವರೇ ಸಾಕ್ಷಿಭೂತರಾಗಿದ್ದಾರೆಂದರು. ಪ್ರತಿಯೊಬ್ಬರಲ್ಲೂ ದೇವರ ಮೇಲೆ ಪ್ರೀತಿ ನಂಬಿಕೆ ಇದ್ದಾಗ ಜೀವನ ಸರಾಗವಾಗಿ ನಡೆಯಲಿದೆ,ಮನುಷ್ಯನ ಜೀವನವೂ ಸಹ ಭಕ್ತಿಯ ಸಾಗರದಂತೆ ಸದಾ ದಾ ಹರಿಯಬೇಕು,ಭಗವಂತ ಇಚ್ಚೆ ಪಟ್ಟೆ ಎಲ್ಲವನ್ನು ಕೊಡುತ್ತಾನೆ,ಭಗವಂತ ಕೊಡದೆ ಇದ್ದರೆ ಜೀವನ ನರಕವಾಗಲಿದೆ.ಈ ದಿಶೇಯಲ್ಲಿ ಪ್ರತಿಯೊಬ್ಬರೂ ದೇವರಲ್ಲಿ -ಗರುಗಳಲ್ಲಿ ಭಕ್ತಿಯ ನಂಬಿಕೆಯೊAದಿಗೆ ಜೀವನ ನಡೆಸುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಯಾರಲ್ಲಿ ಭಕ್ತಿ ಇರುತ್ತದೋ ಅವರನ್ನು ಭಗವಂತ ಸದಾ ಪರೀಕ್ಷೆ ಮಾಡುತ್ತಾನೆ,ಅದಕ್ಕೆ ವಿಚಲಿತರಾಗಬಾರದು,ಭಕ್ತಿ ಎನ್ನುವುದು ಕರಗಸದಂತೆ ಎಂದ ಅವರು ಜೀವನದಲ್ಲಿ ಪ್ರತಿಯೊಂದು ಹಂತದಲ್ಲೂ ಪರೀಕ್ಷೆ ಇರುತ್ತದೆ .ಆ ರೀತಿಯಲ್ಲಿ ಶನಿಗ್ರಹ,ಗುರುಗ್ರಹಗಳು ಮನುಷ್ಯನ ಭಕ್ತಿಯ ಪರೀಕ್ಷೆ ಮಾಡವುದರೊಂದಿಗೆ ಅವರಿಗೆ ಸಕಲವನ್ನು ಕರುಣಿಸುವ ದೇವರು ಎಂದರು. ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಡಾ.ಶ್ರೀ ಚನ್ನಬಸವಸ್ವಾಮಿಗಳು,ಚಿತ್ರದುರ್ಗ ಶ್ರೀ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವಸ್ವಾಮಿಗಳು,ಹರೆಬೊಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನಸ್ವಾಮಿಗಳು ಕಾರ್ಯಕ್ರಮದ ಔಚಿತ್ಯ ಕುರಿತು ಅರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶನೇಶ್ವರ ಸ್ವಾಮಿಯ ಪ್ರದಾನ ಅರ್ಚಕರಾದ ಶ್ರೀ ಶಂಭಪ್ಪನವರು ಪ್ರಸ್ತಾವಿಕವಾಗಿ ಮಾತನಾಡಿ ಶರಣರ ಗುರುಕೃಪೆಯ ದಿವ್ಯ ಅರ್ಶವಾದದ ಪಲದಿಂದ ಶ್ರೀ ಶನೆಶ್ವರ ಸ್ವಾಮಿಯ ಪುಣ್ಯಕ್ಷೇತ್ರ ಅಭಿವೃದ್ದಿಗೆ ದಾರಿದೀಪವಾಗಿದೆ,ನಿಜವಾದ ಪ್ರತ್ಯಕ್ಷ ದೇವರು ಕನಕಪುರ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳು ಅವರಂತಹ ಗುರುಗಳ ಕೃಪೆಯಿಂದ ಈ ಕ್ಷೇತ್ರ ಜನರ ಕಷ್ಟ ಸುಖಗಳನ್ನು ಪರಿಹರಿಸುವ ಪುಣ್ಯಕ್ಷೇತ್ರವಾಯಿತು. ಎಂದು ನಿಜವಾದ ಪ್ರತ್ಯಕ್ಷ ದೇವರಾದ ಪರಮಪೂಜ್ಯ ಸುತ್ತೂರು ಶ್ರೀಗಳ ಪಾದಶ್ಪರ್ಶದಿಂದ ಜೀವನ ಪಾವನವಾಯಿತು.ಎಲ್ಲರೂ ಗುರು ಕೃಪೆಗೆ ಪಾತ್ರಾರಾಗಬೇಕು,ಶರಣರ ಮತ್ತು ಸ್ವಾಮಿಯ ಕೃಪೆಯಿಂದ ಎಲ್ಲರೂ ಸುಖ ಸಾಂತಿಯ ನಿಮ್ಮೆದಿಯ ಜೀವನ ನಿಮ್ಮದಾಗಲಿ ಎಂದರು. ಕಾರ್ಯಕ್ರಮಕ್ಕು ಮುನ್ನ ಬೆಳಿಗ್ಗೆ ಶ್ರೀ ಶನೇಶ್ವರ ಸ್ವಾಮಿಗೆ ಬ್ರಾಹ್ಮಿ ಮೂಹೂಥ್ದಲ್ಲಿ ರುದ್ರಾಭಿ಼ಏಕ,ವಿಶೇಷ ಹೂವಿನ ಅಲಂಕಾರ,ಮಹಾಮAಗಳಾರತಿ ಸೇವೆಗಳು ಜರುಗಿದವು.ಹಾಗೂ ಕಾರ್ಯಕ್ರಮ್ಕಕೆ ಅಗಮಿಸಿದ ಪರಮಪೂಜ್ಯರನ್ನು ಪೂರಿಗಾಲಿ ನಾಗೇಶ್,ಯಡೆಹಳ್ಳಿ ಸುಂದ್ರಪ್ಪನವರ ವೀರಗಾಸೆ ಕುಣಿತದೊಂದಿಗೆ ಸಾವಿರಾರು ಭಕ್ತರು ಪುಷ್ಪಗಳ ಸ್ವಾಗತ ನೀಡಿ ಬರಮಾಡಿಕೊಂಡು ವೇಧಿಕೆಗೆ ಕರೆದೊಯ್ಯಲಾಯಿತು. ಇದೇ ಸಂದರ್ಭದಲ್ಲಿ ಈ ದಿನ ರಾತ್ರಿ ನಡೆಯಲಿರುವ ದಕ್ಷ ಬ್ರಹ ನಾಟಕದ ಅಂಗವಾಗಿ ಬಿಲಿಗೆರೆ ಹುಂಡಿ ಪರಶಿವಮೂರ್ತಿ ಪ್ರಯೋಗಿಕವಾಗಿ ಶ್ರೀಗಳ ದಿವ್ಯ ಸಮ್ಮುಖದಲ್ಲಿ ದಕ್ಷನ ಹಾಡೊಂದನ್ನು ಹಾಡಿ ರಂಜಿಸಿದರು. ಕಾರ್ಯಕ್ರಮಕ್ಕೆ ಅಗಮಿಸಿದ ಸಾವಿರರು ಭಕ್ತರಿಗೂ ಶ್ರೀ ಶನೇಶ್ವರ ಸ್ವಾಮಿ ಮಹೋತ್ಸವ ಸಮಿತಿವತಿಯಿಂದ ಪ್ರಸಾದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಿದ್ದು,ಅಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಹರಕೆ ತೀರಿಸ ಪ್ರಸಾದ ಸೇವಿಸಿದರು. ಕಾರ್ಯಕ್ರಮದಲ್ಲಿ ರಾಗಿಬೊಮ್ಮನಹಳ್ಳಿ,ಹೆಬ್ಬಣಿ,ಹಂಗ್ರಾಪುರ ,ಡಿ.ಹಲಸಹಳ್ಳಿ,ಹಣಕೊಳ,ಕುಂದೂರು ಮಠದ ಹರಗುರು ಚರಮೂರ್ತಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ನೂರಾರು ಮುಖಂಡರು,ಮಾಜಿ ಜಿ.ಪಂ.ತಾ.ಪA.ಗ್ರಾ.ಪA ಸದಸ್ಯರುಗಳು,ಸಾವಿರಾರು ಭಕ್ತರು ಬಾಗವಹಿಸಿದ್ದರು. ಚಿತ್ರ-೨೧-೧ ಅವ್ವೇರಹಳ್ಳಿ ಶ್ರೀ ಶನೇಶ್ವರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಅಯೋಜಿಸಿದ್ದ ೪೪ನೇ ವರ್ಷದ ಮಹಾದಾಸೋಹ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅರ್ಶೀವಚನ ನೀಡಿದರು