• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ скачать в хорошем качестве

ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ 10 дней назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ в качестве 4k

У нас вы можете посмотреть бесплатно ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಎಷ್ಟು ಸಾಹಸವಂತ ನೀನೇ ಬಲವಂತ🙏🚩| ವಿಡಿಯೋ ಪೂರ್ತಿ ನೋಡಿ🙏🚩🙏| ಡಾ. ವಿದ್ಯಾಭೂಷಣ || ಸುಂದರಕಾಂಡ

ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥ ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥ ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ ॥ 1 ॥ ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ ॥ 2 ॥ ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆ ನೀಡಿ ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ ॥ 3 ॥ ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥ ಶೃಂಗಾರ ವನದೊಳಗಿದ್ದ ರಾಕ್ಷಸರ ಅಂಗವನಳಿಸಿದೆ ಅತಿರಣಶೂರ ನುಂಗಿ ಅಸ್ತ್ರಗಳ ಅಕ್ಷಕುವರನ ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥ ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ್ತ ಕರೆಸಿದ ಇಂದ್ರಜಿತುವನೆ ಚೋರಕಪಿಯ ನೀ ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ ॥ 6 ॥ ಪಿಡಿದನು ಇಂದ್ರಜಿತು ಕಡು ಕೋಪದಿಂದ ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥ ಕಂಡ ರಾವಣನು ಉದ್ದಂಡಕಪಿಯನು ಮಂಡೆಯ ತೂಗುತ ಮಾತಾಡಿಸಿದನು ಭಂಡು ಮಾಡದೆ ಬಿಡೆ ನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥ ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು ಬಲವಂತ ರಾಮರ ಬಂಟ ಬಂದಿಹೆನೋ ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥ ಬಡ ರಾವಣನೆ ನಿನ್ನ ಬಡಿದು ಹಾಕುವೆನೋ ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥ ನಿನ್ನಂಥ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ ನನ್ನಂಥ ದೂತರು ನಿನ್ನಂಥ ಪ್ರೇತರು ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥ ಕಡು ಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವನು ಒಡೆಯನ ಮಾತಿಗೆ ತಡೆಬಡೆ ಇಲ್ಲದೆ ಒಡನೆ ಮುತ್ತಿದರು ಗಡಿಮನೆಯವರು ॥ 12 ॥ ತಂದರು ವಸನವ ತಂಡತಂಡದಲಿ ಒಂದೊಂದು ಮೂಟೆ ಎಂಭತ್ತು ಕೋಟಿಯಲಿ ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ ॥ 13 ॥ ಶಾಲು ಸಕಲಾತಿಯು ಸಾಲದೆಯಿರಲು ಬಾಲೇರ ವಸ್ತ್ರವ ಸೆಳೆದು ತಾರೆನಲು ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥ ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣಿಕಿನೋಡುತ ಅಸುರರನಣಕಿಸುತ ಝಣಝಣಝಣರೆನೆ ಬಾಲದ ಗಂಟೆಯು ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥ ಮಂಗಳಂ ಶ್ರೀರಾಮಚಂದ್ರಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ ಮಂಗಳವೆನುತ ಲಂಕೆಯಸುಟ್ಟು ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥ ಹತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥ ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ ಸೇತುವೆ ಕಟ್ಟಿ ಚದುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥ ವೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಝಗ್ಗನೆ ಪೇಳ್ದರು ರಾವಣಗಂದು ॥ 19 ॥u ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು ದೇವಿ ಸೀತೆಯನೊಡಗೊಂಡಯೋಧ್ಯದಿ ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥ ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದೆ ಹನುಮಂತರಾಯ ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥

Comments
  • ಶ್ರೀ ಹನುಮಾನ್ ಭಕ್ತಿಗೀತೆಗಳು | ಹನುಮಾನ್ ಚಾಲೀಸಾ | Hanuman Chalisa Kannada Lyrics | Hanuman Bhakti Songs 5 месяцев назад
    ಶ್ರೀ ಹನುಮಾನ್ ಭಕ್ತಿಗೀತೆಗಳು | ಹನುಮಾನ್ ಚಾಲೀಸಾ | Hanuman Chalisa Kannada Lyrics | Hanuman Bhakti Songs
    Опубликовано: 5 месяцев назад
  • ಹಾರಿ ಬರುವ ಧೀರ ಹನುಮ | Haari Baruva Dheera Hanuma | Audio Jukebox | @AnandAudioDevotional​ 2 месяца назад
    ಹಾರಿ ಬರುವ ಧೀರ ಹನುಮ | Haari Baruva Dheera Hanuma | Audio Jukebox | @AnandAudioDevotional​
    Опубликовано: 2 месяца назад
  • Финал обреченных. Арчена ясновидящая из Индии 6 дней назад
    Финал обреченных. Арчена ясновидящая из Индии
    Опубликовано: 6 дней назад
  • Уборщик УТЁР Нос ВЫСКОЧКАМ | ANATOLY Gym Prank 6 дней назад
    Уборщик УТЁР Нос ВЫСКОЧКАМ | ANATOLY Gym Prank
    Опубликовано: 6 дней назад
  • ಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ  ಲಭಿಸುವದು - Hanuman Chalisa with kannada Lyrics 5 лет назад
    ಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ ಲಭಿಸುವದು - Hanuman Chalisa with kannada Lyrics
    Опубликовано: 5 лет назад
  • ЗА ЭТО РАССТРЕЛЯЛИ НА МЕСТЕ! Казах перепрятал 50 танков прямо под носом Вермахта 6 дней назад
    ЗА ЭТО РАССТРЕЛЯЛИ НА МЕСТЕ! Казах перепрятал 50 танков прямо под носом Вермахта
    Опубликовано: 6 дней назад
  • ಹಣ ಹೆಸರು ಮತ್ತು ಯಶಸ್ಸನ್ನು ಆಕರ್ಷಿಸಲು ಹೀಗೆ ಮಾಡಿ !?| Rajesh Reveals Ft.Dr Ramachandra Guruji 11 месяцев назад
    ಹಣ ಹೆಸರು ಮತ್ತು ಯಶಸ್ಸನ್ನು ಆಕರ್ಷಿಸಲು ಹೀಗೆ ಮಾಡಿ !?| Rajesh Reveals Ft.Dr Ramachandra Guruji
    Опубликовано: 11 месяцев назад
  • ಎಷ್ಟು ಸಾಹಸವಂತ ನೀನೆ - Estu Sahasavanta - Kannada Devotional Song Lyrical Video - Dr Vidyabhushan 11 месяцев назад
    ಎಷ್ಟು ಸಾಹಸವಂತ ನೀನೆ - Estu Sahasavanta - Kannada Devotional Song Lyrical Video - Dr Vidyabhushan
    Опубликовано: 11 месяцев назад
  • ಶನಿವಾರದಂದು ಶ್ರೀ ಹನುಮಾನ್ ಈ ಹಾಡು ಕೇಳಿದರೆ ಸಾಲ ಬಾಧೆ ತೀರಿ ಕೋಟಿ ರೂಪಾಯಿ ನಿಮ್ಮ ಕೈಯಲ್ಲಿ Hanuman Bhakti Songs 2 месяца назад
    ಶನಿವಾರದಂದು ಶ್ರೀ ಹನುಮಾನ್ ಈ ಹಾಡು ಕೇಳಿದರೆ ಸಾಲ ಬಾಧೆ ತೀರಿ ಕೋಟಿ ರೂಪಾಯಿ ನಿಮ್ಮ ಕೈಯಲ್ಲಿ Hanuman Bhakti Songs
    Опубликовано: 2 месяца назад
  • ಜಗ್ಗೇಶ್ ಅದ್ಬುತ ಕನ್ನಡ ಭಾಷಣಕ್ಕೆ ಮೊದಿನೇ ರೋಮಾಂಚನ ಆದ್ರು| Jaggesh Parliament Speech | Narendra Modi| SStv 16 часов назад
    ಜಗ್ಗೇಶ್ ಅದ್ಬುತ ಕನ್ನಡ ಭಾಷಣಕ್ಕೆ ಮೊದಿನೇ ರೋಮಾಂಚನ ಆದ್ರು| Jaggesh Parliament Speech | Narendra Modi| SStv
    Опубликовано: 16 часов назад
  • ЭТО ВОТ-ВОТ СЛУЧИТСЯ! Гурьянов назвал точную дату, когда «нынешняя власть уйдёт в историю»! 6 дней назад
    ЭТО ВОТ-ВОТ СЛУЧИТСЯ! Гурьянов назвал точную дату, когда «нынешняя власть уйдёт в историю»!
    Опубликовано: 6 дней назад
  • Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat 2 года назад
    Innastu Bekenna Hrudayakke Rama| Shashikala Sunil | Gajanana Sharma | Arun Andrew |Sharan Hiremat
    Опубликовано: 2 года назад
  • АМЕРИКАНЦЫ РАЗОБРАЛИ ТРОФЕЙНЫЙ Т-54 И НЕ ПОВЕРИЛИ ГЛАЗАМ: СЕКРЕТ БРОНИ БЫЛ НЕ В МЕТАЛЛЕ 8 дней назад
    АМЕРИКАНЦЫ РАЗОБРАЛИ ТРОФЕЙНЫЙ Т-54 И НЕ ПОВЕРИЛИ ГЛАЗАМ: СЕКРЕТ БРОНИ БЫЛ НЕ В МЕТАЛЛЕ
    Опубликовано: 8 дней назад
  • Ученые открыли тайное хранилище племени Майя, только взгляните… 8 дней назад
    Ученые открыли тайное хранилище племени Майя, только взгляните…
    Опубликовано: 8 дней назад
  • ಪಂಚಮುಖಿ ಹನುಮಾನ್‌ ಕವಚ ಸ್ತೋತ್ರಂ | Panchamukhi Hanuman Kavacham | Powerful Anjaneya Mantra 21 час назад
    ಪಂಚಮುಖಿ ಹನುಮಾನ್‌ ಕವಚ ಸ್ತೋತ್ರಂ | Panchamukhi Hanuman Kavacham | Powerful Anjaneya Mantra
    Опубликовано: 21 час назад
  • С КЕМ ЖЕНИЛСЯ КАИН, ЕСЛИ НА ЗЕМЛЕ СУЩЕСТВОВАЛО ВСЕГО 4 ЧЕЛОВЕКА? — БИБЛИЯ ОТВЕЧАЕТ! 6 дней назад
    С КЕМ ЖЕНИЛСЯ КАИН, ЕСЛИ НА ЗЕМЛЕ СУЩЕСТВОВАЛО ВСЕГО 4 ЧЕЛОВЕКА? — БИБЛИЯ ОТВЕЧАЕТ!
    Опубликовано: 6 дней назад
  • Почему Польша купила тысячу корейских танков вместо Абрамсов и Леопардов? 9 дней назад
    Почему Польша купила тысячу корейских танков вместо Абрамсов и Леопардов?
    Опубликовано: 9 дней назад
  • Древняя книга написанная ДО ПОТОПА Доказывает существование странных существ 6 дней назад
    Древняя книга написанная ДО ПОТОПА Доказывает существование странных существ
    Опубликовано: 6 дней назад
  • ಸತ್ಯನಾರಾಯಣ ಸ್ವಾಮಿಯ ವ್ರತ ಕಥೆಯನ್ನು ಕೇಳುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ! | Satya Narayana Swamy 6 дней назад
    ಸತ್ಯನಾರಾಯಣ ಸ್ವಾಮಿಯ ವ್ರತ ಕಥೆಯನ್ನು ಕೇಳುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ! | Satya Narayana Swamy
    Опубликовано: 6 дней назад
  • ಫೆಬ್ರವರಿ 17, 2026 ಸೂರ್ಯಗ್ರಹಣ: ಈ 5 ರಾಶಿಗಳಿಗೆ 24 ವರ್ಷಗಳ ಅಪರೂಪದ ಮಹಾಭಾಗ್ಯ – ಜ್ಯೋತಿಷ್ಯ ವಿಶೇಷ ವಿಶ್ಲೇಷಣೆ 2 дня назад
    ಫೆಬ್ರವರಿ 17, 2026 ಸೂರ್ಯಗ್ರಹಣ: ಈ 5 ರಾಶಿಗಳಿಗೆ 24 ವರ್ಷಗಳ ಅಪರೂಪದ ಮಹಾಭಾಗ್ಯ – ಜ್ಯೋತಿಷ್ಯ ವಿಶೇಷ ವಿಶ್ಲೇಷಣೆ
    Опубликовано: 2 дня назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5