• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ скачать в хорошем качестве

ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ 2 часа назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ в качестве 4k

У нас вы можете посмотреть бесплатно ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಗೊಳಿಸುವಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಡುಗೆ ಅನನ್ಯವಾಗಿದ್ದು, ಸುಗಮ ಕಲಾಪ ನಡೆಸುವಲ್ಲಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿಂದು ಹೇಳಿದ್ದಾರೆ. ಸ್ಪೀಕರ್ ವಿರುದ್ಧದ ಅವಿಶ್ವಾಸ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿಗೊಳಿಸುವಲ್ಲಿ, ಜಾಗತಿಕ ಸಂಸದೀಯ ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಿಸುವಲ್ಲಿ ಓಂ ಬಿರ್ಲಾ ಮಹತ್ತರ ಕೊಡುಗೆ ನೀಡಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷಗಳ ಎಲ್ಲಾ ಸದಸ್ಯರಿಗೆ, ಅನುಭವಿ ಹಾಗೂ ಪ್ರಥಮ ಬಾರಿಯ ಸಂಸದರಿಗೆ ಮಾತನಾಡಲು ಗರಿಷ್ಠ ಅವಕಾಶ ನೀಡಿದ್ದಾರೆ. ಆದರೆ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ದುರದೃಷ್ಟಕರ ಎಂದರು. 18ನೇ ಲೋಕಸಭೆಯಲ್ಲಿ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ 321 ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡಿದ್ದರೆ, ಪ್ರತಿಪಕ್ಷಗಳ ಸದಸ್ಯರ 364 ಪ್ರಶ್ನೆಗಳಿಗೆ ಅವಕಾಶ ನೀಡಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೆ ಗಂಭೀರ ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ 40 ವರ್ಷಗಳ ನಂತರ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತವಾಗಿರುವುದು ಖಂಡನೀಯ ಎಂದರು. 1987ರಲ್ಲಿ ಅಂದಿನ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಭಾಷಣ ಪ್ರಸ್ತಾಪಿಸಿದ ಕಿರಣ್ ರಿಜಿಜು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಾವು ಸದನದಲ್ಲಿ ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ ಎಂದು ಹೇಳಿರುವುದು ಖಂಡನೀಯ. ಸದನದಲ್ಲಿ ಪ್ರಧಾನಿ ಸೇರಿದಂತೆ ಯಾರೇ ಮಾತನಾಡಲು ಸ್ಪೀಕರ್ ಅನುಮತಿ ಅತ್ಯಗತ್ಯ ಎಂದರು. ಗೃಹ ಸಚಿವ ಅಮಿತ್ ಶಾ, ಸ್ಪೀಕರ್ ಸ್ಥಾನದ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಬಾರದು. ಸ್ಪೀಕರ್ ಹುದ್ಧೆ ಅತ್ಯಂತ ಘನತೆಯದಾಗಿದ್ದು, ಸಾಂವಿಧಾನಿಕವಾಗಿದೆ. ಲೋಕಸಭೆ ವಿಸರ್ಜನೆಯಾದ ಸಂದರ್ಭದಲ್ಲಿಯೂ ಸ್ಪೀಕರ್ ಸ್ಥಾನ ಜಾರಿಯಲ್ಲಿರುತ್ತದೆ ಎಂದರು. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲಾ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಬೇಕು. ಆದರೆ, ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾಗಿ ಅವಕಾಶ ನೀಡಿಲ್ಲ. ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಪ್ರತಿಪಕ್ಷ ನಾಯಕರ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದರು. #LiveDDChandanaNews #DDChandanaNews #DDChandana #DDKannada

Comments
  • R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.? 4 часа назад
    R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.?
    Опубликовано: 4 часа назад
  • Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V 22 часа назад
    Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    Опубликовано: 22 часа назад
  • ಪ್ರಭಾವಿಗಳಿಗೆ KAS ಹುದ್ದೆ ಮಾರಿದ್ರಾ? KAS ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ? KPSC kas exam scam news 1 день назад
    ಪ್ರಭಾವಿಗಳಿಗೆ KAS ಹುದ್ದೆ ಮಾರಿದ್ರಾ? KAS ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ? KPSC kas exam scam news
    Опубликовано: 1 день назад
  • DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst 1 час назад
    DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    Опубликовано: 1 час назад
  • ದಶಕದಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ 2 часа назад
    ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    Опубликовано: 2 часа назад
  • Почему бедуины едят жирное мясо в +50°C — и это спасает от жары 1 день назад
    Почему бедуины едят жирное мясо в +50°C — и это спасает от жары
    Опубликовано: 1 день назад
  • ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ 2 часа назад
    ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    Опубликовано: 2 часа назад
  • LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje 2 часа назад
    LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje
    Опубликовано: 2 часа назад
  • Siddaramaiah Reacts Hotel Bandh Tomorrow ನಾಳೆ ಹೋಟೆಲ್ ಬಂದ್? ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್​ 22 часа назад
    Siddaramaiah Reacts Hotel Bandh Tomorrow ನಾಳೆ ಹೋಟೆಲ್ ಬಂದ್? ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್​
    Опубликовано: 22 часа назад
  • Kannada News LIVE | Iran vs Israel War Updates| Trump | Khamenei | Siddaramaiah | DKS | Crime News
    Kannada News LIVE | Iran vs Israel War Updates| Trump | Khamenei | Siddaramaiah | DKS | Crime News
    Опубликовано:
  • ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv 10 часов назад
    ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    Опубликовано: 10 часов назад
  • S.S Mallikarjun hits back at Zameer Ahmed | ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ! 1 день назад
    S.S Mallikarjun hits back at Zameer Ahmed | ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ!
    Опубликовано: 1 день назад
  • 10 ವರ್ಷಗಳಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ 6 часов назад
    10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ
    Опубликовано: 6 часов назад
  • LIVE : ವಿಧಾನ ಪರಿಷತ್ ಬಜೆಟ್ ಅಧಿವೇಶನದ ನೇರಪ್ರಸಾರ Трансляция закончилась 1 день назад
    LIVE : ವಿಧಾನ ಪರಿಷತ್ ಬಜೆಟ್ ಅಧಿವೇಶನದ ನೇರಪ್ರಸಾರ
    Опубликовано: Трансляция закончилась 1 день назад
  • Belagavi; 'ಹನಿ' ಟ್ರ್ಯಾಪ್ ಲೇಡಿ ಅಂದರ್ | Honey Trap Case | Kannada News | Suvarna News 3 часа назад
    Belagavi; 'ಹನಿ' ಟ್ರ್ಯಾಪ್ ಲೇಡಿ ಅಂದರ್ | Honey Trap Case | Kannada News | Suvarna News
    Опубликовано: 3 часа назад
  • ಪ್ರಜಾತಂತ್ರದಲ್ಲಿ ಚುನಾವಣಾ ಸುಧಾರಣೆ ಅತ್ಯಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ 5 часов назад
    ಪ್ರಜಾತಂತ್ರದಲ್ಲಿ ಚುನಾವಣಾ ಸುಧಾರಣೆ ಅತ್ಯಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    Опубликовано: 5 часов назад
  • ЯКУТИЯ взорвалась. САХА жаждет НЕЗАВИСИМОСТИ. Кремль ЗАТРЯСЛО | Новости свободных народов 1 день назад
    ЯКУТИЯ взорвалась. САХА жаждет НЕЗАВИСИМОСТИ. Кремль ЗАТРЯСЛО | Новости свободных народов
    Опубликовано: 1 день назад
  • 🔥Тегеран ПЫЛАЕТ! Израиль ударил ТУДА, куда Иран НЕ ЖДАЛ. Трамп В ЯРОСТИ.Срочно обратился к НЕТАНЬЯХУ 20 часов назад
    🔥Тегеран ПЫЛАЕТ! Израиль ударил ТУДА, куда Иран НЕ ЖДАЛ. Трамп В ЯРОСТИ.Срочно обратился к НЕТАНЬЯХУ
    Опубликовано: 20 часов назад
  • 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ 20 минут назад
    6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ
    Опубликовано: 20 минут назад
  • Когда и почему сатана появился в Библии? 1 день назад
    Когда и почему сатана появился в Библии?
    Опубликовано: 1 день назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5