У нас вы можете посмотреть бесплатно ಕೇತು ಗ್ರಸ್ತ ಚಂದ್ರ ಗ್ರಹಣ 2026 🌑 | ಆಚಾರ | ⚠️ ಎಚ್ಚರಿಕೆ ? ಪರಿಹಾರಗಳು | SSP Jyothishyalaya 💫🚩 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
🌑 ಕೇತು ಗ್ರಸ್ತ ಚಂದ್ರ ಗ್ರಹಣ 📅 ದಿನಾಂಕ: 03-03-2026 (ಮಂಗಳವಾರ) ಈ ಚಂದ್ರಗ್ರಹಣವು Ketuನ ಛಾಯಾ ಪ್ರಭಾವದಿಂದ ಸಂಭವಿಸುವ ಮಹತ್ವದ ಗ್ರಹಣ ಎಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗಿದೆ. 🕒 ಗ್ರಹಣ ಸಮಯ ವಿವರಗಳು (ಭಾರತೀಯ ಸಮಯ): 🟣 ಗ್ರಹಣ ಸ್ಪರ್ಶಕಾಲ: ಮಧ್ಯಾಹ್ನ 03:19PM 🟣 ಗ್ರಹಣ ಮಧ್ಯಕಾಲ: ಸಂಜೆ 05:04PM 🟣 ಗ್ರಹಣ ಮೋಕ್ಷಕಾಲ: ಸಂಜೆ 06:47PM 🌍 ಈ ಗ್ರಹಣವು ಭಾರತದಲ್ಲಿಯೂ ಗೋಚರಿಸುತ್ತದೆ. (ಸಮಯ ಪ್ರದೇಶಾನುಸಾರ ಸ್ವಲ್ಪ ವ್ಯತ್ಯಾಸ ಇರಬಹದು 🕰 ವೇದ ಆರಂಭ (ಸೂತಕ ಕಾಲ) • ಚಂದ್ರಗ್ರಹಣಕ್ಕೆ 9 ಗಂಟೆಗಳ ಮುಂಚೆ ಸೂತಕ ಆರಂಭವಾಗುತ್ತದೆ. • ಸೂತಕ ಸಮಯದಲ್ಲಿ ಪೂಜೆ, ಆಹಾರ ಸೇವನೆ ತಪ್ಪಿಸುವುದು ಒಳಿತು. • ಮಕ್ಕಳು, ವೃದ್ಧರು, ರೋಗಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮ ಇಲ್ಲ. ⚠️ ಗಮನಿಸಿ: ಗ್ರಹಣದ ನಿಖರ ಸಮಯವು ದೇಶ ಮತ್ತು ಪ್ರದೇಶಾನುಸಾರ ವ್ಯತ್ಯಾಸವಾಗಬಹುದು. ದಯವಿಟ್ಟು ನಿಮ್ಮ ಸ್ಥಳೀಯ ಪಂಚಾಂಗ ಅಥವಾ ದೇವಸ್ಥಾನ ಪ್ರಕಟಿಸಿದ ಸಮಯವನ್ನು ಪರಿಶೀಲಿಸಿ. ಕೇತುಗ್ರಸ್ತ ಚಂದ್ರಗ್ರಹಣವು ಸಂಭವಿಸುವಾಗ ಚಂದ್ರನು ರಾಹು ಅಥವಾ ಕೇತು ಸಂಯೋಗದಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಚಂದ್ರನು ಕೇತು ಸಂಯೋಗದಲ್ಲಿ ಇರುವುದರಿಂದ ಅದನ್ನು ಕೇತುಗ್ರಸ್ತ ಎಂದು ಕರೆಯುತ್ತಾರೆ. • ಕೇತು – ಮೋಕ್ಷ, ವೈರಾಗ್ಯ, ಆತ್ಮಜ್ಞಾನ, ಆಂತರಿಕ ಪರಿವರ್ತನೆಗೆ ಕಾರಣಭೂತ ಗ್ರಹ. • ಚಂದ್ರ – ಮನಸ್ಸು, ಭಾವನೆ, ತಾಯಿ, ಜಲತತ್ವದ ಸಂಕೇತ. • ಸಿಂಹ ರಾಶಿ – ಆತ್ಮವಿಶ್ವಾಸ, ನಾಯಕತ್ವ, ರಾಜಸತ್ವ, ಗೌರವದ ಸಂಕೇತ. ಇವು ಮೂರು ಸೇರಿ ಮಾನಸಿಕವಾಗಿ ಆಳವಾದ ಬದಲಾವಣೆ, ಆಂತರಿಕ ಸಂಶೋಧನೆ ಮತ್ತು ಭಾವನಾತ್ಮಕ ಶುದ್ಧೀಕರಣಕ್ಕೆ ಕಾರಣವಾಗಬಹುದು.🔱🌑 ಭಾರತದಲ್ಲಿ ಈ ಗ್ರಹಣವು 🌑ಗೋಚರಿಸುವುದರಿಂದ ಶಾಸ್ತ್ರೋಕ್ತವಾಗಿ ಗ್ರಹಣಾಚರಣೆ, ಸ್ನಾನ, ಜಪ ಮತ್ತು ದಾನಗಳಿಗೆ ಹೆಚ್ಚಿನ ಮಹತ್ವವಿದೆ. ಈ ಗ್ರಹಣವು 🌑 ಸಿಂಹ ರಾಶಿಯಲ್ಲಿ ಸಂಭವಿಸುತ್ತಿದೆ. ಸಿಂಹ ರಾಶಿಯು ಸೂರ್ಯನ ಆಧಿಪತ್ಯಕ್ಕೆ ಒಳಪಟ್ಟಿದ್ದು, ಇಲ್ಲಿ ಚಂದ್ರ ಮತ್ತು ಕೇತುಗಳ ಸಮ್ಮಿಲನವಾಗುವುದು ಅನಿರೀಕ್ಷಿತ ಬದಲಾವಣೆಗಳಿಗೆ ನಾಂದಿಯಾಗಲಿದೆ. ಮಂಗಳವಾರದಂದು ಗ್ರಹಣ 🌑ಸಂಭವಿಸುತ್ತಿರುವುದರಿಂದ ಅಂಗಾರಕನ (ಮಂಗಳ) ಪ್ರಭಾವವೂ ಇದರ ಮೇಲಿರುತ್ತದೆ, ಇದು ಜಗತ್ತಿನಾದ್ಯಂತ ರಾಜಕೀಯ ಮತ್ತು ನೈಸರ್ಗಿಕ ಸ್ಥಿತ್ಯಂತರಗಳಿಗೆ ಕಾರಣವಾಗಬಹುದು.. • ಮಕ್ಕಳ, ಶಿಕ್ಷಣ ಮತ್ತು ಮನಸ್ಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಭಾವ. • ಆತ್ಮಪರಿಶೀಲನೆಗೆ ಉತ್ತಮ ಕಾಲ. • ಹಳೆಯ ಸಂಬಂಧಗಳು ಅಥವಾ ಅಸಮಾಧಾನಗಳು ಮುಕ್ತಾಯವಾಗುವ ಸಾಧ್ಯತೆ. 🌑 ಗ್ರಹಣ ಫಲಾಫಲ🔱 🟢 ಶುಭ ಫಲ ರಾಶಿಗಳು ಮಿಥುನ ರಾಶಿ / ತುಲಾ ರಾಶಿ / ವೃಶ್ಚಿಕ ರಾಶಿ / ಮೀನ ರಾಶಿ 🟡 ಮಿಶ್ರ ಫಲ ರಾಶಿಗಳು ಮೇಷ ರಾಶಿ / ಕರ್ಕಾಟಕ ರಾಶಿ / ಧನು ರಾಶಿ / ಕುಂಭ ರಾಶಿ ⚠️ ವಿಶೇಷ ಎಚ್ಚರಿಕೆ ಅಗತ್ಯವಿರುವ ರಾಶಿಗಳು: 🦁 ಸಿಂಹ 🌾 ಕನ್ಯಾ 🐐 ಮಕರ 🐂 ವೃಷಭ 🤰 ಗರ್ಭಿಣಿ ಸ್ತ್ರೀಯರು ಪಾಲಿಸಬೇಕಾದ ನಿಯಮಗಳು • ಗ್ರಹಣ ಸಮಯದಲ್ಲಿ ಮನೆಯೊಳಗೆ ವಿಶ್ರಾಂತಿ • ಹೊಲಿಗೆ, ಕತ್ತರಿಸುವ ಕೆಲಸ ತಪ್ಪಿಸಬೇಕು ಭಯಾನಕವಾದ ಸಿನಿಮಾ ಸನ್ನಿವೇಶ ನೋಡಬಾರದು • ತೀಕ್ಷ್ಣ ಸಾಧನ ಬಳಕೆ ಬೇಡ • ವಿಷ್ಣು/ಶಿವ ನಾಮಸ್ಮರಣೆ ಮಾಡುವುದು ಉತ್ತಮ • ಗ್ರಹಣ ನಂತರ ಸ್ನಾನ ಮಾಡಿ ದೇವರ ಪ್ರಾರ್ಥನೆ ಗ್ರಹಣವು ಭಾರತದಲ್ಲಿ ಕಾಣಿಸುವುದರಿಂದ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಸೂಕ್ತ: • ದರ್ಭೆ ಬಳಕೆ: ಆಹಾರ ಪದಾರ್ಥಗಳು ಮತ್ತು ನೀರಿನ ಪಾತ್ರೆಗಳಲ್ಲಿ ದರ್ಭೆಯನ್ನು ಹಾಕಿಡುವುದು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ಉತ್ತಮ. • ಜಪ ಮತ್ತು ಧ್ಯಾನ: ಗ್ರಹಣದ ಅವಧಿಯಲ್ಲಿ ಮಾಡುವ ಜಪವು ಸಾವಿರ ಪಟ್ಟು ಹೆಚ್ಚು ಫಲ ನೀಡುತ್ತದೆ. ನಿಮ್ಮ ಇಷ್ಟದೇವತೆಯ ಮಂತ್ರ ಜಪಿಸಿ. • ಸಂಕಲ್ಪ ಸ್ನಾನ: ಗ್ರಹಣ ಆರಂಭವಾದಾಗ ಮತ್ತು ಮುಕ್ತಾಯವಾದ ನಂತರ ಸ್ನಾನ ಮಾಡುವುದು ದೋಷ ನಿವಾರಕ. • ದಾನ: ಗ್ರಹಣದ ನಂತರ ಅಕ್ಕಿ, ಬೆಲ್ಲ, ಕಪ್ಪು ಎಳ್ಳು ಅಥವಾ ವಸ್ತ್ರವನ್ನು ದಾನ ಮಾಡುವುದು ಅಶುಭ ಫಲಗಳನ್ನು ತಗ್ಗಿಸುತ್ತದೆ. 🕉 ಪರಿಹಾರಗಳು (ಎಲ್ಲಾ ರಾಶಿಗಳಿಗೆ) • “ಓಂ ಕೆಂ ಕೇತವೇ ನಮಃ” ಮಂತ್ರ ಜಪ (108 ಬಾರಿ) "ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ" ಚಂದ್ರ ಬೀಜ ಮಂತ್ರ "ಓಂ ಕಾಂ ಕ್ರೀಂ ಕೌಂ ಸಹ ಕೇತವೇ ನಮಃ" ಕೇತು ಬೀಜ ಮಂತ್ರ 🏵️108 / 1008 ಸಲ ಪಠಣೆ ಮಾಡಿದರೆ ಉತ್ತಮ.🔱 • ದುರ್ಗಾ ಸ್ತೋತ್ರ / ಗಣಪತಿ ಆರಾಧನೆ • ಗ್ರಹಣ ನಂತರ ಸ್ನಾನ, ದಾನ • ತುಪ್ಪದ ದೀಪ ಹಚ್ಚುವುದು • ಅಶ್ವತ್ಥ ವೃಕ್ಷ ಪ್ರದಕ್ಷಿಣೆ (11 ಬಾರಿ) 🌟 ಮಹಾಮೃತ್ಯುಂಜಯ ಮಂತ್ರ ಜಪ ಮಂತ್ರ: ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ । ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಽಮೃತಾತ್ ॥ 🔹 ಹೇಗೆ ಜಪಿಸಬೇಕು? • ಗ್ರಹಣ ಆರಂಭದ ನಂತರ 108 / 1008 ಬಾರಿ • ರುದ್ರಾಕ್ಷ ಮಾಲೆ ಬಳಸಿ • ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ • ಮನಸ್ಸಿನಲ್ಲಿ ಶಿವನ ಧ್ಯಾನ. 🌒 ಕೇತು ಗ್ರಹಸ್ತ ಚಂದ್ರ ಗ್ರಹಣದ ಪ್ರಯುಕ್ತ ವಿಶೇಷ ಶಾಂತಿ ಹೋಮ 🌒 ಕೇತುಗ್ರಹಸ್ತ ಚಂದ್ರ ಗ್ರಹಣದ ಪ್ರಯುಕ್ತ SSP ಜ್ಯೋತಿಷ್ಯಾಲಯ Sri Raghavendra Harithasa Guruji ವತಿಯಿಂದ ಚಂದ್ರಗ್ರಹಣ ಶಾಂತಿ ಹೋಮ ಮತ್ತು ಜಪಗಳು ಏರ್ಪಡಿಸಲಾಗಿದೆ. 🔹 ಗ್ರಹಣ ದೋಷ ಇರುವ ರಾಯವರು, 🦁 ಸಿಂಹ 🌾 ಕನ್ಯಾ 🐐 ಮಕರ 🐂 ವೃಷಭ, ತಮ್ಮ ಹೆಸರುಗಳನ್ನು ನೋಂದಾಯಿಸಬಹುದು. 🔹 ವೈಯಕ್ತಿಕ ಶಾಂತಿ ಜಪ ಹಾಗೂ ಹೋಮ ಸೇವೆ ಲಭ್ಯವಿದೆ. 📿 ಗ್ರಹಣ ಶಾಂತಿ ಹೋಮ ಮತ್ತು ಜಪದ ಕಾಣಿಕೆ: ₹501/- 📝 ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ದಯವಿಟ್ಟು ಈ ವಿವರಗಳನ್ನು ಕಳುಹಿಸಿ: 📞 7676762066 • ಹೆಸರು : • ರಾಶಿ : • ನಕ್ಷತ್ರ : • ಗೋತ್ರ : Address : ಗ್ರಹಣ ಶಾಂತಿ ದಿನದ ಕಾಣಿಕೆಯನ್ನು, ದಾನ ಹಾಗೂ ಗುರು ದಕ್ಷಿಣಯನ್ನು Google Pay / PhonePe (9845002066) ಮೂಲಕ ಸ್ವೀಕರಿಸಲಾಗುವುದು. ಯಥಾ ಭಕ್ತಿ ಯಥಾ ಶಕ್ತಿ ದಾನ, ಕಾಣಿಕೆ ಸಲ್ಲಿಸಬಹುದು. ಕಾಣಿಕೆ ಕಳುಹಿಸಿದ ಒಂದು screenshot ಕಳುಹಿಸಿ. ಹೋಮದ ಪ್ರಸಾದವನ್ನು ದಿನಾಂಕ 04 February 2026 ರಂದು speed post ಮುಖಾಂತರ ಕಳುಹಿಸಲಾಗುವುದು. ಮೇಷ ರಾಶಿ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ಮಿಥುನ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ಕರ್ಕಾಟಕ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ತುಲಾ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ವ್ರಶ್ಚಿಕ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ಧನು 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ಕುಂಭ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... ಮೀನ 🌑 • ಕೇತುಗ್ರಸ್ತ ಚಂದ್ರಗ್ರಹಣ 2026 ALERT! ಪ್ರಾರಂಭ... 📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ರಾಘವೇಂದ್ರ ಹರಿತಾಸ್ ಗುರೂಜಿ ☎️ 7676762066 | 9845002066 #Eclipse2026 #LunarEclipse #srisaralapariharajyothishyalaya #lunar #ಚಂದ್ರಗ್ರಹಣ #KannadaAstrology #ರಾಶಿಭವಿಷ್ಯ #ChandraGrahana2026 #ಕೇತುಗ್ರಸ್ತಚಂದ್ರಗ್ರಹಣ2026 #treding #GrahanParihara #meshtomeen #chandragrahan #chandragrahanameffects #TrendingNow / @sspjyothishyalaya