У нас вы можете посмотреть бесплатно ವಿಶ್ವಸಂಭ್ರಮ 2026 | ಸರ್ಪ ಸಂಸ್ಕಾರ & ಸರ್ಪದೋಷ ಅರ್ಥ | ವಿದ್ವಾನ್ ಮಹೇಂದ್ರ ಸೋಮಯಾಜಿ | ಕುಕ್ಕೆ ಸುಬ್ರಹ್ಮಣ್ಯ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಿಶ್ವಸಂಭ್ರಮ – ಜನವರಿ 26ರ ಅಂಗವಾಗಿ ನಡೆದ ರಾಷ್ಟ್ರೀಯ ವಿದ್ವತ್ ಸಮ್ಮೇಳನ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ವರ್ಷದ ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಎಂಟನೇ ಶ್ರೀ ಬ್ರಹ್ಮಸೂತ್ರ ಅನು ವ್ಯಾಖ್ಯಾನ – ಶ್ರೀ ಸುಧಾ ಮಂಗಲೋತ್ಸವ ಸಮಾರಂಭದ ಭಾಗವಾಗಿ, 📍 ಸ್ಥಳ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠ 🤝 ಸಹಯೋಗ: ▪️ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ ▪️ ವೇದವ್ಯಾಸ ಸಂಶೋಧನ ಕೇಂದ್ರ, ಶ್ರೀ ಸುಬ್ರಹ್ಮಣ್ಯ ಮಠ ಈ ಸಂದರ್ಭದಲ್ಲಿ 🕉️ “ಸರ್ಪ ಸಂಸ್ಕಾರ ಎಂದರೆ ಏನು? ಸರ್ಪದೋಷ ಅಂದರೆ ಏನು? ನಾಗಾರಾಧನೆಯ ಮಹತ್ವ” ಎಂಬ ವಿಷಯದ ಕುರಿತು 🎙️ ವಿದ್ವಾನ್ ಮಹೇಂದ್ರ ಸೋಮಯಾಜಿ ಅವರು ಅತ್ಯಂತ ಶಾಸ್ತ್ರೀಯ ಹಾಗೂ ಸರಳ ರೀತಿಯಲ್ಲಿ ಪ್ರಬಂಧ ಮಂಡಿಸಿದರು. 🙏 ವಿದ್ವತ್ ಸಮ್ಮೇಳನದ ಅಧ್ಯಕ್ಷತೆ ಹಾಗೂ ದಿವ್ಯ ಸಾನ್ನಿಧ್ಯ: ▪️ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (ಪೇಜಾವರ ಮಠ, ಉಡುಪಿ) ▪️ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು (ಶ್ರೀ ಸುಬ್ರಹ್ಮಣ್ಯ ಮಠ, ಕುಕ್ಕೆ) 👉 ಧಾರ್ಮಿಕ, ಶಾಸ್ತ್ರೀಯ ಹಾಗೂ ನಾಗಾರಾಧನೆಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಾಗಿ ಈ ವೀಡಿಯೊ ತಪ್ಪದೆ ವೀಕ್ಷಿಸಿ. 🔔 Like | Share | Subscribe ಮಾಡಿ 📿 ಧರ್ಮ ಸಂಸ್ಕೃತಿಯ ಸೇವೆಗೆ ಕೈಜೋಡಿಸಿ #ವಿಶ್ವಸಂಭ್ರಮ2026 #ರಾಷ್ಟ್ರೀಯವಿದ್ವತ್ಸಮ್ಮೇಳನ #ಸರ್ಪಸಂಸ್ಕಾರ #ಸರ್ಪದೋಷ #ನಾಗಾರಾಧನೆ #MahendraSomayaji #KukkeSubrahmanya #SriSubrahmanyaMatha #VishwaprasannaTheertha #VidyaprasannaTheertha #SanatanaDharma #KannadaSpiritual #Vedanta #MadhwaPhilosophy