У нас вы можете посмотреть бесплатно ಡಾ. ಬಿ. ಆರ್. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಡಾ. ಬಿ. ಆರ್. ಅಂಬೇಡ್ಕರ್ ಅವರು ಧಾರ್ಮಿಕ ಅಲ್ಪಸಂಖ್ಯಾತರ ಬದಲಾಗಿ ಆರ್ಥಿಕ ದೃಷ್ಠಿಕೋನದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂದು ವರ್ಗೀಕರಿಸುವ ವಿಶಾಲ ತಳಹದಿಯ ಮೇಲೆ ತಮ್ಮ ಆರ್ಥಿಕ ವಿಚಾರಗಳನ್ನು ಮಂಡಿಸಿದ್ದರು. ಆರ್ಥಿಕವಾಗಿ ಯಾವುದೇ ನೆಲೆ ಇಲ್ಲದ ಎಲ್ಲಾ ಜಾತಿಯ ಜನರು ಅಲ್ಪಸಂಖ್ಯಾತರು. ಹೀಗಾಗಿ ಆರ್ಥಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಲವು ಹೋರಾಟಗಳನ್ನು ಕೈಗೊಂಡಿದ್ದರು. ಕೃಷಿ ಕಾರ್ಮಿಕರ ದುಸ್ಥಿತಿಯ ನರಳಾಟವನ್ನು ಕಂಡು ಜಮಿನ್ದಾರಿ ಪದ್ಧತಿಯನ್ನು ದೇಶದಲ್ಲಿ ನಾಶ ಮಾಡಲು ಕಾನೂನುಗಳನ್ನು ಜಾರಿಗೆ ತರಬೇಕೇಂದು ಪ್ರಬಲವಾಗಿ ಪ್ರತಿಪಾದಿಸಿದರು. ರಷ್ಯಾ ಮಾದರಿಯಂತೆ ದೇಶದ ಎಲ್ಲಾ ಜಮೀನನ್ನು ರಾಷ್ಟ್ರೀಕರಣ ಮಾಡಿ ಸರ್ಕಾರದ ವಶದಲ್ಲಿ ತೆಗೆದುಕೊಳ್ಳಬೇಕು ಎಂಬ ಮನವಿಯನ್ನು ಮಂಡಿಸಿದ್ದರು. ಈ ಮೂಲಕ ಸಾಮೂಹಿಕ ಸಾಗುವಳಿ ಕೃಷಿ ಪದ್ಧತಿ ಜಾರಿಗೆ ತರಲು ಒತ್ತಾಯಿಸಿದರು. ಅದರ ಜೊತೆಗೆ ದೇಶದಲ್ಲಿನ ಎಲ್ಲಾ ಖಾಸಗಿ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದರೆ ಎಲ್ಲರಿಗೂ ಸಮಾನ ಸಂಪತ್ತು ಸೃಷ್ಠಿಯಾಗುತ್ತದೆ ಎಂದು ನಂಬಿದ್ದರು. #ambedkareconomy #ambedkarstorykannada #muslim #angloindian #parshi #jain #equalrightsforeverycitizen #education #fundamentalrights #russia #watersystem #landreform #act #industrial #industries #industry #gandhi #nehru #fiveyearplans #technical #construction #economicinsights #reservebankofindia