• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ скачать в хорошем качестве

ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ 2 недели назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ в качестве 4k

У нас вы можете посмотреть бесплатно ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು- ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ

ಮಳವಳ್ಳಿ:ಭಕ್ತಿ ಎನ್ನುವುದು ಹರಿಯುವ ಜೀವನದಿಯಂತಿರಬೇಕು-ಅವ್ವೇರಹಳ್ಳಿಯಲ್ಲಿ ಸುತ್ತೂರು ಶ್ರೀಗಳ ಸಂದೇಶ • ಅವ್ವೇರಹಳ್ಳಿಯಲ್ಲಿ ಶ್ರೀಶನೇಶ್ವರಸ್ವಾಮಿಯ ೪೪ನೇ ವರ್ಷದ ಮಹಾದಾಸೋಹ-ಹರಿದು ಬಂದ ಭಕ್ತ ಸಾಗರ ಮಳವಳ್ಳಿ:ಭಕ್ತಿ ಎನ್ನುವುದು ಹರಿಯುವ ಜೀವನದಿಯಂತರಿಬೇಕು ಅಗ ಮಾತ್ರ ಜೀವನ ಸರಾಗವಾಗಿ ನಡೆಯಲಿದೆ ಎಂದು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂರ್ಜಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹೇಳಿದರು. ತಾಲೂಕಿನ ಅವ್ವೇರಹಳ್ಳಿ ಪಣ್ಯಕ್ಷೇತ್ರದ ಇತಿಹಾಸ ಪ್ರಸಿದ್ದ ಶ್ರೀ ಶನೇಶ್ವರಸ್ವಾಮಿಯ ದೇವಸ್ಥಾನದಲ್ಲಿ ೪೪ನೇ ವರ್ಷದ ಮಹಾದಾಸೋಹ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಕ್ತಿ ಎನ್ನುವುದು ಅದೊಂದು ನಂಬಿಕೆ,ಯಾರ ಬಳಿ ನಂಬಿಕೆ ಬಖ್ತಿ ಇರುತ್ತದೋ ಅಲ್ಲಿ ದೇವರ ಇರುತ್ತಾನೆ,ಇದಕ್ಕೆ ನಮ್ಮ ಶ್ರೀ ಶನೇಶ್ವರಸ್ವಾಮಿಯ ಅರ್ಚಕರಾದ ಶ್ರೀ ಶಂಭಪ್ಪನವರೇ ಸಾಕ್ಷಿಭೂತರಾಗಿದ್ದಾರೆಂದರು. ಪ್ರತಿಯೊಬ್ಬರಲ್ಲೂ ದೇವರ ಮೇಲೆ ಪ್ರೀತಿ ನಂಬಿಕೆ ಇದ್ದಾಗ ಜೀವನ ಸರಾಗವಾಗಿ ನಡೆಯಲಿದೆ,ಮನುಷ್ಯನ ಜೀವನವೂ ಸಹ ಭಕ್ತಿಯ ಸಾಗರದಂತೆ ಸದಾ ದಾ ಹರಿಯಬೇಕು,ಭಗವಂತ ಇಚ್ಚೆ ಪಟ್ಟೆ ಎಲ್ಲವನ್ನು ಕೊಡುತ್ತಾನೆ,ಭಗವಂತ ಕೊಡದೆ ಇದ್ದರೆ ಜೀವನ ನರಕವಾಗಲಿದೆ.ಈ ದಿಶೇಯಲ್ಲಿ ಪ್ರತಿಯೊಬ್ಬರೂ ದೇವರಲ್ಲಿ -ಗರುಗಳಲ್ಲಿ ಭಕ್ತಿಯ ನಂಬಿಕೆಯೊAದಿಗೆ ಜೀವನ ನಡೆಸುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಯಾರಲ್ಲಿ ಭಕ್ತಿ ಇರುತ್ತದೋ ಅವರನ್ನು ಭಗವಂತ ಸದಾ ಪರೀಕ್ಷೆ ಮಾಡುತ್ತಾನೆ,ಅದಕ್ಕೆ ವಿಚಲಿತರಾಗಬಾರದು,ಭಕ್ತಿ ಎನ್ನುವುದು ಕರಗಸದಂತೆ ಎಂದ ಅವರು ಜೀವನದಲ್ಲಿ ಪ್ರತಿಯೊಂದು ಹಂತದಲ್ಲೂ ಪರೀಕ್ಷೆ ಇರುತ್ತದೆ .ಆ ರೀತಿಯಲ್ಲಿ ಶನಿಗ್ರಹ,ಗುರುಗ್ರಹಗಳು ಮನುಷ್ಯನ ಭಕ್ತಿಯ ಪರೀಕ್ಷೆ ಮಾಡವುದರೊಂದಿಗೆ ಅವರಿಗೆ ಸಕಲವನ್ನು ಕರುಣಿಸುವ ದೇವರು ಎಂದರು. ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಡಾ.ಶ್ರೀ ಚನ್ನಬಸವಸ್ವಾಮಿಗಳು,ಚಿತ್ರದುರ್ಗ ಶ್ರೀ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವಸ್ವಾಮಿಗಳು,ಹರೆಬೊಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನಸ್ವಾಮಿಗಳು ಕಾರ್ಯಕ್ರಮದ ಔಚಿತ್ಯ ಕುರಿತು ಅರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶನೇಶ್ವರ ಸ್ವಾಮಿಯ ಪ್ರದಾನ ಅರ್ಚಕರಾದ ಶ್ರೀ ಶಂಭಪ್ಪನವರು ಪ್ರಸ್ತಾವಿಕವಾಗಿ ಮಾತನಾಡಿ ಶರಣರ ಗುರುಕೃಪೆಯ ದಿವ್ಯ ಅರ್ಶವಾದದ ಪಲದಿಂದ ಶ್ರೀ ಶನೆಶ್ವರ ಸ್ವಾಮಿಯ ಪುಣ್ಯಕ್ಷೇತ್ರ ಅಭಿವೃದ್ದಿಗೆ ದಾರಿದೀಪವಾಗಿದೆ,ನಿಜವಾದ ಪ್ರತ್ಯಕ್ಷ ದೇವರು ಕನಕಪುರ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳು ಅವರಂತಹ ಗುರುಗಳ ಕೃಪೆಯಿಂದ ಈ ಕ್ಷೇತ್ರ ಜನರ ಕಷ್ಟ ಸುಖಗಳನ್ನು ಪರಿಹರಿಸುವ ಪುಣ್ಯಕ್ಷೇತ್ರವಾಯಿತು. ಎಂದು ನಿಜವಾದ ಪ್ರತ್ಯಕ್ಷ ದೇವರಾದ ಪರಮಪೂಜ್ಯ ಸುತ್ತೂರು ಶ್ರೀಗಳ ಪಾದಶ್ಪರ್ಶದಿಂದ ಜೀವನ ಪಾವನವಾಯಿತು.ಎಲ್ಲರೂ ಗುರು ಕೃಪೆಗೆ ಪಾತ್ರಾರಾಗಬೇಕು,ಶರಣರ ಮತ್ತು ಸ್ವಾಮಿಯ ಕೃಪೆಯಿಂದ ಎಲ್ಲರೂ ಸುಖ ಸಾಂತಿಯ ನಿಮ್ಮೆದಿಯ ಜೀವನ ನಿಮ್ಮದಾಗಲಿ ಎಂದರು. ಕಾರ್ಯಕ್ರಮಕ್ಕು ಮುನ್ನ ಬೆಳಿಗ್ಗೆ ಶ್ರೀ ಶನೇಶ್ವರ ಸ್ವಾಮಿಗೆ ಬ್ರಾಹ್ಮಿ ಮೂಹೂಥ್ದಲ್ಲಿ ರುದ್ರಾಭಿ಼ಏಕ,ವಿಶೇಷ ಹೂವಿನ ಅಲಂಕಾರ,ಮಹಾಮAಗಳಾರತಿ ಸೇವೆಗಳು ಜರುಗಿದವು.ಹಾಗೂ ಕಾರ್ಯಕ್ರಮ್ಕಕೆ ಅಗಮಿಸಿದ ಪರಮಪೂಜ್ಯರನ್ನು ಪೂರಿಗಾಲಿ ನಾಗೇಶ್,ಯಡೆಹಳ್ಳಿ ಸುಂದ್ರಪ್ಪನವರ ವೀರಗಾಸೆ ಕುಣಿತದೊಂದಿಗೆ ಸಾವಿರಾರು ಭಕ್ತರು ಪುಷ್ಪಗಳ ಸ್ವಾಗತ ನೀಡಿ ಬರಮಾಡಿಕೊಂಡು ವೇಧಿಕೆಗೆ ಕರೆದೊಯ್ಯಲಾಯಿತು. ಇದೇ ಸಂದರ್ಭದಲ್ಲಿ ಈ ದಿನ ರಾತ್ರಿ ನಡೆಯಲಿರುವ ದಕ್ಷ ಬ್ರಹ ನಾಟಕದ ಅಂಗವಾಗಿ ಬಿಲಿಗೆರೆ ಹುಂಡಿ ಪರಶಿವಮೂರ್ತಿ ಪ್ರಯೋಗಿಕವಾಗಿ ಶ್ರೀಗಳ ದಿವ್ಯ ಸಮ್ಮುಖದಲ್ಲಿ ದಕ್ಷನ ಹಾಡೊಂದನ್ನು ಹಾಡಿ ರಂಜಿಸಿದರು. ಕಾರ್ಯಕ್ರಮಕ್ಕೆ ಅಗಮಿಸಿದ ಸಾವಿರರು ಭಕ್ತರಿಗೂ ಶ್ರೀ ಶನೇಶ್ವರ ಸ್ವಾಮಿ ಮಹೋತ್ಸವ ಸಮಿತಿವತಿಯಿಂದ ಪ್ರಸಾದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಿದ್ದು,ಅಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಹರಕೆ ತೀರಿಸ ಪ್ರಸಾದ ಸೇವಿಸಿದರು. ಕಾರ್ಯಕ್ರಮದಲ್ಲಿ ರಾಗಿಬೊಮ್ಮನಹಳ್ಳಿ,ಹೆಬ್ಬಣಿ,ಹಂಗ್ರಾಪುರ ,ಡಿ.ಹಲಸಹಳ್ಳಿ,ಹಣಕೊಳ,ಕುಂದೂರು ಮಠದ ಹರಗುರು ಚರಮೂರ್ತಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ನೂರಾರು ಮುಖಂಡರು,ಮಾಜಿ ಜಿ.ಪಂ.ತಾ.ಪA.ಗ್ರಾ.ಪA ಸದಸ್ಯರುಗಳು,ಸಾವಿರಾರು ಭಕ್ತರು ಬಾಗವಹಿಸಿದ್ದರು. ಚಿತ್ರ-೨೧-೧ ಅವ್ವೇರಹಳ್ಳಿ ಶ್ರೀ ಶನೇಶ್ವರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಅಯೋಜಿಸಿದ್ದ ೪೪ನೇ ವರ್ಷದ ಮಹಾದಾಸೋಹ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅರ್ಶೀವಚನ ನೀಡಿದರು

Comments
  • ಜಮೀರ್  ನಗಬೇಡ..  ಡಿಕೆಶಿ ಹಿಗ್ಗಾಮುಗ್ಗಾ ಕಾಲೆಳೆದ ಆರ್.ಅಶೋಕ್ | R.Ashok | DK Shivakumar | Zameer Ahmed Khan 5 часов назад
    ಜಮೀರ್ ನಗಬೇಡ.. ಡಿಕೆಶಿ ಹಿಗ್ಗಾಮುಗ್ಗಾ ಕಾಲೆಳೆದ ಆರ್.ಅಶೋಕ್ | R.Ashok | DK Shivakumar | Zameer Ahmed Khan
    Опубликовано: 5 часов назад
  • 1 день назад
    "ನನ ಗಂಡ ಒಬ್ಬ ಕುಡುಕ ಸಾರ್! ಮಗ ಐಎಎಸ್ ಮಾಡ್ತಿದ್ದಾನೆ!-Sirsi Marikamba Jaatre!-E07-Kalamadhyama-#param
    Опубликовано: 1 день назад
  • R Ashok On DK Shivakumar | Assembly Session 2026 | ಬೆಂಗಳೂರಿನ ಭವಿಷ್ಯದ ಬಗ್ಗೆ ಅಶೋಕ್ ಖಡಕ್ ಪ್ರಶ್ನೆ |N18V 6 часов назад
    R Ashok On DK Shivakumar | Assembly Session 2026 | ಬೆಂಗಳೂರಿನ ಭವಿಷ್ಯದ ಬಗ್ಗೆ ಅಶೋಕ್ ಖಡಕ್ ಪ್ರಶ್ನೆ |N18V
    Опубликовано: 6 часов назад
  • ಫಾಸ್ಟ್'ಆಗಿ ಮಾಡಿ ಮಾಡಿ ತೂತ್ ಎಲ್ಲಿದೆ ಅಂತ ಮರೆತು ಬಿಟ್ಟಿದ್ದಾರೆ| Love ve Pasagali Kannada Movie Best Comedy 2 недели назад
    ಫಾಸ್ಟ್'ಆಗಿ ಮಾಡಿ ಮಾಡಿ ತೂತ್ ಎಲ್ಲಿದೆ ಅಂತ ಮರೆತು ಬಿಟ್ಟಿದ್ದಾರೆ| Love ve Pasagali Kannada Movie Best Comedy
    Опубликовано: 2 недели назад
  • ಶ್ರೀ ಶ್ರೀಶ್ರೀ  ವೀರಬ್ರಹ್ಮೇಂದ್ರ ಸ್ವಾಮಿ ಪ್ರತಿಷ್ಠಾಪನ ಕಾರ್ಯಕ್ರಮ ದೊಡ್ಡ ಕೂಲಿಗ, Part 2 2 недели назад
    ಶ್ರೀ ಶ್ರೀಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಪ್ರತಿಷ್ಠಾಪನ ಕಾರ್ಯಕ್ರಮ ದೊಡ್ಡ ಕೂಲಿಗ, Part 2
    Опубликовано: 2 недели назад
  • ಸುತ್ತೂರು ಶ್ರೀಗಳಿಂದ ಮಳವಳ್ಳಿ ಪಟ್ಟಣದಲ್ಲಿ ಸಿರವಿ ಸಮಾಜ ನಿರ್ಮಿಸಿರುವ ನೂತನ ಅಯಿಮಾತಾಜಿ ಪ್ರಾರ್ಥನಾಮಂದಿರ ಲೋಕಾರ್ಪಣೆ 3 дня назад
    ಸುತ್ತೂರು ಶ್ರೀಗಳಿಂದ ಮಳವಳ್ಳಿ ಪಟ್ಟಣದಲ್ಲಿ ಸಿರವಿ ಸಮಾಜ ನಿರ್ಮಿಸಿರುವ ನೂತನ ಅಯಿಮಾತಾಜಿ ಪ್ರಾರ್ಥನಾಮಂದಿರ ಲೋಕಾರ್ಪಣೆ
    Опубликовано: 3 дня назад
  • ನ್ಯೂಕ್ಲಿಯರ್​​ಗಿಂತ ಭಯಾನಕ! | From Mustard Gas to Modern Missiles | | Iran’s Secret Arsenal Explained | 5 часов назад
    ನ್ಯೂಕ್ಲಿಯರ್​​ಗಿಂತ ಭಯಾನಕ! | From Mustard Gas to Modern Missiles | | Iran’s Secret Arsenal Explained |
    Опубликовано: 5 часов назад
  • ||ಸೃಷ್ಟಿ ಹುಟ್ಟುವ ಪೂರ್ವದಲ್ಲಿ ಹುಟ್ಟಿರುವುದು ಯಾವುದು|| ಜಗದ್ಗುರು ಫಕೀರದಿಂಗಾಲೇಶ್ವರರ ಮಾತು 1 день назад
    ||ಸೃಷ್ಟಿ ಹುಟ್ಟುವ ಪೂರ್ವದಲ್ಲಿ ಹುಟ್ಟಿರುವುದು ಯಾವುದು|| ಜಗದ್ಗುರು ಫಕೀರದಿಂಗಾಲೇಶ್ವರರ ಮಾತು
    Опубликовано: 1 день назад
  • S.S Mallikarjun hits back at Zameer Ahmed | ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ! 1 день назад
    S.S Mallikarjun hits back at Zameer Ahmed | ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ!
    Опубликовано: 1 день назад
  • ರಾಜ್ಯ ವಕೀಲರ ಪರಿಷತ್ ಗೆ ಮಳವಳ್ಳಿಯ ಶ್ರೀನಿವಾಸ್ ಕುಮಾರ್ ರವರನ್ನು ಬೆಂಬಲಿಸಿ -ಗೆಲ್ಲಿಸಿ -ಮಂಡ್ಯ ಜಿಲ್ಲೆಯ ವಕೀಲರ ಕರೆ 1 день назад
    ರಾಜ್ಯ ವಕೀಲರ ಪರಿಷತ್ ಗೆ ಮಳವಳ್ಳಿಯ ಶ್ರೀನಿವಾಸ್ ಕುಮಾರ್ ರವರನ್ನು ಬೆಂಬಲಿಸಿ -ಗೆಲ್ಲಿಸಿ -ಮಂಡ್ಯ ಜಿಲ್ಲೆಯ ವಕೀಲರ ಕರೆ
    Опубликовано: 1 день назад
  • ವಿಷ್ಣುವರ್ಧನ್'ಗೆ Strict ಆಗಿ ಜವಾಬ್ದಾರಿ ಹೇಳಿ ಜೈಲಿಗೆ ಹೋದ ರೌಡಿ ಶೋಬರಾಜ್ | Jyeshta Kannada Movie Part 03 2 недели назад
    ವಿಷ್ಣುವರ್ಧನ್'ಗೆ Strict ಆಗಿ ಜವಾಬ್ದಾರಿ ಹೇಳಿ ಜೈಲಿಗೆ ಹೋದ ರೌಡಿ ಶೋಬರಾಜ್ | Jyeshta Kannada Movie Part 03
    Опубликовано: 2 недели назад
  • ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ 3 недели назад
    ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ
    Опубликовано: 3 недели назад
  • ಕೇರಳದಲ್ಲಿ ನಡೆದ ನಿಜವಾದ ಘಟನೆ | Farmer Saved a Poor Lady's Life | Real Story | SHAKTHI KANNADA 1 месяц назад
    ಕೇರಳದಲ್ಲಿ ನಡೆದ ನಿಜವಾದ ಘಟನೆ | Farmer Saved a Poor Lady's Life | Real Story | SHAKTHI KANNADA
    Опубликовано: 1 месяц назад
  • R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.? 4 часа назад
    R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.?
    Опубликовано: 4 часа назад
  • Жириновский: остатки Ирана и Турции войдут в состав России! Воскресный вечер с Соловьевым. 13.05.18 7 лет назад
    Жириновский: остатки Ирана и Турции войдут в состав России! Воскресный вечер с Соловьевым. 13.05.18
    Опубликовано: 7 лет назад
  • || ನನ್ನ ಮಗಳಗೆ ವರದಕ್ಷಿಣೆ ಕೇಳತಾರೆ || nann magalge varadakshine kelatar || #mukalepparealteam #comedy 2 недели назад
    || ನನ್ನ ಮಗಳಗೆ ವರದಕ್ಷಿಣೆ ಕೇಳತಾರೆ || nann magalge varadakshine kelatar || #mukalepparealteam #comedy
    Опубликовано: 2 недели назад
  • 2 недели назад
    "ನಾವು ದೊಡ್ಡಜ್ಜರಿಂದ ಹಿಡಿದು ಈ ಅಜ್ಜನವರೆಗೂ ದುಡಿತ್ತಿದ್ದೀವ್ರಿ"!!kOPPALA||Jatre||GaviMata
    Опубликовано: 2 недели назад
  • ಮಳವಳ್ಳಿ  ಇತಿಹಾಸ ಪ್ರಸಿದ್ಧ ಶ್ರೀ ಮತ್ತಿತಾಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಭಕ್ತರಿಂದ ವಿಶೇಷ ಪೂಜೆ ದರ್ಶನ 1 день назад
    ಮಳವಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ಮತ್ತಿತಾಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಭಕ್ತರಿಂದ ವಿಶೇಷ ಪೂಜೆ ದರ್ಶನ
    Опубликовано: 1 день назад
  • ಹರಿದ ಬಟ್ಟೆ ನೋಡಿ ಹೀಯಾಳಿಸಿದ್ರು! ಆದ್ರೆ ಇವನ ಭಾಷಣ ಕೇಳಿ ಎಲ್ರೂ ಸೆಲ್ಯೂಟ್ ಹೊಡೆದ್ರು | True voice Kannada 1 месяц назад
    ಹರಿದ ಬಟ್ಟೆ ನೋಡಿ ಹೀಯಾಳಿಸಿದ್ರು! ಆದ್ರೆ ಇವನ ಭಾಷಣ ಕೇಳಿ ಎಲ್ರೂ ಸೆಲ್ಯೂಟ್ ಹೊಡೆದ್ರು | True voice Kannada
    Опубликовано: 1 месяц назад
  • ಒಂದು ನಿಧಿಯ ಕಥೆ|| Ondu nidhiya kathe||ಆಧ್ಯಾತ್ಮಿಕ ಪ್ರವಚನ||ಶ್ರೀ ಮ.ನಿ.ಪ್ರ ಬಸವರಾಜ ಮಹಾಸ್ವಾಮಿಗಳು. ಬೆಳ್ಳಟ್ಟಿ 1 месяц назад
    ಒಂದು ನಿಧಿಯ ಕಥೆ|| Ondu nidhiya kathe||ಆಧ್ಯಾತ್ಮಿಕ ಪ್ರವಚನ||ಶ್ರೀ ಮ.ನಿ.ಪ್ರ ಬಸವರಾಜ ಮಹಾಸ್ವಾಮಿಗಳು. ಬೆಳ್ಳಟ್ಟಿ
    Опубликовано: 1 месяц назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5