У нас вы можете посмотреть бесплатно Anjaneya's Message to Modern Life - Sri Sri Brahmananda Bharati Swamiji или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಆಧುನಿಕ ಜೀವನಕ್ಕೆ ಆಂಜನೇಯನ ಸಂದೇಶ - ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು. ರಾಮಾಯಣ ಪ್ರವಚನ ಮಾಲಿಕೆ. ರಾಮಾಯಣವು ನಮಗೆ ಆದರ್ಶ ಎಂಬುವುದು ಸಾಮಾನ್ಯ ಸಂಗತಿ. ಅದರಲ್ಲಿ ರಾಮ ನಮಗೆ ಆದರ್ಶ ವ್ಯಕ್ತಿ ಆದರೆ ಆಂಜನೇಯನ ಸಂದೇಶ ರಾಮಾಯಣದಲ್ಲಿ ಏನಿದೆ? ರಾಮಾಯಣವು ನಿತ್ಯ ನೂತನ ಹೇಗೆ? ವಾಲ್ಮೀಕಿಯ ಉದ್ದೇಶವೇನು? ಆಂಜನೇಯನ ವ್ಯಕ್ತಿತ್ವ ಹೇಗಿತ್ತು? ಉತ್ಸಾಹವು ಮನುಷ್ಯನಿಗೆ ಏಕೆ ಮುಖ್ಯ? ವಿಭೀಷಣ ಆಂಜನೇಯರ ಸಂವಾದವೇನು? ಕೃತಜ್ಞತೆಯು ಮನುಷ್ಯನನ್ನು ಹೇಗೆ ಉನ್ನತಿಗೆ ಕರೆಯುತ್ತದೆ? ಆಧ್ಯಾತ್ಮಿಕವಾಗಿ ಬಲಿಷ್ಠರಾಗುವುದು ಹೇಗೆ? ಬಲಶಾಲಿತ್ವ ನಮ್ಮ ಜೀವನದಲ್ಲಿ ಅತ್ಯಗತ್ಯ ಯಾಕೆ? ಎಂಬಂತಹ ಹಲವಾರು ವಿಷಯಗಳನ್ನು ನಾವು ಆಂಜನೇಯನ ಮೂಲಕ ತಿಳಿದುಕೊಳ್ಳಬಹುದು . ಇವುಗಳ ವಿವರಣೆಯನ್ನು 'ಆಧುನಿಕ ಜೀವನಕ್ಕೆ ಆಂಜನೇಯನ ಸಂದೇಶ' ಎಂಬ ಶೀರ್ಷಿಕೆಯ ಅಡಿಯಲ್ಲಿ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಈ ಸಂಚಿಕೆಯ ಮೂಲಕ ನೀಡಿದ್ದಾರೆ.