У нас вы можете посмотреть бесплатно ಧಾರವಾಡ ಸನ್ಮತಿ ನಗರ ಪ್ರಕೃತಿ ಪಾರ್ಕ್ ನಲ್ಲಿ ಹು.ಧಾ.ವಾರ್ಡ್ ಸಮಿತಿ ಬಳಗ ಟ್ರಸ್ಟ್ ನಿಂದ ವಾರ್ಡ್ ಸಮಿತಿ ಜಾಗೃತಿ ಸಭೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
🇮🇳 ಆತ್ಮೀಯ *ಜನಕನ್ನಡ ಟಿವಿ–1 ಯುಟ್ಯೂಬ್ ಚಾನೆಲ್ನ* ಪ್ರಜ್ಞಾವಂತ, ಪ್ರಬುದ್ಧ, ಸಾಮಾಜಿಕ ಕಳಕಳಿ ಉಳ್ಳ ಎಲ್ಲಾ ವೀಕ್ಷಕ ಪ್ರಭುಗಳಿಗೆ ನಮಸ್ಕಾರಗಳು 🙏 ನಿಮ್ಮೆಲ್ಲರ ಅತ್ಯಂತ ನೆಚ್ಚಿನ *ಜನಕನ್ನಡ ಟಿವಿ–1 ಯುಟ್ಯೂಬ್ ಚಾನೆಲ್ ಪರವಾಗಿ* ನಾನು **ಶಿವಶಂಕರ್ ಡಿ. ಐಹೊಳಿ**, ನನ್ನೊಂದಿಗೆ *ಜಗದೀಶ್ ಎಂ. ಉಣಕಲ್* ಈ ವಿಶೇಷ ವರದಿಗೆ ಸ್ವಾಗತಿಸುತ್ತೇವೆ. ಹುಬ್ಬಳ್ಳಿ-ಧಾರವಾಡ ವಾರ್ಡ ಸಮಿತಿ ಬಳಗ ಟ್ರಸ್ಟ್ (ರಿ) ವತಿಯಿಂದ ಇಂದು ರವಿವಾರ ಮಾರ್ಚ್ 1, 2026ರಂದು ಧಾರವಾಡದ 11ನೇ ವಾರ್ಡಿನಲ್ಲಿರುವ ಸನ್ಮತಿ ನಗರ ಕಲ್ಯಾಣ ಸಂಸ್ಥೆ ಪದಾಧಿಕಾರಿಗಳ ಮತ್ತು 11ನೇ ವಾರ್ಡಿನ ನಿವಾಸಿಗಳ ಸಂಘಗಳ ಒಕ್ಕೂಟದ ಆಹ್ವಾನದ ಮೇರೆಗೆ ಸನ್ಮತಿ ನಗರದ ಪ್ರಕೃತಿ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ನಾಗರಿಕರ ವಾರ್ಡ್ ಸಮಿತಿಗಳ ರಚನೆ ಕಾನೂನು ಅನುಷ್ಠಾನದ ಕುರಿತು ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಶಿವಶಂಕರ್ ಡಿ ಐಹೊಳಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರಿಗೆ ಉಪನ್ಯಾಸ ನೀಡಿದರು ಮತ್ತು ನಂತರ ವಾರ್ಡ್ ಸಮಿತಿ ಕಾನೂನಿನ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಹಂಚಲಾಯಿತು. ಉಪಾಧ್ಯಕ್ಷರಾದ ಶ್ರೀ ವಿನಾಯಕ ತಾಪಸ್ ರವರು ಸಭೆ ಉದ್ದೇಶಿಸಿ ಮಾತನಾಡುತ್ತಾ ಈಗಾಗಲೇ ಹಲವಾರು ವರ್ಷಗಳಿಂದ ನಿರಂತರವಾಗಿ ನಾಗರಿಕರ ವೇದಿಕೆಯಿಂದ ನಾಗರಿಕರ ಹಕ್ಕು ಆದ ವಾರ್ಡ್ ಸಮಿತಿಗಳ ರಚನೆಗಾಗಿ ಹೋರಾಟ ಮಾಡಿದರೂ ಮಹಾನಗರ ಪಾಲಿಕೆ ಆಯುಕ್ತರಿಂದ ಕಡ್ಡಾಯವಾದ ವಾರ್ಡ್ ಸಮಿತಿಗಳ ರಚನೆ ಆಗದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬೆಂಗಳೂರಿನ ಉಚ್ಚ ನ್ಯಾಯಾಲಯದ ಅಂದರೆ ಹೈ ಕೋರ್ಟ್ ಮೊರೆ ಹೋಗಲಾಗಿದೆ. ಆದ್ದರಿಂದ, ಹುಬ್ಬಳ್ಳಿ ಧಾರವಾಡ ನಗರದಾದ್ಯಂತ ವಾಸ ಮಾಡುವ ಎಲ್ಲಾ ನಾಗರಿಕರು ಸಹಕರಿಸಬೇಕು. ನ್ಯಾಯದ ಪರವಾಗಿರುವ ನಮ್ಮ ಟ್ರಸ್ಟ್ ಗೆ ಜಯ ಸಿಕ್ಕೇ ಸಿಗುತ್ತದೆ, ಈ ನ್ಯಾಯಾಲಯದ ಹೋರಾಟಕ್ಕಾಗಿ ಅನೇಕ ಖರ್ಚು ವೆಚ್ಚಗಳನ್ನು ನಾಗರಿಕರಿಂದ ಸಂಗ್ರಹಿಸುತ್ತಿರುವ ಕಾರಣದಿಂದ ನಾಗರಿಕರು ಟ್ರಸ್ಟ್ ನ ಅಧಿಕೃತ ಬ್ಯಾಂಕ್ ಅಕೌಂಟ್ ಗೆ ಧನ ಸೇವೆ ಮಾಡುವ ಮೂಲಕ ಮತ್ತು ಈ ನಾಗರಿಕರ ಸಂವಿಧಾನಿಕ ಹಕ್ಕು ಸಂರಕ್ಷಣೆಯ ಸಾತ್ಕಾರ್ಯದಲ್ಲಿ ತನು, ಮನ, ಧನ ಸೇವೆ ಮೂಲಕ ಬೆಂಬಲ ಸೂಚಿಸಿ ಸಹಕಾರ ನೀಡಬೇಕೆಂದು ವಿನಂತಿಸಿದರು. ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ (ರಿ) ಉಪಾಧ್ಯಕ್ಷರಾದ ಶ್ರೀ ವಿನಾಯಕ ತಾಪಸ್, ಕಾರ್ಯದರ್ಶಿಗಳಾದ ಶ್ರೀ ಶಿವಶಂಕರ್ ಡಿ. ಐಹೊಳಿ ಮತ್ತು ಸಹ ಕಾರ್ಯದರ್ಶಿ ಶ್ರೀ ಜಗದೀಶ್ ಎಂ ಉಣಕಲ್ ಮತ್ತು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಶ್ರೀ ಮೃತ್ಯುಂಜಯ ಮಲ್ಲಾಪುರ್ ಮತ್ತು ಶ್ರೀ ಕುಶಾಲ್ ಹಿರೇಮಠ ಭಾಗವಹಿಸಿದ್ದರು. ಸನ್ಮತಿ ನಗರ ಕಲ್ಯಾಣ ಸಂಸ್ಥೆಯಿಂದ ಪ್ರಕೃತಿ ಉದ್ಯಾನವನದಲ್ಲಿ ಉಚಿತವಾಗಿ ನಾಗರಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಏರ್ಪಡಿಸಲಾಗಿತ್ತು. *ಹಾಗಿದ್ದರೆ ಬನ್ನಿ ಕುರಿತು ವರದಿಯನ್ನು ನೋಡೋಣ*👇 🤝 ಪ್ರಜ್ಞಾವಂತ ಪ್ರೇಕ್ಷಕರೇ ನಿಮ್ಮ ಪಾತ್ರ ಅತ್ಯಂತ ಮುಖ್ಯ! ಪ್ರೇಕ್ಷಕರೇ… ಕೇವಲ ನೋಡಿ ಮುಗಿಸಬೇಡಿ ❌ 👉 ಈ ವಿಡಿಯೋ ಲಿಂಕ್ ಅನ್ನು ನಿಮ್ಮ ಸಮಾನಮನಸ್ಕ ಸ್ನೇಹಿತರೊಂದಿಗೆ *ಶೇರ್ ಮಾಡಿ* 👉 ಈ ಅಭಿಯಾನಕ್ಕೆ ಕೈಜೋಡಿಸಲು ವಿವರಣೆಯಲ್ಲಿ ನೀಡಿರುವ *ವಾಟ್ಸಪ್ ಗುಂಪಿನ ಲಿಂಕ್ ಮೂಲಕ ಸೇರಿ* ಇದೇ *ಜವಾಬ್ದಾರಿಯುತ ಮಾಧ್ಯಮದ ಮನವಿ!* 🙏 --- 🕯️ ಮಾಧ್ಯಮ ಎಂದರೆ ಏನು? ಮಾಧ್ಯಮ ಎಂದರೆ ಮಾಹಿತಿ ನೀಡುವ ಸಾಧನ ಮಾತ್ರವಲ್ಲ— 🕯️ *ಸತ್ಯದ ದೀಪ* ⚖️ *ನ್ಯಾಯದ ಧ್ವನಿ* 🧭 *ಸಮಾಜದ ನೈತಿಕ ದಿಕ್ಕುಸೂಚಿ* ಈ ಜವಾಬ್ದಾರಿಯನ್ನು *ಜನಕನ್ನಡ ಟಿವಿ–1* ಇನ್ನಷ್ಟು ದೃಢವಾಗಿ ನಿರ್ವಹಿಸಲಿ ಎಂಬುದೇ ನಮ್ಮ ಅಪೇಕ್ಷೆ. ❤️ --- 📌 ನಮ್ಮೊಂದಿಗೆ ಸಂಪರ್ಕಿಸಿ *ಶಿವಶಂಕರ್ ಡಿ. ಐಹೊಳಿ* 📱 6363107122 *ಲಿಂಗರಾಜ್ ಧಾರವಾಡಶೆಟ್ಟರ್* 📱 9448590345 *ಜಗದೀಶ್ ಎಂ. ಉಣಕಲ್* 📱 96118 63729 --- 🔔 ನಿಮ್ಮ ಬೆಂಬಲ ಬೇಕು! ✅ Subscribe (ಉಚಿತ) ✅ Share ✅ Comment ✅ Bell Icon ಒತ್ತಿ *ಜನಕನ್ನಡ ಟಿವಿ–1* ಅನ್ನು ಬೆಂಬಲಿಸಿ 🙌 --- 📢 ನಮ್ಮ ಜನಕನ್ನಡ ಟಿವಿ–1 ಘೋಷವಾಕ್ಯ *ನಿಮ್ಮ ನುಡಿ ನಮ್ಮ ನಡೆ ಸಮೃದ್ಧಿಯ ಕಡೆ* 🌱