• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story скачать в хорошем качестве

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story 6 лет назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story в качестве 4k

У нас вы можете посмотреть бесплатно ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur ರಾಯಚೂರು: ಕೆಲ ಪ್ರಗತಿಪರ ರೈತರ ಹೊಸ ಪ್ರಯೋಗಗಳು ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು, ಬದುಕು ಬಂಗಾರವಾಗುತ್ತಿದೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲೂ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿ ಸುದ್ದಿಯಾಗಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ನೀರನ್ನೇ ನಂಬಿ ಕೃಷಿ ಮಾಡುತ್ತಿರುವ ಸಾವಿರಾರು ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು. ಇದೀಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ, ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ. ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಈ ಪ್ರಯೋಗದಿಂದ ಯಶಸ್ವಿಯಾಗಿದ್ದಾರೆ. ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಮಿಶ್ರಣ ಹೇಗೆ? ಮೆಣಸಿನಕಾಯಿ, ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ. ಈ ಮೊದಲು ಎಂಎಸ್ ಫೈರ್ ಎಂಬ ಔಷಧಿಯನ್ನು ಮಿಶ್ರಣಕ್ಕೆ ಬಳಸುತ್ತಿದ್ದರು. ಇದನ್ನು ಸಹ ಪ್ರತಿ 100 ಎಂ ಎಲ್ ಗೆ 40 ರೂಪಾಯಿ ಕೊಟ್ಟು ಖರೀದಿಸಬೇಕಾಗಿತ್ತು. ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು. ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ. Watch Live Streaming On http://www.publictv.in/live Download Public TV app here: Android: https://play.google.com/store/apps/de... iOS: https://apps.apple.com/in/app/public-... Keep Watching Us On Youtube At:    / publictvnewskannada   Watch More From This Playlist Here:    / publictvnewskannada   Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @   / publictv   Follow us on twitter @   / publictvnews   -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Comments
  • Bagalkot Scientist Invents Pesticide For Chilli-ಮೆಣಸಿನಕಾಯಿ ಕಪ್ಪುನುಸಿ ರೋಗಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿ 2 года назад
    Bagalkot Scientist Invents Pesticide For Chilli-ಮೆಣಸಿನಕಾಯಿ ಕಪ್ಪುನುಸಿ ರೋಗಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿ
    Опубликовано: 2 года назад
  • 4 ವರ್ಷದ ಬಳ್ಳಿಯಲ್ಲಿ 30 KG+ ಮೆಣಸು ! ಅಡಿಕೆ ತೋಟದಲ್ಲಿ ಅದ್ಭುತವಾದ ಕಾಳುಮೆಣಸಿನ ಕೃಷಿ. Black pepper farming. 2 года назад
    4 ವರ್ಷದ ಬಳ್ಳಿಯಲ್ಲಿ 30 KG+ ಮೆಣಸು ! ಅಡಿಕೆ ತೋಟದಲ್ಲಿ ಅದ್ಭುತವಾದ ಕಾಳುಮೆಣಸಿನ ಕೃಷಿ. Black pepper farming.
    Опубликовано: 2 года назад
  • Cow dung liquid fertilizer | organic fertilizer kannada | URIYA DAP MOP ಗಿಂತ ಶಕ್ತಿಶಾಲಿ ಸಾವಯವ ಗೊಬ್ಬರ 3 года назад
    Cow dung liquid fertilizer | organic fertilizer kannada | URIYA DAP MOP ಗಿಂತ ಶಕ್ತಿಶಾಲಿ ಸಾವಯವ ಗೊಬ್ಬರ
    Опубликовано: 3 года назад
  • cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ, 5 лет назад
    cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,
    Опубликовано: 5 лет назад
  • ಕಡಿಮೆ ನೀರಿನಲ್ಲಿ ಬೆಳೆಯುವ ಹಣ್ಣಿನ ಗಿಡಗಳು ಯಾವುವು What are fruit plants that grow in low water? 5 лет назад
    ಕಡಿಮೆ ನೀರಿನಲ್ಲಿ ಬೆಳೆಯುವ ಹಣ್ಣಿನ ಗಿಡಗಳು ಯಾವುವು What are fruit plants that grow in low water?
    Опубликовано: 5 лет назад
  • JEEVAMRUTHA preparation in Kannada | Research based complete technical information | ಜೀವಾಮೃತ ಮಾಹಿತಿ 3 года назад
    JEEVAMRUTHA preparation in Kannada | Research based complete technical information | ಜೀವಾಮೃತ ಮಾಹಿತಿ
    Опубликовано: 3 года назад
  • ''ಮಾರ್ಕೆಟ್ ನ ಚಿಂತೆ ಬೇಡ ಇದನ್ನು ಬೆಳೆದರೆ   ನಾನೇ ತೆಗೆದುಕೊಳ್ಳುತ್ತೇನೆ''||Babu rao Thota || 2 года назад
    ''ಮಾರ್ಕೆಟ್ ನ ಚಿಂತೆ ಬೇಡ ಇದನ್ನು ಬೆಳೆದರೆ ನಾನೇ ತೆಗೆದುಕೊಳ್ಳುತ್ತೇನೆ''||Babu rao Thota ||
    Опубликовано: 2 года назад
  • ಅನ್ನದಾತ | ಎಕರೆಗೆ 150 ಟನ್ ಇಳುವರಿ ನಿರೀಕ್ಷೆಯಲ್ಲಿ ಬೆಳಗಾವಿಯ ಕಬ್ಬು ಬೆಳೆಗಾರ Ashok Patil 7 лет назад
    ಅನ್ನದಾತ | ಎಕರೆಗೆ 150 ಟನ್ ಇಳುವರಿ ನಿರೀಕ್ಷೆಯಲ್ಲಿ ಬೆಳಗಾವಿಯ ಕಬ್ಬು ಬೆಳೆಗಾರ Ashok Patil
    Опубликовано: 7 лет назад
  • Прививка Дерева весной шелковица 2 месяца назад
    Прививка Дерева весной шелковица
    Опубликовано: 2 месяца назад
  • Big Bulletin | ಫಾರಿನ್‌ ‌ಫ್ಲೈಟ್‌ ಏರಿದ 20ಕ್ಕೂ ಹೆಚ್ಚು ಶಾಸಕರು..! | HR Ranganath | Feb  17, 2026 17 часов назад
    Big Bulletin | ಫಾರಿನ್‌ ‌ಫ್ಲೈಟ್‌ ಏರಿದ 20ಕ್ಕೂ ಹೆಚ್ಚು ಶಾಸಕರು..! | HR Ranganath | Feb 17, 2026
    Опубликовано: 17 часов назад
  • ಈ ಟೆಕ್ನಿಕ್ ಮಾಡಿದ್ರೆ | Banana farming in Karnataka | modern agriculture methods Kannada yelakki bale 2 года назад
    ಈ ಟೆಕ್ನಿಕ್ ಮಾಡಿದ್ರೆ | Banana farming in Karnataka | modern agriculture methods Kannada yelakki bale
    Опубликовано: 2 года назад
  • EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA 3 недели назад
    EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA
    Опубликовано: 3 недели назад
  • ಹಂದ್ರಾಳ ಮೆಣಸಿನಕಾಯಿ|ಒಂದು ಕಟಾವಿಗೆ|ಒಂದು ಲಕ್ಷ|ಆರು ಕಟಾವು|ಸಂಪೂರ್ಣ ಮೆಣಸಿನಕಾಯಿ ಮಾಹಿತಿ 1 год назад
    ಹಂದ್ರಾಳ ಮೆಣಸಿನಕಾಯಿ|ಒಂದು ಕಟಾವಿಗೆ|ಒಂದು ಲಕ್ಷ|ಆರು ಕಟಾವು|ಸಂಪೂರ್ಣ ಮೆಣಸಿನಕಾಯಿ ಮಾಹಿತಿ
    Опубликовано: 1 год назад
  • ಹಳ್ಳಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ.. 1 ಎಕರೆ ಜಮೀನಿದ್ರೆ ಇದು ಸಾಧ್ಯ..! | Organic Mandya | Karnataka Tv 5 лет назад
    ಹಳ್ಳಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ.. 1 ಎಕರೆ ಜಮೀನಿದ್ರೆ ಇದು ಸಾಧ್ಯ..! | Organic Mandya | Karnataka Tv
    Опубликовано: 5 лет назад
  • Золото не редкость — люди неправильно истолковали знаки. 9 дней назад
    Золото не редкость — люди неправильно истолковали знаки.
    Опубликовано: 9 дней назад
  • ಚಾಲೆಂಜ್ ತಗೊಂಡು ಏಲಕ್ಕಿ ಬೆಳೆದು 25 ಲಕ್ಷ ಗಳಿಸಿದ ಇಂಜಿನಿಯರ್ Cardamom Farming in Karnataka agriculture idea 1 год назад
    ಚಾಲೆಂಜ್ ತಗೊಂಡು ಏಲಕ್ಕಿ ಬೆಳೆದು 25 ಲಕ್ಷ ಗಳಿಸಿದ ಇಂಜಿನಿಯರ್ Cardamom Farming in Karnataka agriculture idea
    Опубликовано: 1 год назад
  • ನೈಸರ್ಗಿಕ ಕೃಷಿ | ಯಾವ ಸಮಯದಲ್ಲಿ ಯಾವ ತರಕಾರಿ ಬೆಳೆಯಬೇಕು | EP –28 | Natural Farming | Raitha Pragathi 5 лет назад
    ನೈಸರ್ಗಿಕ ಕೃಷಿ | ಯಾವ ಸಮಯದಲ್ಲಿ ಯಾವ ತರಕಾರಿ ಬೆಳೆಯಬೇಕು | EP –28 | Natural Farming | Raitha Pragathi
    Опубликовано: 5 лет назад
  • ಬೇಸಿಗೆಯಲ್ಲೂ ಮೆಣಸಿನಕಾಯಿ ಬೆಳೆದು ಹೆಚ್ಚು ಲಾಭ ಪಡೆದ ರೈತ | 9845629864 | 9620469094 6 лет назад
    ಬೇಸಿಗೆಯಲ್ಲೂ ಮೆಣಸಿನಕಾಯಿ ಬೆಳೆದು ಹೆಚ್ಚು ಲಾಭ ಪಡೆದ ರೈತ | 9845629864 | 9620469094
    Опубликовано: 6 лет назад
  • Медная проволока утраивает ваш урожай — даже при экстремальных температурах 3 недели назад
    Медная проволока утраивает ваш урожай — даже при экстремальных температурах
    Опубликовано: 3 недели назад
  • ОДНО МЕДНОЕ КОЛЬЦО и вы не узнаете свой урожай! ПОГОДА НЕ ВАЖНА 2 недели назад
    ОДНО МЕДНОЕ КОЛЬЦО и вы не узнаете свой урожай! ПОГОДА НЕ ВАЖНА
    Опубликовано: 2 недели назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5