У нас вы можете посмотреть бесплатно ನಾದ ನೂಪೂರೋತ್ಸವ - 11ನೆ ವರ್ಷದ ಕಾರ್ಯಕ್ರಮ | ಶ್ರೀ ವಿಶ್ವಯಕ್ಷ ನೃತ್ಯ ಕಲಾನಿಕೇತನ ( ರಿ.) ಮಧ್ಯಸ್ಥರಬೆಟ್ಟು,ನೀಲಾವರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ವಿಶ್ವಯಕ್ಷ ನೃತ್ಯ ಕಲಾನಿಕೇತನ ( ರಿ.) ಮಧ್ಯಸ್ಥರಬೆಟ್ಟು,ನೀಲಾವರ, ಬ್ರಹ್ಮಾವರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಇವರ ಪ್ರಯೋಜಕತ್ವದಲ್ಲಿ ಆಚರಿಸುವ 11 ನೇ ವರ್ಷದ ನಾದ ನೂಪುರೋತ್ಸವ ದಿನಾಂಕ 08-11-2025, ಶನಿವಾರ ಸಮಯ : ಬೆಳಿಗ್ಗೆ ಗಂಟೆ 9.30 ರಿಂದ ಸ್ಥಳ: ಶ್ರೀ ಶಾರದಾ ಸಭಾಭವನ, ಮಧ್ಯಸ್ಥರಬೆಟ್ಟು, ನೀಲಾವರ 'ಶ್ರೀ ವಿಶ್ಚಯಕ್ಷ ನಾದನೂಪುರ ಭರತ ಪ್ರಶಸ್ತಿ" ಪುರಸ್ಕೃತರು : ನೃತ್ಯ ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್, ಉಡುಪಿ "ಶ್ರೀ ವಿಶ್ಚಯಕ್ಷ ನಾದನೂಪುರ ಸಂಗೀತ ಪ್ರಶಸ್ತಿ" ಪುರಸ್ಕೃತರು : ಸಂಗೀತ ವಿದುಷಿ ಶುಭಶ್ರೀ ಅಡಿಗ, ಬಾರಕೂರು, ಗುರು ಕೀರ್ತಿಶೇಷ ಶ್ರೀ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಇವರ ಸ್ಮರಣಾರ್ಥ 'ಕಲಾ ಸುರೇಂದ್ರ ಪ್ರಶಸ್ತಿ ಪ್ರದಾನ" ಪುರಸ್ಕೃತರು: ಶ್ರೀ ಬಾಲಸುಬ್ರಮಣ್ಯ ಆರ್. ಭಾರದ್ವಾಜ್ ಮೈಸೂರು, ಕೊಳಲು ವಾದಕರು ಪ್ರತಿಭಾ ಪುರಸ್ಕಾರ ಸಂಸ್ಥೆಯ ಶಿಷ್ಯರಿಂದ "ಭರತನಾಟ್ಯ ಸಂಸ್ಥೆಯ ನಿರ್ದೇಶಕರು ಹಾಗೂ ನೃತ್ಯ ಗುರುಗಳು ಶ್ರೀ ವೈ.ಎಲ್. ವಿಶ್ವರೂಪ ಮಧ್ಯಸ್ಥ, ನೀಲಾವರ ನೀಲಾವರ ಶಾಖೆಯ ವಿದ್ಯಾರ್ಥಿಗಳು : ಪ್ರಕೃತಿ ಪಿ., ಪ್ರಣತಿ ಬಿ., ಸಮೃದ್ಧಿ ಜಿ., ಧನ್ಯ ಎಸ್., ಕೃತಿಕಾ, ಸಮ್ಯುಕ್ತ ಜಿ. ಅಹನ ಎ., ರಿಧಿಮಾ, ರಿಶಿಕಾ, ಸಾಹಿತ್ಯ, ವೈಷ್ಣವಿ, ಪ್ರಿಯಾಂತಿ, ಗ್ರೀಷ್ಮಾ, ಚತುರ್ಥಿ ಶ್ರೀಯಾ ಎಸ್, ಶಾನ್ವಿ ಎಸ್., ಮೈತ್ರಿ, ಅಮೃತ ವೈ, ಅನ್ವಿ ಎಸ್., ಪೂರ್ವಿಕ, ಪ್ರಣಮ್ಯ ಎನ್. ನಿಶಾ, ನವಮಿ, ತನ್ನಿ ಜಿ., ದಿಶಾ, ಕೃತಿ, ಮನಸ್ವಿ ಯು., ದಿವಿಶಾ, ಧನ್ವಿಕಾ ಎಸ್., ಸಾಧ್ವನಿ, ಶಿವನ್ಯ, ಸಾಯಿಷಾ, ಆರಭಿ, ಕರ್ಜೆ ಶಾಖೆಯ ವಿದ್ಯಾರ್ಥಿಗಳು : ವೀಕ್ಷಿತಾ, ದೃಷ್ಟಿ, ಪ್ರಾಪ್ತಿ, ಸಮೀಕ್ಷಾ, ಪ್ರಾದ್ಯಾ, ಶ್ರೀಜಾ, ಧನ್ಯ, ರಚನಾ, ತನಿಕಾ. ಚಿನ್ಮಯಿ, ಸುವೀಕ್ಷಾ, ವರ್ಷಿಣಿ, ಅದ್ವಿಕಾ, ಪ್ರತೀಕ್ಷಾ, ಅನ್ಸಿಕಾ. ಶ್ರೇಯಾ, ತನ್ವಿ, ನಿರ್ಮಲ, ಮಹತಿ, ಸನ್ಮತಿ, ಹಿಮಾನಿ. ಕೊಕ್ಕರ್ಣೆ ಶಾಖೆಯ ವಿದ್ಯಾರ್ಥಿಗಳು : ಶ್ರೀಮತಿ ವಿದ್ಯಾಶ್ರೀ, ಯಶ್ವಿತಾ, ಶ್ರೀಮಹಾಲಕ್ಷ್ಮೀ, ಭುವಿಕಾ, ಆದಿತಿ, ಪಾವನಶ್ರುತಿ, ಆತ್ಮಿಕಾ, ಚಾರ್ವಿ, ಲಾಕ್ಷಿ, ಶ್ರೀನಿಧಿ, ಐಶ್ವರ್ಯ, ಅನುಷ್ಕಾ, ಅನ್ಸಿಕ ಎ., ಪ್ರಾಪ್ತಿ ರಚನ್ಯಾ, ಭಾನುಶ್ರೀ, ಕಲ್ಪಿತ, ಅಷ್ಟಮಿ, ಶ್ರೀಯ, ಚಾಂದಿನಿ, ಸಾನಿಕಾ, ಅರ್ಘ್ಯ, ಸುಧನ್ವ ಕೆ.ಎಚ್., ಸಾನ್ವಿಕಾ, ಧನ್ವಿ, ಶ್ರೀಧೃತಿ, ಮೇಧಾ, ಐಶಾನಿ, ಐಶಾನಿ ಜೆ., ಮನಸ್ವಿ, ಶ್ರೀಯ, ಆರ್ವಿ, ರಿತೀಕ್ಷಾ ಶಂಕರನಾರಾಯಣ ಶಾಖೆಯ ವಿದ್ಯಾರ್ಥಿಗಳು : ಶಾರ್ವರಿ, ಕೌಸ್ತುರ್ಯ, ಸನ್ನಿಧಿ ಟಿ., ತನುಷ್, ಸನ್ನಿಧಿ ಪಿ., ಶಮ್ಮಿಕಾ, ದರ್ಶಿನಿ, ಆರಾಧ್ಯ ಎಸ್. ಉಪಾಸನ, ಶಂಕಿತಾ ಆರ್., ತುಳಸಿ, ಅದಿತಿ, ಗ್ರೀಷ್ಮಾ ಎ.ಎಸ್., ಶೈನಿ ಎಸ್. ಸಂಹಿತಾ, ಸಾನ್ವಿತ, ಅರ್ಪಿತಾ, ರಿದ್ಧಿ, ಶ್ರೀಕೃತಿ, ಆರಾಧ್ಯ ಎ. ಲೋಕಬಂಧು ಪ್ರತಿಷ್ಠಾನ (ರಿ.) ನಾಲ್ಕೂರು-ಮುದ್ದೂರು ಶಾಖೆಯ ವಿದ್ಯಾರ್ಥಿಗಳು : ಆಸ್ತಿ, ಶರಣ್ಯ, ಪ್ರಣನ್ಯ, ಗ್ರೀಷ್ಮಾ, ಪ್ರಣಮ್ಯ ಎಸ್., ಆರಾಧ್ಯ ಜಿ., ಕೃತಿಕ, ಈಶಾನಿ, ಸಾನಿಕ, ಮಿಥಾಲಿ, ಪ್ರಾಂಜಲಿ, ಸ್ಪಂದನ, ಶ್ರೀ ಗೋಪಾಲಕೃಷ್ಣ ಕಲಾ ವೇದಿಕೆ ಮುದ್ದೂರು ಶಾಖೆಯ ವಿದ್ಯಾರ್ಥಿಗಳಿಂದ: ಯಕ್ಷಗಾನ ಪ್ರಸಂಗ: "ಶ್ರೀರಾಮ ದರ್ಶನ" ಯಕ್ಷಗಾನ ಗುರುಗಳು ಹಾಗೂ ನಿರ್ದೇಶಕರು: ಶ್ರೀ ಹರೀಶ್ ಆಚಾರ್ಯ, ಗಾಂಧಿನಗರ, ಬೈಕಾಡಿ, ಹಿಮ್ಮೇಳ :ಭಾಗವತರು: ಶ್ರೀ ಕೇಶವ ಆಚಾರ್ಯ, ನೀಲಾವರ ಚಂಡೆ: ಕೃಷ್ಣಾನಂದ ಶೆಣೈ, ಶಿರಿಯಾರ ಕಲ್ಮರ್ಗಿ ಮದ್ದಳೆ: ಮನೋಜ್ ಆಚಾರ್ಯ, ಹೇರೂರು ಮುಮ್ಮೇಳ : ಮನೋಜ್ ಕುಮಾರ್ ಎಮ್., ಸಂತೋಷ್, ಪ್ರನ್ವಿತ್, ಶಶಾಂಕ, ಅರ್ಜುನ್ ಬಿ, ತ್ರಿಪಾ, ಪ್ರಣನ್ಯ, ಸರ್ವೇಶ್, ಅಶ್ವಿಕ, ಸನ್ವಿತ್, ಮನ್ವಿತ್ ರಾಜ್, ಸಾಧನಾ, ಶ್ರಾವ್ಯ, ಆರ್ವಿ ಆರ್., ಸಾನ್ವಿ, ಗೌತಮ್, ಶ್ರೇಯಸ್, ಮಿಥಾಲಿ, ಪ್ರಖ್ಯಾತ್, ಆದ್ಯ ಜೆ., ಸುಶನ್, ಸ್ಪಂದನ, ಸಮೃದ್ಧಿ. ಪ್ರಸಾದನ : ಯಕ್ಷಾಭರಣ ಆರ್ಟ್ಸ್, ಗಾಂಧಿನಗರ, ಬೈಕಾಡಿ, ಬ್ರಹ್ಮಾವರ ಸಂಸ್ಥೆಯ ಹಿರಿಯ ಶಿಷ್ಯರಿಂದ ಭರತ ನಾಟ್ಯ ನೃತ್ಯ ನಿರ್ದೇಶನ-ನಟುವಾಂಗ-ಹಾಡುಗರಿಕೆ : ನೃತ್ಯ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ, ಉಡುಪಿ ವಯೋಲಿನ್:ಶ್ರೀ ವಿದ್ವಾನ್ ಶ್ರೀಧರ ಆಚಾರ್ಯ, ಉಡುಪಿ | ಮೃದಂಗ: ಶ್ರೀ ಬಿ.ಎಂ. ಪ್ರಥ್ವಿರಾಜ್ ಸಾಮಗ,ನಾದ ಕಾರ್ಯಕ್ರಮ ನೀಡುವ ಶಿಷ್ಯರು: ಶ್ರೀಮತಿ ಸ್ಮಿತಾ, ಸಂಚಿತ, ಸಿಂಚನ, ಸಂಚಿತ ಬಿ., ಧನ್ಯಶ್ರೀ, ಅನ್ನಿಕ, ಪ್ರತೀತಿ ಪಿ.ಎಸ್, ಪ್ರಾರ್ಥನಾ, ಹಿಮಾನಿ. ಸೌಮ್ಯ, ಇಳಾ, ಶ್ರೀಕ, ಲಿಖಿತ, ಶ್ರೀಧಾ, ಸ್ಫೂರ್ತಿ, ಸಾನಿಧ್ಯ, ಶಿವಾನಿ, ಆಯುಷಿ. ಪ್ರಾಪ್ತಿ, ಸಾಂಚಿ, ಶ್ರೇಷ್ಟ, ತಾರಿಣಿ, ಶ್ರದ್ದಾ, ಶ್ರಾವ್ಯ, ಆದ್ಯ, ರಿಶಾನಿ, ಸಾಧನಾ, ಪರ್ಜನ್ಯ ಏನ್., ವಾನಿಯ, ಶಿವಂ, ಆನ್ವಿ, ಆದ್ರಿತಿ, ಚಾರ್ವಿ ಆರ್., ಚಾರ್ವಿ ಪಿ., ಪೂಜಾ ಸಮಾರೋಪ ಸಮಾರಂಭ: ಸಮಯ: ಸಂಜೆ ಗಂಟೆ 5.30 ''ಶ್ರೀ ವಿಶ್ಚಯಕ್ಷ ನಾದನೂಪುರ - ಕಲಾರ್ಪಣ ಪ್ರಶಸ್ತಿ" ಶ್ರೀ ಗಣೇಶ್ ಆಚಾರ್ಯ, ಸಾಲಿಗ್ರಾಮ- ಪ್ರಸಾದನ ಕ್ಷೇತ್ರ “ಶ್ರೀ ವಿಶ್ವಯಕ್ಷ ನಾದನೂಪುರ - ಯಕ್ಷ ಪ್ರಶಸ್ತಿ” ಶ್ರೀಯುತ ಶಬರೀಷ ಆಚಾರ್ಯ ಮುನಿಯಾಲು - ಯಕ್ಷಗಾನ ಕ್ಷೇತ್ರ ಸನ್ಮಾನ 2024ರಲ್ಲಿ ನಮ್ಮ ಸಂಸ್ಥೆಯಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿ : ಕುಮಾರಿ ಪ್ರತೀತಿ ಪಿ.ಎಸ್. ಸಮಯ: ರಾತ್ರಿ ಗಂಟೆ 7.00 ರಿಂದ: ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ: ತ್ರಿಪುರಮಥನ ನಿರ್ದೇಶಕರು: ಡಾ| ಮಹೇಶ್ ಕುಮಾರ್ ಸಾಣೂರು ಹಿಮ್ಮೆಳ :: ಭಾಗವತರು : ಶ್ರೀ ನವೀನ್, ಕೋಟ ಮದ್ದಲೆ : ಶ್ರೀ ಕೆ. ಜೆ. ಸುಧೀಂದ್ರ ಆಚಾರ್ಯ, ಕಿದಿಯೂರು ಚಂಡೆ : ಶ್ರೀ ಕೆ. ಜೆ. ದೀಪ್ತಿ ಆಚಾರ್ಯ, ಕಿದಿಯೂರು ಶ್ರೀ ನವೀನ್ ಏನ್. ಜೆ., ಶಿವಮೊಗ್ಗ ಮುಮ್ಮೆಳ : ಡಾ| ಮಹೇಶ್ ಕುಮಾರ್ ಸಾಣೂರು ಶ್ರೀ ನಿರಂಜನ ಆಚಾರ್ಯ ಆರೂರು ಶ್ರೀ ಶ್ರೀವತ್ಸ ರಾವ್ ನೀಲಾವರ ಶ್ರೀ ನಿಖಿಲ್ ಬಾರಾಳಿ ಶ್ರೀಮತಿ ವೀಣಾ ಎಂ, ಸಾಮಗ ಉಡುಪಿ ಶ್ರೀ ವಿಕ್ರಮ್ ದೇವಾಡಿಗ ಸಾಸ್ತಾನ ಕು| ಅಂಜಲಿ ಅಂಬಲಪಾಡಿ ಶ್ರೀ ವೈ. ಎಲ್. ವಿಶ್ವರೂಪ ಮಧ್ಯಸ್ಥ ಶ್ರೀ ಪ್ರದೀಪ್ ಆಚಾರ್ಯಎಡಬೆಟ್ಟು ಶ್ರೀ ಶ್ರೀಪಾದ ರಾವ್ ನೀಲಾವರ ಸಂಸ್ಥೆಯ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ : “ಸಂಕಲ್ಪ ಸುಂದರಿ" ಯಕ್ಷಗಾನ ಗುರುಗಳು/ನಿರ್ದೇಶಕರು: ಶ್ರೀ ಹರೀಶ್ ಆಚಾರ್ಯ, ಬೈಕಾಡಿ ಹಿಮ್ಮೇಳ : ಭಾಗವತರು : ಶ್ರೀ ಕೇಶವ ಆಚಾರ್ಯ,ನೀಲಾವರ ಶ್ರೀ ಪವನ ಆಚಾರ್ಯ, ಅರಸಮ್ಮಕಾನು, ಮದ್ದಳೆ : ಶ್ರೀ ಮನೋಜ್ ಆಚಾರ್ಯ, ಹೇರೂರು ಚಂಡೆ : ಶ್ರೀ ಸುರೇಶ್ ಆಚಾರ್ಯ,ಕನ್ನಾರು ಮುಮ್ಮೇಳ : ಎನ್. ಭಾರ್ಗವ, ಪ್ರಥ್ವಿರಾಜ್ ಪಿ., ಶ್ರವಣ್ ಎಸ್., ಪ್ರಕೃತಿ ಪಿ., ಪ್ರಿಯದರ್ಶನ್, ಸಮರ್ಥ, ಅವನೀಶ್, ನವಮಿ, ಪ್ರಣತಿ ಬಿ., ಸಮೃದ್ಧಿ ಜಿ., ಪರ್ಜನ್ಯ ಎನ್., ಇಶಾನ್ ಎಚ್., ತನ್ವಿ ಜಿ., ಅದ್ವಿತ್ ಎ., ಅದ್ವಿಕ್, ಆನ್ವಿ ಡಿ., ಆದಿತ್ರಿ ಎಸ್., ಪೂರ್ವಿಕ, ಸಮ್ಯುಕ್ತ ಜಿ., ದೃಷ್ಟಿ ಡಿ., ಅಮೋಘವರ್ಷ, ನಿಶಿಕಾ, ಪ್ರತಿಮಾನ ಬಿ., ಪ್ರಣಮ್ಯ ಎನ್., ಶಿವನ್ಯ. #Malyadi_live 9036719621 GPAY 7829024801 WhatsApp Group1 https://chat.whatsapp.com/HuXbpfXcsog... Group2 https://chat.whatsapp.com/FvD0TY4fELv...