• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM скачать в хорошем качестве

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM 2 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM в качестве 4k

У нас вы можете посмотреть бесплатно ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM

#kannada #karnataka #kuvempu #tejasvi #ಕುವೆಂಪು #ಪೂರ್ಣಚಂದ್ರತೇಜಸ್ವಿ #BCA #NOTES #competitiveexams #studymaterial #BENGALURUUNIVERSITY ಯಾವ ಕಾಲದ ಶಾಸ್ತವೇನು ಹೇಳಿದರೇನು? ಕುವೆಂಪು __ _______ __ ಯಾವ ಕಾಲದ ಶಾಸ್ತವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತವಿಹುದೇನು? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯ ಋಷಿ! ಮನು ನಿನಗೆ ನೀನು ಅರ್ಥ:- ಮನುಷ್ಯ ವೈಚಾರಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು ಅದನ್ನು ಬಿಟ್ಟು, ಋಷಿಗಳು ಹೇಳಿದರೆಂಬ ಕಾರಣಗಳನ್ನು ಹೇಳಿಕೊಂಡು ಮಾನವೀಯತೆಯನ್ನೇ ಮರೆತು ವರ್ತಿಸಬಾರದು ಎಂಬ ವಿಚಾರವನ್ನು ಕುವೆಂಪು ಇಲ್ಲಿ ಹೇಳಿದ್ದಾರೆ. ಯಾವಕಾಲದ ಶಾಸ್ತç ಏನೇ ಹೇಳಲಿ ಆದರೆ, ನಿನ್ನ ಆತ್ಮಸಾಕ್ಷಿಗಿಂತಲೂ ಮಿಗಲಾದುದು ಇನ್ನೇನಿದೆ? ಎಂದೋ ಮನು ಬರೆದಿಟ್ಟರೇ ಅದನ್ನೇ ಪಾಲಿಸಬೇಕೆಂದೇನಿಲ್ಲ ಅಂತ ಕುವೆಂಪು ಹೇಳಿದ್ದಾರೆ. ನಿನ್ನ ಬದುಕಿನ ನಾಯಕ ನೀನೆ, ಹಾಗೆಯೇ ನಿನ್ನೆ ಯಶಸ್ಸಿನ ಕಾರಣನೂ ನೀನೆ.. ! ಎಂಬ ವಿಚಾರಗಳನ್ನ ಕುವೆಂಪು ಇಲ್ಲಿ ಪ್ರಸ್ತಾಪಿಸುತ್ತಾರೆ. ನೀರಡಿಸಿ ಬಂದ ಸೋದರಿಗೆ ನೀರನು ಕೊಡಲು ಮನುಧರ್ಮಶಾಸ್ತçವೆನೆಗೊರೆಯಬೇಕೇನು? ನೊಂದವರ ಕಂಬನಿಯೊರಸಿ ಸಂತೈಸುವೊಡೆ ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು? ಅರ್ಥ:- ಸಾಮಾನ್ಯ ವಿಚಾರಗಳನ್ನು ಮಾಡಲು ಮತ್ಯಾರೋ ಅದಕ್ಕೆ ಪ್ರೇರಣೆಯಾಗಬೇಕಿಲ್ಲ, ಅವು ಸಾಮಾನ್ಯವಾಗಿ ಕಲಿಯಬೇಕಾದವುಗಳು..! ನೀರಡಿಸಿ ಬಂದ ಸೋದರಿಗೆ ನೀರು ನೀಡಲಿಕ್ಕೆ ಪ್ರಾಚೀನ ಕಾವ್ಯಗಳ, ಪ್ರಾಚೀನ ವ್ಯಕ್ತಿಗಳ ಪ್ರೇರಣೆ ಬೇಕಾಗಿಲ್ಲ.. ನೊಂದವರ ಕಣ್ಣೀರು ಒರೆಸುವ ಕೆಲಸ ಮಾನವೀಯವಾದುದು.. ಮನುಷ್ಯನಾದವನು ಸಾಮಾನ್ಯವಾಗಿ ಆ ವಿಚಾರಗಳನ್ನ ಕಲಿತಿರುತ್ತಾನೆ. ಇಂತಹ ವಿಚಾರಗಳಿಗೆ ಶಾಸ್ತçಗಳ ಪ್ರಮಾಣಿಕರಣ ಬೇಕಾಗಿಲ್ಲ ಎಂಬ ಮಾತುಗಳನ್ನ ಕುವೆಂಪು ಇಲ್ಲಿ ಹೇಳಿದ್ದಾರೆ. ಪಂಚಮರ ಶಿಶುವೊಂದು ಕೆರೆಯಲಿ ಮುಳುಗುತಿರೆ ದಡದಲಿ ಮೀಯುತ್ತಾ ನಿಂತಿರುವ ನಾನು ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು? ಅರ್ಥ:- ಕಷ್ಟ ಎಲ್ಲರಿಗೂ ಬರುತ್ತದೆ, ಆಗ ನಾವು ಜಾತಿ, ವರ್ಗ ಎಂದ ನೋಡದೆ ಇನ್ನೊಬ್ಬರ ಸಹಾಯವನ್ನ ನಿರೀಕ್ಷಿಸುತ್ತೇವೆ. ಹಾಗೆಯೇ ಮೇಲ್ಜಾತಿಯ ಮಗುವೊಂದು ಕೆರೆಯಲ್ಲಿ ಮುಳುಗುತ್ತಿರೋದನ್ನ ಕಂಡ ಕೆಳ ಜಾತಿಯವ ಮಗುವನ್ನ ರಕ್ಷಿಸಿದೆ ಜಾತಿ ಕಾರಣ ಕೊಡಲಾದೀತೆ? ಇಲ್ಲಿ ಶಾಸ್ತçಗಳಿಗಿಂತಲೂ ಮಾನವೀಯತೆ ಪ್ರಧಾನ ಅಂಶವಾಗಬೇಕು ಎಂಬ ಮಾತುಗಳನ್ನ ಮಾರ್ಮಿಕವಾಗಿ ಕುವೇಂಪು ಹೇಳಿದ್ದಾರೆ. ಅಂತು ಮನು ತಾನು ಹೇಳಿರಲಾರನಯ್ಯಯ್ಯೊ! ಹೇಳಿದ್ದರವನನೂ ಶಾಸ್ತçದೊಳೆ ಸುತ್ತಿ, ಸ್ವರ್ಗ ಹೋಗಲಿ,ಮತ್ತೆ ನರಕ ಬಂದರು ಬರಲಿ, ಎದೆಯ ಧೈರ್ಯವ ಮಾಡಿ ಬಿಸಾಡಾಚೆಗೆತ್ತಿ ಅರ್ಥ:- ಕೆಲ ನಿಯಮಗಳನ್ನ ಅಂಧತ್ವದಿಂದ ಒಪ್ಪಿಕೊಳ್ಳುವ ಜನ ಈಗಲೂ ಇದ್ದಾರೆ. ಪ್ರಾಚೀನ ಶಾಸ್ತçಗಳ ಹೆಸರನ್ನ ಹೇಳಿಕೊಂಡು ಕೆಲವರು ಮನು ಅಥವಾ ಆ ಕಾಲದ ಮಹನೀಯರ ಗ್ರಂಥಗಳ ಮೂಲ ವಿಚಾರವನ್ನೇ ತಿರುಚಿ, ತಮಗೆ ಅನಿಸಿದ್ದ ಪದ್ಧತಿಗಳನ್ನ ಶಾಸತ್ರಗಳ ಹೆಸರನ್ನ ಹೇಳಿಕೊಂಡು ಸಾಮಾನ್ಯ ಜನರ ಮೇಲೆ ಹೇರುವ ಪ್ರವೃತ್ತಿಯನ್ನ ಕುವೆಂಪು ಇಲ್ಲಿ ಖಂಡಿಸಿದ್ದಾರೆ. ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆಗಳನ್ನ ಹೇಳುವ ಮೂಲಕ ಜನರಲ್ಲಿ ಇಲ್ಲದೆ ಇರೋ ಆಲೋಚನೆಗಳನ್ನ ತುಂಬುವದನ್ನ ಕವಿ ತಿಳಿಸಿದ್ದಾರೆ. ಆದರೆ ಇದೆಲ್ಲವನ್ನ ಧೈರ್ಯದಿಂದ ಹೊರಹಾಕಿ ಬದುಕನ್ನ ಕಟ್ಟಿಕೊಳ್ಳಬೇಕೆಂಬ ಮಾತನ್ನೂ ಹೇಳಿದ್ದಾರೆ. ಸ್ವರ್ಗ ಹೋಗುವುದಿಲ್ಲ,ನರಕ ಬರುವುದಿಲ್ಲ ಸ್ವರ್ಗ ನರಕಗಳೇನು ಶಾಸ್ತçಸ್ಥವಲ್ಲ. ಎದೆಯ ದನಿಧರ್ಮನಿದಿ ü! ಕರ್ತವ್ಯವದುವೆ ವಿಧಿ ನಂಬದನು: ಅದನುಳಿದು ಋಷಿಯು ಬೇರಿಲ್ಲ! ಅರ್ಥ:- ಸ್ವರ್ಗ ಹಾಗೂ ನರಕಗಳ ಬಗ್ಗೆ ಹಲವು ಚರ್ಚೆಗಳನ್ನು ಕಾಣಬಹುದು. ಆದರೆ ಇಲ್ಲಿ ಕವಿ ಕುವೆಂಪು ಸ್ವರ್ಗ ಹಾಗೂ ನರಕಗಳಿಗೂ , ಶಾಸ್ತçಗಳಿಗೂ ಯಾವುದೇ ಸಂಬAಧವಿಲ್ಲ ಎಂದು ಹೇಳಿದ್ದಾರೆ. ಸ್ವರ್ಗ ಹಾಗೂ ನರP ಚಿಂತನೆಗಿAತ ನಮ್ಮ ಒಳಗಿನ ಚಿಂತನೆಗಳನ್ನ ಗೌರವಿಸಬೇಕು. ನಾವು ಮಾಡುವ ಕಾಯಕವನ್ನು ಗೌರವಿಸಬೇಕು. ಕಾಯಕವನ್ನೇ ನಂಬಬೇಕು. ಅದನ್ನ ಹೊರತುಪಡಿಸಿ ಮತ್ಯಾವುದೇ ಋಷಿಗಳಿಲ್ಲ ಎಂದು ಕವಿ ಹೇಳಿದ್ದಾರೆ. ಹಿಂದಿನಾ ಋಷಿಗಳು ಮಾನವರು ನಮ್ಮಂತೆ ಅವರ ಶಾಸ್ತçವು ಅವರ ಕಾಲಕ್ಕೆ ಮಾತ್ರ ಕಾಲಕ್ಕೆ ತಕ್ಕಂತೆ,ದೇಶಕ್ಕೆ ತಕ್ಕಂತೆ ನಮ್ಮ, ಹೃದಯವೇ ನಮಗೆ ಶ್ರೀಧರ್ಮಸೂತ್ರ! ಪುರಾತನ ಕಾಲದ ಚಿಂತನೆಗಳನ್ನ ಹಾಗೂ ಅಲ್ಲಿನ ವ್ಯಕ್ತಿಗಳನ್ನ ಕವಿ ಇಲ್ಲಿ ಪ್ರಾಯೋಗಿಕವಾಗಿ ಓರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಋಷಿಗಳು ಕೂಡಾ ನಮ್ಮ ನಿಮ್ಮಂತೆಯೇ ಸಾಮಾನ್ಯ ಮನುಷ್ಯರು ಎಂಬುದನ್ನ ಇಲ್ಲಿ ಕುವೆಂಪು ಹೇಳಿದ್ದಾರೆ. ಹಾಗಾಗಿ ಆ ಕಾಲದ ವ್ಯಕ್ತಿಗಳನ್ನೇ ದೇವರು ಎಂದು ಹೇಳುವುದನ್ನ ಕವಿ ಪ್ರಶ್ನಿಸಿದ್ದಾರೆ. ಆ ಕಾಲದ ಬದುಕು ಎಂದರೆ ಅದು ಅವರ ಕಾಲಕ್ಕೆ ಸಂಬAಧಿಸಿದ್ದು, ಅವರ ಕಾಲದ ಎಲ್ಲವೂ ಈ ಕಾಲಕ್ಕೆ ಅನ್ವಯಿಸೋದಿಲ್ಲ. ಎಲ್ಲಾ ದೇಶಗಳಿಗೂ ಅವರದ್ದೇ ಆದ ಸ್ವಂತಿಕೆ ಇರುತ್ತದೆ, ಹಾಗೆಯೇ ರಾಜ್ಯಕ್ಕೂ ಕೂಡಾ..! ಹಾಗಾಗಿ ನಮ್ಮ ಹೃದಯದ ವಿಚಾರಗಳೇ ನಮಗೆ ಶ್ರೀ ಧರ್ಮಸೂತ್ರ ಎಂಬುದನ್ನು ಕವಿ ಕುವೆಂಪು ಹೇಳಿದ್ದಾರೆ. #firstbuttonKannada #firstbutton please subscribe : #firstbutton #kannada

Comments
  • ಇರಾನ್‌-ಭಾರತ ಮಾತುಕತೆ | Iran Warns Trump | US Moves Military Assets | Masth Magaa | Suttu Jagattu 7 часов назад
    ಇರಾನ್‌-ಭಾರತ ಮಾತುಕತೆ | Iran Warns Trump | US Moves Military Assets | Masth Magaa | Suttu Jagattu
    Опубликовано: 7 часов назад
  • ಬೆಲೆ ಪೀಕ್‌ನಲ್ಲಿದ್ದಾಗ ಚಿನ್ನ ತಗೊಬಹುದಾ? | Expertʼs call on Gold, Silver Price | Masth Magaa Amar 5 часов назад
    ಬೆಲೆ ಪೀಕ್‌ನಲ್ಲಿದ್ದಾಗ ಚಿನ್ನ ತಗೊಬಹುದಾ? | Expertʼs call on Gold, Silver Price | Masth Magaa Amar
    Опубликовано: 5 часов назад
  • ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..? 3 часа назад
    ಭಾರತದ ಟೆಕ್ಸ್ ಟೈಲ್ ಉದ್ಯಮಕ್ಕೆ ಬಂಪರ್ ಲಾಟರಿ..! ಭಾರತದತ್ತ ಮುಖ ಮಾಡ್ತಿರೋದು ಯಾಕೆ ವಿದೇಶೀ ಬ್ರಾಂಡ್ಸ್..?
    Опубликовано: 3 часа назад
  • SDM E-Learning: Harakegalu  Prabhanda - AN Murthy Rao (Dr. Rajashekhar) 5 лет назад
    SDM E-Learning: Harakegalu Prabhanda - AN Murthy Rao (Dr. Rajashekhar)
    Опубликовано: 5 лет назад
  • ಮಮತಾ ಬ್ಯಾನರ್ಜಿಗೆ ಮುಖಭಂಗ! | India Oil Discovery | Setback for Vijay | Masth Magaa | Full News | Amar 1 час назад
    ಮಮತಾ ಬ್ಯಾನರ್ಜಿಗೆ ಮುಖಭಂಗ! | India Oil Discovery | Setback for Vijay | Masth Magaa | Full News | Amar
    Опубликовано: 1 час назад
  • 3 ಬಾರಿ ಪ್ರಜ್ವಲಿಸಿದ ದಿವ್ಯ ಜ್ಯೋತಿ: ಶಬರಿಮಲೆಯಲ್ಲಿ ಸಂಭ್ರಮ | Ayyappa Swamy | Makara Jyothi | Suvarna News 1 день назад
    3 ಬಾರಿ ಪ್ರಜ್ವಲಿಸಿದ ದಿವ್ಯ ಜ್ಯೋತಿ: ಶಬರಿಮಲೆಯಲ್ಲಿ ಸಂಭ್ರಮ | Ayyappa Swamy | Makara Jyothi | Suvarna News
    Опубликовано: 1 день назад
  • ಬರ್ತಿದೆ ಹೊಸ ನೌಕಾನೆಲೆ! | ಈಗೇನು ಮಾಡುತ್ತೆ ಯೂನುಸ್‌ ಸರ್ಕಾರ? | ಬಾಂಗ್ಲಾ ಲಾಕ್‌ | Bangladesh | Indian NAvy 2 дня назад
    ಬರ್ತಿದೆ ಹೊಸ ನೌಕಾನೆಲೆ! | ಈಗೇನು ಮಾಡುತ್ತೆ ಯೂನುಸ್‌ ಸರ್ಕಾರ? | ಬಾಂಗ್ಲಾ ಲಾಕ್‌ | Bangladesh | Indian NAvy
    Опубликовано: 2 дня назад
  • ಪ್ರತಿಭಟನಾಕಾರರ ವಿರುದ್ಧ  ಯಾರಿದು ಹೆಡ್ ಷೂಟರ್ಸ್..? ಇಸ್ರೇಲ್ ಜೊತೆ ಇದೇನು‌ ಮಾಡಿಬಿಡ್ತು ರಷ್ಯಾ..? 5 часов назад
    ಪ್ರತಿಭಟನಾಕಾರರ ವಿರುದ್ಧ ಯಾರಿದು ಹೆಡ್ ಷೂಟರ್ಸ್..? ಇಸ್ರೇಲ್ ಜೊತೆ ಇದೇನು‌ ಮಾಡಿಬಿಡ್ತು ರಷ್ಯಾ..?
    Опубликовано: 5 часов назад
  • ಕುಬಿ ಮತ್ತು ಇಯಾಲ ಕನ್ನಡ ಚಲನಚಿತ್ರ | Kubi Matthu Iyala  | Award Winning Kannada Art Movie 6 лет назад
    ಕುಬಿ ಮತ್ತು ಇಯಾಲ ಕನ್ನಡ ಚಲನಚಿತ್ರ | Kubi Matthu Iyala | Award Winning Kannada Art Movie
    Опубликовано: 6 лет назад
  • 350ಕ್ಕೂ ಹೆಚ್ಚು ಮಸೀದಿಗೆ ಬೆಂಕಿ -ಹಿಜಾಬ್ ಕಿತ್ತೆಸೆದ ಮಹಿಳೆಯರು- ಇರಾನ್‌ನಲ್ಲಿ ಹೀಗ್ಯಾಕಾಗ್ತಿದೆ-Iran revaluation 2 дня назад
    350ಕ್ಕೂ ಹೆಚ್ಚು ಮಸೀದಿಗೆ ಬೆಂಕಿ -ಹಿಜಾಬ್ ಕಿತ್ತೆಸೆದ ಮಹಿಳೆಯರು- ಇರಾನ್‌ನಲ್ಲಿ ಹೀಗ್ಯಾಕಾಗ್ತಿದೆ-Iran revaluation
    Опубликовано: 2 дня назад
  • '2026ರಿಂದಲೇ ಜಾರಿ' | Vehicle to Vehicle Communication | Nitin Gadkari | Masth magaa Amar prasad 3 дня назад
    '2026ರಿಂದಲೇ ಜಾರಿ' | Vehicle to Vehicle Communication | Nitin Gadkari | Masth magaa Amar prasad
    Опубликовано: 3 дня назад
  • ಭಾರತಕ್ಕೆ ಫಸ್ಟ್ ಟೈಂ ಇರಾನ್ ವಾರ್ನಿಂಗ್ ! ನಾಳೆ ನಿಮ್ಮ ಸರದಿ ಬರುತ್ತೆ ಎಂದು ಧಮ್ಕಿ ! ಅತ್ತ ದೇಶ ಬಿಟ್ಟ ನೆತನ್ಯಾಹು ! 9 часов назад
    ಭಾರತಕ್ಕೆ ಫಸ್ಟ್ ಟೈಂ ಇರಾನ್ ವಾರ್ನಿಂಗ್ ! ನಾಳೆ ನಿಮ್ಮ ಸರದಿ ಬರುತ್ತೆ ಎಂದು ಧಮ್ಕಿ ! ಅತ್ತ ದೇಶ ಬಿಟ್ಟ ನೆತನ್ಯಾಹು !
    Опубликовано: 9 часов назад
  • Jakubiak: najpierw mamy Tuska, potem mamy mieć euro, a na końcu zostaniemy parobkami | A. Klarenbach 5 часов назад
    Jakubiak: najpierw mamy Tuska, potem mamy mieć euro, a na końcu zostaniemy parobkami | A. Klarenbach
    Опубликовано: 5 часов назад
  • Kolejna porażka prokuratury Tuska ws. Ziobry. ZOBACZ! 2 часа назад
    Kolejna porażka prokuratury Tuska ws. Ziobry. ZOBACZ!
    Опубликовано: 2 часа назад
  • ಕುಲ ಕುಲ ಕುಲವೆಂದು ಹೊಡೆದಾಡದಿರಿ - ದಾಸ ಸಾಹಿತ್ಯ / ಕಾನೂನು ಕನ್ನಡ : ಡಾ. ರವಿಶಂಕರ್ ಎ.ಕೆ 1 год назад
    ಕುಲ ಕುಲ ಕುಲವೆಂದು ಹೊಡೆದಾಡದಿರಿ - ದಾಸ ಸಾಹಿತ್ಯ / ಕಾನೂನು ಕನ್ನಡ : ಡಾ. ರವಿಶಂಕರ್ ಎ.ಕೆ
    Опубликовано: 1 год назад
  • MERCOSUR TO SZANSA DLA POLSKI CZY ZAGŁADA? BRYŁKA KONTRA TATAŁA 22 часа назад
    MERCOSUR TO SZANSA DLA POLSKI CZY ZAGŁADA? BRYŁKA KONTRA TATAŁA
    Опубликовано: 22 часа назад
  • ಕಳಕೊಂಡಿದ್ದ 1000 ಕಿ.ಮೀ ಮತ್ತೆ ಭಾರತದ ವಶ ! ಸಂಚಲನ ಸೃಷ್ಟಿಸಿದ ಭಾರತದ ಸೇನಾಧಿಕಾರಿ ಹೇಳಿಕೆ ! ಈಗ ಶಕ್ಸ್ಗಂ ಕಿರಿಕ್ ! 1 день назад
    ಕಳಕೊಂಡಿದ್ದ 1000 ಕಿ.ಮೀ ಮತ್ತೆ ಭಾರತದ ವಶ ! ಸಂಚಲನ ಸೃಷ್ಟಿಸಿದ ಭಾರತದ ಸೇನಾಧಿಕಾರಿ ಹೇಳಿಕೆ ! ಈಗ ಶಕ್ಸ್ಗಂ ಕಿರಿಕ್ !
    Опубликовано: 1 день назад
  • ಅವ್ವ (Avva ) - P Lankesh 5 лет назад
    ಅವ್ವ (Avva ) - P Lankesh
    Опубликовано: 5 лет назад
  • 1 год назад
    "ಒಲುಮೆ ಹೊನಲ ತಡೆಗಳು" ಪದ್ಯದ ಸಾರಾಂಶ | ಪುತಿನ | Olume Onala tadegalu poem Summary
    Опубликовано: 1 год назад
  • PIJANI KIEROWCY. MASOWE UMORZENIA I DROGOWE ZERO 7 часов назад
    PIJANI KIEROWCY. MASOWE UMORZENIA I DROGOWE ZERO
    Опубликовано: 7 часов назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5