У нас вы можете посмотреть бесплатно ⭕LIVE | ಭರತಮುನಿ ಜಯಂತಿ | ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಮಂಗಳೂರು || или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭರತಮುನಿ ಜಯಂತಿ 15 ಮಾರ್ಚ್ 2026 ಆದಿತ್ಯವಾರ ಭಾರತೀ ಕಲಾ ಸದನ ಶ್ರೀ ಎಡನೀರು ಮಠ, ಕಾಸರಗೋಡು ......................................................................... ಬೆಳಗ್ಗೆ 10:00 ರಿಂದ : ಸಭಾ ಕಾರ್ಯಕ್ರಮ ದೀಪ ಪ್ರಜ್ವಲನೆ ಹಾಗೂ ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠ. ಸಭಾಧ್ಯಕ್ಷತೆ : ವಿದುಷಿ ರಾಜಶ್ರೀ ಶೆಣೈ, ಅಧ್ಯಕ್ಷರು, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು. ಅಭ್ಯಾಗತರು : ಸಂಗೀತ ಕಲಾರತ್ನ ಡಾ. ಎಂ. ಸೂರ್ಯಪ್ರಸಾದ್ ಬೆಂಗಳೂರು, ಪ್ರಸಿದ್ಧ ಅಂಕಣಕಾರರು ಹಾಗೂ ಕಲಾವಿಮರ್ಶಕರು ನುಡಿ ನಮನ : ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಕಲಾ ನಿರ್ದೇಶಕರು ನಾಟ್ಯರಂಗ ಪುತ್ತೂರು. ಹಿರಿಯ ಕಲಾವಿದರಿಗೆ ಗೌರವ ಸನ್ಮಾನ : ನೃತ್ಯಗುರು ವಿದುಷಿ ಶಶಿಕಲಾ ಟೀಚರ್, ನಿರ್ದೇಶಕರು, ನೃತ್ಯ ನಿಕೇತನ ಕಾಸರಗೋಡು. .................................................... ಬೆಳಗ್ಗೆ 11:00 ರಿಂದ : ನಾಟ್ಯಾರ್ಚನೆ ಸಮೂಹ ನೃತ್ಯ ವೈಷ್ಣವಿ ನಾಟ್ಯಾಲಯ (ರಿ.) ಪುತ್ತೂರು ನಿರ್ದೇಶನ : ವಿದುಷಿ ಯೋಗೀಶ್ವರಿ ಜಯಪ್ರಕಾಶ್ ನಾಟ್ಯರಂಗ ಪುತ್ತೂರು, ಎಡನೀರು ನಿರ್ದೇಶನ : ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿವಾಂಜಲಿ ಕಲಾಕೇಂದ್ರ (ರಿ.) ಪೆರ್ಲ ನಿರ್ದೇಶನ : ವಿದುಷಿ ಕಾವ್ಯ ಭಟ್ ಪೆರ್ಲ ಸವಿಜೀವನಂ ನೃತ್ಯಕಲಾ ಕ್ಷೇತ್ರ ಕೊಂಡೆವೂರು, ಉಪ್ಪಳ ನಿರ್ದೇಶನ : ವಿದುಷಿ ಸವಿತಾ ಜೀವನ್ ಪದಯಾನ, ಪದ್ಯಾಣ ನಿರ್ದೇಶನ : ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಮಧ್ಯಾಹ್ನ 02:00 ರಿಂದ : ಭರತನಾಟ್ಯ ಪ್ರಸ್ತುತಿ - ಶ್ರೀ ವಿನೋದ ವಿದುಷಿ ಗೌರಿ ಸಾಗರ್ ಬೆಂಗಳೂರು ಗುರು ಡಾ| ಸತ್ಯನಾರಾಯಣ ರಾಜುರವರ ಶಿಷ್ಯ ................................................................ ಮಧ್ಯಾಹ್ನ 03:15 ರಿಂದ : ಕಥಕ್ಕಳಿ ಪ್ರದರ್ಶನ ಪ್ರಸಂಗ : "ಕುಚೇಲ ವ್ರತಂ" ಸಂಯೋಜನೆ : ನಾಟ್ಯರತ್ನಂ ಕಣ್ಣನ್ ಪಾಠಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್, ಆರವತ್, ಬೇಕಲ, ಕಾಸರಗೋಡು. (ಸಹ ಪ್ರಾಯೋಜಕರು : ವಿದುಷಿ ಶ್ರೀಮತಿ ಮೃದುಲಾ ಹರೀಶ್, ನಿರ್ದೇಶಕಿ, ಶ್ರೀ ನಾಟ್ಯನಿಕೇತನ ಕೊಯಂಬತ್ತೂರು. ---------------------------------------------------------------------------------------- #Art_to_the_HeArt #edneermath #srisachidanandabharathiswamiji #edneersamsthanam