У нас вы можете посмотреть бесплатно {12/02/2026 ದೇವರು ಊಟ}{13/02/2026 ಮದುವೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
॥ ಶ್ರೀ ಉರುಕುಂದಿ ಈರಣ್ಣ ಸ್ವಾಮಿ ಪ್ರಸನ್ನ ಶ್ರೀ ಗುಡ್ಡದ ಮಲ್ಲಯ್ಯ ಯೇಸು ಕ್ರಿಸ್ತನ ಕೃಪೆಯಿಂದ "ಹೀಗಿರುವಲ್ಲಿ ಅವರು ಇನ್ನೂ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಅಂದನು. कुक 19:6 ಶ್ರೀಮತಿ ಕೋರಿ ಅಯ್ಯಮ್ಮ ಶ್ರೀ ದಿ॥ ಭರಮಪ್ಪ ಇವರ ಕೃಪಾಶೀರ್ವಾದದಿಂದ ದೇವಪುತ್ರ ಕುಟುಂಬದವರ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1947 ನೇ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸ ಬಹುಳ ದಶಮಿದಿನಾಂಕ 12-02-2026 ಗುರುವಾರ ಶ್ರೀ ಗುರು ದೇವತಾಕಾರ್ಯ ಹಾಗೂ ಇದೇ ಮಾಘ ಮಾಸ ಬಹುಳ ಏಕಾದಶಿ ದಿನಾಂಕ 13-02-2026 ಶುಕ್ರವಾರ ಬೆಳಗ್ಗೆ 9-10 ರಿಂದ 10-30 ನಿ।। ಕೈಸಲ್ಲುವ ಶುಭ ಲಗ್ನ ಮುಹೂರ್ತದಲ್ಲಿ ಮಾಂಗಲ್ಯಧಾರಣೆ (ಅಕ್ಷತಾರೋಹಣ) ಬಳ್ಳಾರಿ ಜಿ।। ಸಿರುಗುಪ್ಪ ತಾ।। ಹಳ್ಳಿ ಗ್ರಾಮದ ಶ್ರೀಮತಿ ಯಂಕಮ್ಮ ಮತ್ತು ಶ್ರೀ ಸಂಪತ್ಕುಮಾರ್ ಇವರ ಜೇಷ್ಠ ಸುಪುತ್ರ ಬಳ್ಳಾರಿ ಜಿ। ಸಂಡೂರು ತಾ।। ಉಬ್ಬಳಗಂಡಿ ಗ್ರಾಮದ ಶ್ರೀಮತಿ ನೀಲಮ್ಮ ಮತ್ತು ಶ್ರೀ ಹನುಮಂತಪ್ಪ ಇವರ ಜೇಷ್ಠ ಸುಪುತ್ರಿ ಚಿ|| ಪ್ರವೀಣ್ ಎಂಬ ವರಶ್ರೇಷ್ಠನಿಗೆ ಚಿ।। ಕುಂ|| ಸೌ || ನಿರ್ಮಲ (ಜ್ಯೋತಿ) ಎಂಬ ಕನ್ಯಾಮಣಿಯನ್ನು ನಿಶ್ಚಯಿಸಿ ಇವರ ವಿವಾಹ ಮಹೋತ್ಸವನ್ನು ಬಳ್ಳಾರಿ ಜಿ।। ಸಿರುಗುಪ್ಪ ತಾ।। ಹಲ್ಗೊಳ್ಳಿ ಗ್ರಾಮದ ಸಿ.ಎಸ್.ಐ. ಪರಂಜ್ಯೋತಿ ಸ್ಮಾರಕ ದೇವಾಲಯ ಚರ್ಟ್ನಲ್ಲಿ ಪಾಸ್ಟರ್ ರೆ.ವೆ. ಲಲಿತ ರಮೇಶ್ ಯು. ಆರ್. ಹಾಗೂ ಪಾಸ್ಟರ್ ಇಮ್ಯಾನುವೆಲ್. ಕೆ. ಇವರ ನೇತೃತ್ವದಲ್ಲಿ ಜರುಗುವಂತೆ ಗುರು -ಹಿರಿಯರು ನಿಶ್ಚಯಿಸಿರುತ್ತಾರೆ. ಕಾರಣ ತಾವುಗಳು ಸಹ ಕುಟುಂಬ ಸಪರಿವಾರ ಸಮೇತರಾಗಿ ನೂತನ ವಧು-ವರರನ್ನು ಆಶೀರ್ವದಿಸಬೇಕೆಂದು ಕೋರುವ ಬನ್ನಿ ಬನ್ನಿ ನಮ್ಮ ಮಾದನ ಮದುವೆಗೆ ಬನ್ನಿ: ದೀಕ್ಷಿತ, ಅಕ್ಷಿತ ತಮ್ಮಸುಖಾಗಮನಬಯಸುವವರು: ಶ್ರೀಮತಿ ಕೋರಿ ಕಣಿವೆಮ್ಮ ಶ್ರೀ ಕೋರಿ ಪಕ್ಕೀರಪ್ಪ ನ್ಯಾಯವಾದಿಗಳು ಶ್ರೀಮತಿ ಕೋರಿ ಲತಾ ಶ್ರೀ ಕೋರಿ ಕ್ರಿಷ್ಣಯ್ಯ ಶ್ರೀಮತಿ ಕೋರಿ ಹುಲಿಗೆಮ್ಮ (ಬೈಲುವದ್ದಿಗೇರಿ) ಶ್ರೀಮತಿ ಗೀತಮ್ಮ ಶ್ರೀ ಲೋಕೇಶ್ ಬೈಲುವದ್ದಿಗೇರಿ) ಶ್ರೀಮತಿ ಹುಲಿಗೆಮ್ಮ ಶ್ರೀ ಯೇಶಪ್ಪ ಹಲ್ಗೊಳ್ಳಿ ಶ್ರೀಮತಿ ಶಿವಮ್ಮ ಶ್ರೀ ಮುತ್ತಪ್ಪ, ಹಬ್ಬೊಳ್ಳಿ ಕೋರಿ ಕುಟುಂಬದವರು ಹಾಗೂ ಹಲ್ಗೊಳ್ಳಿ ಗ್ರಾಮದ ಬಂಧು ಮಿತ್ರರು ತಮ್ಮ ಆಗಮನಾಭಿಲಾಷಿಗಳು ಶ್ರೀಮತಿ ಯಂಕಮ್ಮ ಮತ್ತು ಶ್ರೀ ಸಂಪತ್ ಕುಮಾರ್ ಹಳ್ಳಿ ಗ್ರಾಮ, ಸಿರುಗುಪ್ಪ ತಾ।। ಬಳ್ಳಾರಿ ಜಿ।। : ಆರತಕ್ಷತೆ: 2៥ 14-02-2026 ಶನಿವಾರ ಸಾಯಂಕಾಲ 6-00 ಗಂಟೆಗೆ ಬಳ್ಳಾರಿ ಜಿ।। ಸಂಡೂರು ತಾ॥ ಉಬ್ಬಳಗುಂಡಿ ಗ್ರಾಮದ ಕನ್ನಾದಾತರ ಸ್ವಗೃಹದಲ್ಲಿ ಶ್ರೀ ಶಿವಶಕ್ತಿ ಪ್ರಿಂಟರ್ಸ್, ಸಿರುಗುಪ್ಪ ಸೆಲ್ : 9448545787