• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ скачать в хорошем качестве

Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ 20 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ в качестве 4k

У нас вы можете посмотреть бесплатно Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



Chatrapathi Shivaji Maharaj jayanthi Ballari ಅದ್ದೂರಿಯಾಗಿ ನಡೆದ ಚತ್ರಪತಿ ಶಿವಾಜಿ ಮಹಾರಾಜ್ 399ನೇ ಜಯಂತೋತ್ಸವ

Birth Anniversary of Chatrapathi Shivaji Maharaj jayanthi Special in Ballari 0n 19/02/2026. ಬಳ್ಳಾರಿ: ಅರ್ಥಪೂರ್ಣ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಆಚರಣೆ ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ ಇಂದಿಗೂ ಸ್ಫೂರ್ತಿ: ಎಂ.ಶಿವಾಜಿರಾವ್ ಬಳ್ಳಾರಿ,ಫೆ.19 ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಬಾಲ್ಯದ ಶೌರ್ಯ ಮತ್ತು ಯುದ್ಧ ಕೌಶಲ್ಯಗಳು ನಮಗೆಲ್ಲರಿಗೂ ಇಂದಿಗೂ ಸ್ಫೂರ್ತಿ ಎಂದು ಪೊಲೀಸ್ ಇಲಾಖೆಯ ನಿವೃತ್ತ ಶಾಖಾಧೀಕ್ಷಕ ಎಂ.ಶಿವಾಜಿರಾವ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಡಾ.ದೊಡ್ಡನಗೌಡ ರಂಗಮAದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೇ, ಭಾರತದ ರಾಷ್ಟçಪುರುಷರಾಗಿ ಹಿಂದೂ ಸ್ವರಾಜ್ಯ ಸ್ಥಾಪಿಸಿದರು. ದಾಸ್ಯ ಮತ್ತು ಗುಲಾಮತನದಿಂದ ದೇಶವನ್ನು ಮುಕ್ತಗೊಳಿಸಿ, ಪರಕೀಯರ ದಾಳಿಯಿಂದ ರಕ್ಷಿಸಿದ ಮಹಾನ್ ಚೇತನರು ಎಂದು ತಿಳಿಸಿದರು. ಭವ್ಯ ಮೆರವಣಿಗೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದಲ್ಲಿ ವಿಜೃಂಭಣೆಯಿAದ ಭವ್ಯ ಮೆರವಣಿಗೆ ನಡೆಯಿತು. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಆರಂಭವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ, ಹಳೆಯ ಜಿಲ್ಲಾಧಿಕಾರಿಗಳ ಮುಂಭಾಗದಿAದ, ಹೆಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಸಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮAದಿರ ತಲುಪಿತು. ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಧ್ಯಾ ಕೋಲಾಚಲಂ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಮೂಡಿಬಂತು. ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮರಾಠ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ 'ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಕಪ್-2026' ಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚಾಂಪಿಯನ್: ಮರಾಠ ಯೋಧ ತಂಡ, ಬಳ್ಳಾರಿ. ರನ್ನರ್ಸ್-ಅಪ್: ಶಿವಾಜಿ ವಾರಿಯರ್ಸ್ ತಂಡ, ಸಂಡೂರು. ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೂ ಬಹುಮಾನ ನೀಡಿ ಅಭಿನಂದಿಸಲಾಯಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಸಮಾಜದ ಮುಖಂಡರಾದ ಯಶವಂತರಾವ್ ಜಗತಾಪ್, ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ರಾಜ್ಯ ಯುವ ಅಧ್ಯಕ್ಷ ವಿನೋದ್ ಎಂ. ಚವ್ಹಾಣ್, ಹುಲಿಗಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ರಾವ್, ನಾಗರಾಜ್ ರಾವ್, ದಿನೇಶ್ ನಲವಡೆ, ಯಲ್ಲಪ್ಪ ಘೋರ್ಪಡೆ, ಮುರಾರಿ ಜಾಧವ, ಆರ್. ಎಲ್. ಜಾಧವ, ನೀಲಕಂಠರಾವ್ ಮೋರೆ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. #jayshivray #chatrapathi #chatrapathishivajimaharaji #jayshivaji #shivajmaharaj #ShivajiProcession #Shivaji #Procession

Comments
  • ЧТО СКРЫВАЕТ ДНО БАЙКАЛА? КУСТО НАШЕЛ ЭТО И УМЕР ЧЕРЕЗ 3 ДНЯ... 2 недели назад
    ЧТО СКРЫВАЕТ ДНО БАЙКАЛА? КУСТО НАШЕЛ ЭТО И УМЕР ЧЕРЕЗ 3 ДНЯ...
    Опубликовано: 2 недели назад
  • ಬದುಕಿನಲ್ಲಿ ನಿಶ್ಚಿಂತೆಯಿಂದ ಇರುವುದು ಹೇಗೆ? 1 день назад
    ಬದುಕಿನಲ್ಲಿ ನಿಶ್ಚಿಂತೆಯಿಂದ ಇರುವುದು ಹೇಗೆ?
    Опубликовано: 1 день назад
  • Big Bulletin | ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ..! | HR Ranganath | Feb  20, 2026 15 часов назад
    Big Bulletin | ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ..! | HR Ranganath | Feb 20, 2026
    Опубликовано: 15 часов назад
  • ಊರಾಗ ನಾಲ್ಕು ಮಂದಿ part-17  #uttarkarnataka #shivaputracomedy #shivaputrayasharadha #shivaputra 2 дня назад
    ಊರಾಗ ನಾಲ್ಕು ಮಂದಿ part-17 #uttarkarnataka #shivaputracomedy #shivaputrayasharadha #shivaputra
    Опубликовано: 2 дня назад
  • Big Bulletin | ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ  | HR Ranganath | Feb  20, 2026 15 часов назад
    Big Bulletin | ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ | HR Ranganath | Feb 20, 2026
    Опубликовано: 15 часов назад
  • ПУТИН В БЕШЕНСТВЕ: Флот РФ ЗАХВАЧЕН ПРЯМО В МОРЕ! Балтика стала «МОГИЛОЙ» для нефти!
    ПУТИН В БЕШЕНСТВЕ: Флот РФ ЗАХВАЧЕН ПРЯМО В МОРЕ! Балтика стала «МОГИЛОЙ» для нефти!
    Опубликовано:
  • Bagalkote: ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಜಿಲ್ಲಾ SPಗೆ ಗಾಯ Stone Pelting During Shivaji Procession 14 часов назад
    Bagalkote: ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಜಿಲ್ಲಾ SPಗೆ ಗಾಯ Stone Pelting During Shivaji Procession
    Опубликовано: 14 часов назад
  • ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ 6 дней назад
    ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ
    Опубликовано: 6 дней назад
  • ಟಿಪ್ಪು ಭಕ್ತರನ್ನು ಟೀಕಿಸಿದ CM Yogi, ಶಿವಾಜಿ ಮಹಾರಾಜರನ್ನು ಇವನಿಗೆ ಹೋಲಿಸಲು ಸಾಧ್ಯವಿಲ್ಲ... 3 дня назад
    ಟಿಪ್ಪು ಭಕ್ತರನ್ನು ಟೀಕಿಸಿದ CM Yogi, ಶಿವಾಜಿ ಮಹಾರಾಜರನ್ನು ಇವನಿಗೆ ಹೋಲಿಸಲು ಸಾಧ್ಯವಿಲ್ಲ...
    Опубликовано: 3 дня назад
  • Stone Pelting On Shivaji Procession: ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ! ಬಾಗಲಕೋಟೆ ಎಸ್ಪಿ ತಲೆಗೆ ಗಾಯ! 1 день назад
    Stone Pelting On Shivaji Procession: ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ! ಬಾಗಲಕೋಟೆ ಎಸ್ಪಿ ತಲೆಗೆ ಗಾಯ!
    Опубликовано: 1 день назад
  • 🔴LIVE | ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಅಬ್ಬರ | NIKHIL KUMARASWAMY IN TUMAKURU |
    🔴LIVE | ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಅಬ್ಬರ | NIKHIL KUMARASWAMY IN TUMAKURU |
    Опубликовано:
  • 1 день назад
    "ಇಂದೇ ಮನೆ ಕಟ್ಟಬಹುದಾದ ಸುಸಜ್ಜಿತ ಲೇಔಟ್ "!!KHB Sites||Upkar Developers||Property||
    Опубликовано: 1 день назад
  • Bagalkote Hindu Leaders Meeting Over Stone Pelting On Shivaji Procession |ಹಿಂದೂ ಮುಖಂಡರಿಂದ ಸಭೆ 1 день назад
    Bagalkote Hindu Leaders Meeting Over Stone Pelting On Shivaji Procession |ಹಿಂದೂ ಮುಖಂಡರಿಂದ ಸಭೆ
    Опубликовано: 1 день назад
  • 🔴LIVE : ಎರಡು ವರ್ಷಗಳಿಂದ ಮಹಿಳೆ ಮೇಲೆ ಅತ್ಯಾ.ಚಾರ ಆರೋಪ | Power TV News
    🔴LIVE : ಎರಡು ವರ್ಷಗಳಿಂದ ಮಹಿಳೆ ಮೇಲೆ ಅತ್ಯಾ.ಚಾರ ಆರೋಪ | Power TV News
    Опубликовано:
  • Live News : ಬಾಗಲಕೋಟೆ ಶಿವಾಜಿ ಮೆರವಣಿಗೆ ಕಲ್ಲು ತೂರಾಟ; ರಾಜಕೀಯ ನಾಯಕರ ಕೆಸರೆರಚಾಟ..! | Pragathi TV
    Live News : ಬಾಗಲಕೋಟೆ ಶಿವಾಜಿ ಮೆರವಣಿಗೆ ಕಲ್ಲು ತೂರಾಟ; ರಾಜಕೀಯ ನಾಯಕರ ಕೆಸರೆರಚಾಟ..! | Pragathi TV
    Опубликовано:
  • Stone Pelting During Shivaji Procession: ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ, ಬಾಗಲಕೋಟೆ ಉದ್ವಿಗ್ನ 1 день назад
    Stone Pelting During Shivaji Procession: ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ, ಬಾಗಲಕೋಟೆ ಉದ್ವಿಗ್ನ
    Опубликовано: 1 день назад
  • ಶಿವಾಜಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ; ನಿಷೇದಾಜ್ಞೆ ಜಾರಿ | Stone Pelting During Shivaji Jayanthi 1 день назад
    ಶಿವಾಜಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ; ನಿಷೇದಾಜ್ಞೆ ಜಾರಿ | Stone Pelting During Shivaji Jayanthi
    Опубликовано: 1 день назад
  • Stones Pelted at Shivaji Procession in Bagalkot | ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ! 1 день назад
    Stones Pelted at Shivaji Procession in Bagalkot | ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ!
    Опубликовано: 1 день назад
  • ದಿಲ್ಲಿ ಶೃಂಗದಲ್ಲಿ ಕಾಂಗ್ರೆಸ್ ಗೂಂಡಾಗಿರಿ:ರಾಹುಲ್ ಗಾಂಧಿ ಕೋರ್ಟಿಗೆ  ಹಾಜರ್ 5 часов назад
    ದಿಲ್ಲಿ ಶೃಂಗದಲ್ಲಿ ಕಾಂಗ್ರೆಸ್ ಗೂಂಡಾಗಿರಿ:ರಾಹುಲ್ ಗಾಂಧಿ ಕೋರ್ಟಿಗೆ ಹಾಜರ್
    Опубликовано: 5 часов назад
  • ಕಿತ್ತೂರು ರಾಣಿ ಚೆನ್ನಮ್ಮ ಯುಗ ಮರುಸೃಷ್ಟಿ 4 месяца назад
    ಕಿತ್ತೂರು ರಾಣಿ ಚೆನ್ನಮ್ಮ ಯುಗ ಮರುಸೃಷ್ಟಿ
    Опубликовано: 4 месяца назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5