• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ. скачать в хорошем качестве

ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ. 10 дней назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ.
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ. в качестве 4k

У нас вы можете посмотреть бесплатно ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ. или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ. в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಕುಟುಂಬ ಮತ್ತು ಸಂಪ್ರದಾಯದ ಮಿಲನ, ಕುಲಾಚಾರ್ಯರ ಮಾರ್ಗದರ್ಶನದಲ್ಲಿ ಈಡು ಕಟ್ಟುವ ಪವಿತ್ರ ಕ್ಷಣ.

ಮರುವಳ ಕುಟುಂಬ. 4.11.25. ಕುಟುಂಬದೊಳಗೆ ಕೆಲವು ವೇಳೆ ಉಂಟಾಗುವ ಮನಸ್ತಾಪಗಳು, ಮಾತಿನ ಗೀಳುಗಳು, ಪರಸ್ಪರ ಹುಟ್ಟಿಕೊಳ್ಳುವ ಅಸಮಾಧಾನಗಳು, ಇವೆಲ್ಲದರಿಂದ ಮನಸ್ಸು ಧೂಳಾಗುತ್ತದೆ; ಮನೆಯ ಪವಿತ್ರತೆಯೂ ಮಂದವಾಗುತ್ತದೆ. ಇವುಗಳ ನಿವಾರಣೆಗೆ ದೇವರ ಸನ್ನಿಧಿಯಲ್ಲಿ ಶರಣಾಗತಿ, ತಮ್ಮ ತಪ್ಪುಗಳನ್ನೂ ಗ್ರಹಿಸಿ, ಮುಂದಿನ ದಿನಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಸಂಕಲ್ಪ ಮಾಡುವ ಸಂಪ್ರದಾಯವೇ ‘ಈಡು ಕಟ್ಟುವ’ ಕಾರ್ಯಕ್ರಮ. ಇದು ಕೇವಲ ಆಚರಣೆ ಮಾತ್ರವಲ್ಲ; ಇದು ಜಗದಂಬಿಕೆಯ ಸನ್ನಿಧಿಯಲ್ಲಿನ ನೈಜ ಪ್ರಮಾಣ. ಪರಿಹಾರಕ್ಕೂ, ಪರಿವರ್ತನೆಗೂ, ಪುನರ್ಮೈತ್ರಿಗೂ ನೀಡುವ ಮಾತಿನ ದೃಢ ಪ್ರತಿಜ್ಞೆ. ದಿನಾಂಕ 4.11.2025 ರಂದು ಮರುವಳ ಶ್ರೀ ಗೋವಿಂದ ಭಟ್ ಅವರ ಮನೆಯಲ್ಲಿ ಈ ಪವಿತ್ರ ಈಡುಕಟ್ಟುವ ಕಾರ್ಯಕ್ರಮ ಶ್ರದ್ದೆ-ಭಕ್ತಿಗಳ ಶುಭಾವಸರದಲ್ಲಿ ನೆರವೇರಿತು. ಕುಟುಂಬದ ಹೆಚ್ಚಿನ ಎಲ್ಲ ಸದಸ್ಯರೂ ಹಾಜರಿದ್ದು, ಕಾರ್ಯಕ್ರಮವು ಸಂಪ್ರದಾಯಬದ್ಧ ವಿಧಿ-ವಿಧಾನಗಳಿಂದ ಜರುಗಿತು. ಕುಲಾಚಾರ್ಯರಾದ ವೇ.ಮೂ. ಪಂಜರಿಕೆ ಗಣಪತಿ ಭಟ್ ಅವರು ಶಾಸ್ತ್ರಾನುಸಾರ ಕಾರ್ಯಗಳನ್ನು ನೆರವೇರಿಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಪ್ರಾಯಶ್ಚಿತ್ತಗಳು, ಪರಿಹಾರ ಕ್ರಮಗಳು ಮತ್ತು ಮನೆಒಗ್ಗಟ್ಟಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಿದರು. ಈಡುಕಟ್ಟುವ ಕಾರ್ಯದ ಅಂತ್ಯದಲ್ಲಿ – ಹಳೆಯ ವೈಷಮ್ಯಗಳನ್ನೂ ಮರೆತು – ಪರಸ್ಪರರನ್ನು ಅರ್ಥಮಾಡಿಕೊಳ್ಳುವ ಮನೋಭಾವವನ್ನೂ ಬೆಳೆಸಿ ಒಗ್ಗಟ್ಟಿನಿಂದ ಕುಟುಂಬವು ಮುಂದಕ್ಕೆ ಹೆಜ್ಜೆಹಾಕಬೇಕೆಂಬ ಸಂಕಲ್ಪ ಎಲ್ಲರಲ್ಲೂ ಕಾಣಿಸಿಕೊಂಡಿತು. ಈ ಸರಳ ಕಾರ್ಯಕ್ರಮದ ಒಳಗೆ ಸಂಪ್ರದಾಯದ ಜ್ಞಾನ, ಆತ್ಮಶುದ್ಧಿಯ ಸಂಕೇತ, ಕುಟುಂಬ ಸೌಹಾರ್ದದ ಮೌಲ್ಯಗಳೆಲ್ಲ ಅಡಗಿವೆ. ಮುಂದಿನ ಎಲ್ಲಾ ನಿವೃತ್ತಿ ಕಾರ್ಯಗಳು ಸುಗಮವಾಗಿ ನೆರವೇರಲಿ, ಕುಟುಂಬದಲ್ಲಿ ಶಾಂತಿ, ಐಕ್ಯತೆ ಮತ್ತು ಸುಖಸಮೃದ್ಧಿ ಬೆಳೆದುಬಾಳಲಿ ಎಂಬ ಪ್ರಾರ್ಥನೆ ಎಲ್ಲರದು. 🚩🙏🪷🪷🪷🪷🙏🚩 ನಿಮ್ಮ ಬೆಂಬಲವೇ ನಮ್ಮ ಶಕ್ತಿ. 🔗ಇನ್ನಷ್ಟು ಭಕ್ತಿ ಪ್ರಧಾನ ವಿಡಿಯೋಗಳಿಗೆ ನಮ್ಮ You Tube Channel Link:    / @mkbcreations2192   🕉️🔥🔥🔥🔥🔥🔥🕉️

Comments
  • ದಿನೇಶ್  ಕೋಡಪದವು - ಪ್ರಜ್ವಲ್ ಕುಮಾರ್ -ದಿನೇಶ್ ಕಡಬ-ರವಿ ಸುರತ್ಕಲ್ ಯಕ್ಷಗಾನ ಹಾಸ್ಯ 2 года назад
    ದಿನೇಶ್ ಕೋಡಪದವು - ಪ್ರಜ್ವಲ್ ಕುಮಾರ್ -ದಿನೇಶ್ ಕಡಬ-ರವಿ ಸುರತ್ಕಲ್ ಯಕ್ಷಗಾನ ಹಾಸ್ಯ
    Опубликовано: 2 года назад
  • 🔴 Стрелец…. Красная линия года 2026 🔴 13 дней назад
    🔴 Стрелец…. Красная линия года 2026 🔴
    Опубликовано: 13 дней назад
  • ಭಕ್ತಕೋಡಿಯಲ್ಲಿ ಹಲವು ಸೌಲಭ್ಯಗಳ 'ಆರಾಧ್ಯ ಸಂಕೀರ್ಣ' ಶುಭಾರಂಭ 4 дня назад
    ಭಕ್ತಕೋಡಿಯಲ್ಲಿ ಹಲವು ಸೌಲಭ್ಯಗಳ 'ಆರಾಧ್ಯ ಸಂಕೀರ್ಣ' ಶುಭಾರಂಭ
    Опубликовано: 4 дня назад
  • ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಲಿ 6 дней назад
    ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಲಿ "ಬದ್ದ" ಕ್ಕೆ ಏರ್ಪಾಡು |#goushala #cows #gomatha #havyaka
    Опубликовано: 6 дней назад
  • Можно ли подносить брендированные напитки богам? Фирменное платье Anchanda Daivoleg Padoliyata, T... 13 дней назад
    Можно ли подносить брендированные напитки богам? Фирменное платье Anchanda Daivoleg Padoliyata, T...
    Опубликовано: 13 дней назад
  • ಸಂಪಾಜೆ ಕ್ಷೋತ್ಸವ ಧೂಳೆಬ್ಬಿಸಿದ ಪ್ರಸಂಗ | ವಿರೋಚನ ಕಾಳಗ | SAMPAJE YAKSHOTSAVA2025 | YAKSHAGANA | VIROCHANA 5 дней назад
    ಸಂಪಾಜೆ ಕ್ಷೋತ್ಸವ ಧೂಳೆಬ್ಬಿಸಿದ ಪ್ರಸಂಗ | ವಿರೋಚನ ಕಾಳಗ | SAMPAJE YAKSHOTSAVA2025 | YAKSHAGANA | VIROCHANA
    Опубликовано: 5 дней назад
  • The Purest Gift We Could Receive on Our Baby’s First Birthday | Guru Paduka pooja at Our Home 🙏🏻 3 недели назад
    The Purest Gift We Could Receive on Our Baby’s First Birthday | Guru Paduka pooja at Our Home 🙏🏻
    Опубликовано: 3 недели назад
  • 'ಪ್ರತಿ ದಿನ ಅಮ್ಮನ ಕಾಲಿಗೆ ಯಾಕೆ ಬೀಳಬೇಕು ಗೊತ್ತಾ..?'  ಖ್ಯಾತ ವಾಗ್ಮಿ   N.R. Damodar Prasad Sharma 8 дней назад
    'ಪ್ರತಿ ದಿನ ಅಮ್ಮನ ಕಾಲಿಗೆ ಯಾಕೆ ಬೀಳಬೇಕು ಗೊತ್ತಾ..?' ಖ್ಯಾತ ವಾಗ್ಮಿ N.R. Damodar Prasad Sharma
    Опубликовано: 8 дней назад
  • Yakshagana Non Stop hasya 4 дня назад
    Yakshagana Non Stop hasya
    Опубликовано: 4 дня назад
  • Приказ остановить бомбардировки / Обращение президента 9 часов назад
    Приказ остановить бомбардировки / Обращение президента
    Опубликовано: 9 часов назад
  •  ಬಜಕ್ಕೂಡ್ಲು ಗೋಶಾಲೆಲಿ 5 дней назад
    ಬಜಕ್ಕೂಡ್ಲು ಗೋಶಾಲೆಲಿ "ಬದ್ದ"ದ ಗೌಜಿ |#havyaka #ringceremony #engagement #goushala
    Опубликовано: 5 дней назад
  • ಜಲ ತಜ್ಞ ಕಂಬಾರು ಕೇಶವ ಭಟ್ ಅವರು ಒಳ್ಳೆ ನೀರು ಸಿಗುತ್ತದೆ ಅಂದ್ರು ಬೋರ್ ವೆಲ್ ಮಾಡಿಸಿದೆವು ಮುಂದೆನಾಯಿತು ವೀಕ್ಷಿಸಿ ! 4 дня назад
    ಜಲ ತಜ್ಞ ಕಂಬಾರು ಕೇಶವ ಭಟ್ ಅವರು ಒಳ್ಳೆ ನೀರು ಸಿಗುತ್ತದೆ ಅಂದ್ರು ಬೋರ್ ವೆಲ್ ಮಾಡಿಸಿದೆವು ಮುಂದೆನಾಯಿತು ವೀಕ್ಷಿಸಿ !
    Опубликовано: 4 дня назад
  • ಶಿಷ್ಯ ಹಿತಮ್ ಸ್ವರ್ಣ ಪಾದುಕಾ ಯಾತ್ರೆ... ಗುಂಪೆ ಶ್ರೀ ಸುಬ್ರಹ್ಮಣ್ಯ ಭಟ್ - ಗೀತಾ ದಂಪತಿಗಳ ಮನೆ. ಗುಂಪೆ ವಲಯ. 13 дней назад
    ಶಿಷ್ಯ ಹಿತಮ್ ಸ್ವರ್ಣ ಪಾದುಕಾ ಯಾತ್ರೆ... ಗುಂಪೆ ಶ್ರೀ ಸುಬ್ರಹ್ಮಣ್ಯ ಭಟ್ - ಗೀತಾ ದಂಪತಿಗಳ ಮನೆ. ಗುಂಪೆ ವಲಯ.
    Опубликовано: 13 дней назад
  • Vittal Nayak Kalladka Speech ಮುಳಿಯ ಗೋಲ್ಡ್ & ಡೈಮಂಡ್ಸ್ ನಲ್ಲಿ ಚಿನ್ನದಂತ ನನ್ನ ಅಪ್ಪ ಕಾರ್ಯಕ್ರಮ @Muliya 4 месяца назад
    Vittal Nayak Kalladka Speech ಮುಳಿಯ ಗೋಲ್ಡ್ & ಡೈಮಂಡ್ಸ್ ನಲ್ಲಿ ಚಿನ್ನದಂತ ನನ್ನ ಅಪ್ಪ ಕಾರ್ಯಕ್ರಮ @Muliya
    Опубликовано: 4 месяца назад
  • ಅತ್ತೆ ಸೊಸೆ ಅಡಿಗೆಮನೆಗೆ ಸೇರಿದ್ರೆ ಏನಾದ್ರೂ ಕಾರುಬಾರು ಮಾಡುತ್ತೇವೆಯಾ? ಎಳನೀರು ಸ್ಮೂಥೀ| ಕಷಾಯದ ಹುಡಿ 8 дней назад
    ಅತ್ತೆ ಸೊಸೆ ಅಡಿಗೆಮನೆಗೆ ಸೇರಿದ್ರೆ ಏನಾದ್ರೂ ಕಾರುಬಾರು ಮಾಡುತ್ತೇವೆಯಾ? ಎಳನೀರು ಸ್ಮೂಥೀ| ಕಷಾಯದ ಹುಡಿ
    Опубликовано: 8 дней назад
  • ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ವಿಚಾರ|ಭಕ್ತರ ಸಭೆಯಲ್ಲಿ ಏನೇನಾಯ್ತು?ಏನೇನು ಹೇಳಿದ್ರು?ಅಂತಿಮ ತೀರ್ಮಾನ ಏನು? 13 дней назад
    ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ವಿಚಾರ|ಭಕ್ತರ ಸಭೆಯಲ್ಲಿ ಏನೇನಾಯ್ತು?ಏನೇನು ಹೇಳಿದ್ರು?ಅಂತಿಮ ತೀರ್ಮಾನ ಏನು?
    Опубликовано: 13 дней назад
  • ಸಂಪಾಜೆ ಯಕ್ಷೋತ್ಸವ | ಯಕ್ಷೋತ್ಸವ ಪ್ರಶಸ್ತಿ - ಜಯಪ್ರಕಾಶ್ ಶೆಟ್ಟಿ ಪೆರ್ಮುದೆ | ಅಭಿನಂದನಾ ನುಡಿ - ಹರೀಶ್ ಬಳಂತಿಮುಗರು 4 дня назад
    ಸಂಪಾಜೆ ಯಕ್ಷೋತ್ಸವ | ಯಕ್ಷೋತ್ಸವ ಪ್ರಶಸ್ತಿ - ಜಯಪ್ರಕಾಶ್ ಶೆಟ್ಟಿ ಪೆರ್ಮುದೆ | ಅಭಿನಂದನಾ ನುಡಿ - ಹರೀಶ್ ಬಳಂತಿಮುಗರು
    Опубликовано: 4 дня назад
  • После Новороссийска Полетело Все. Кинжалы, Дроны Калибры разрушают Планы!  Начался ХАОС 8 часов назад
    После Новороссийска Полетело Все. Кинжалы, Дроны Калибры разрушают Планы! Начался ХАОС
    Опубликовано: 8 часов назад
  • ಗುರುಪಾದ ಸ್ಮರಣೆಯಲಿ ಕಣ್ಣಂಚು ಜಿನುಗಿತು, ಆನಂದ ಭಾಷ್ಪದ ಪಾವನ ಕ್ಷಣ. ಸ್ವರ್ಣ ಪಾದುಕಾ ಪೂಜೆ. ಶ್ರೀ ಉಮೇಶ್ ಜಿ ಎನ್. 2 недели назад
    ಗುರುಪಾದ ಸ್ಮರಣೆಯಲಿ ಕಣ್ಣಂಚು ಜಿನುಗಿತು, ಆನಂದ ಭಾಷ್ಪದ ಪಾವನ ಕ್ಷಣ. ಸ್ವರ್ಣ ಪಾದುಕಾ ಪೂಜೆ. ಶ್ರೀ ಉಮೇಶ್ ಜಿ ಎನ್.
    Опубликовано: 2 недели назад
  • ನೂರಾರು ವಿಧದ  ಹೂ ತೋಟ‼️ಹೂವಿನ ಗಿಡ ನೆಟ್ಟರೆ ಸಾಕಾಗುವುದಿಲ್ಲ ಅದರ ಜೊತೆ ಮಾತನಾಡಬೇಕು⁉️ಜ್ಯೋತಿ ಭಟ್ ಅಲಂಗಾರು ಕಡಬ 7 дней назад
    ನೂರಾರು ವಿಧದ ಹೂ ತೋಟ‼️ಹೂವಿನ ಗಿಡ ನೆಟ್ಟರೆ ಸಾಕಾಗುವುದಿಲ್ಲ ಅದರ ಜೊತೆ ಮಾತನಾಡಬೇಕು⁉️ಜ್ಯೋತಿ ಭಟ್ ಅಲಂಗಾರು ಕಡಬ
    Опубликовано: 7 дней назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5