У нас вы можете посмотреть бесплатно ಸಂವಿಧಾನವೇ ಬೆಳಕು: ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಶೋಷಿತರ ಹಕ್ಕು I Constitution is Light I Kalaburagi или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂವಿಧಾನದಡಿ ದೇಶದ ಜನರಿಗೆ ಸಂದಿರುವ ‘ಮೀಸಲಾತಿ’, ‘ಸಾಮಾಜಿಕ ನ್ಯಾಯ’ ಹಾಗೂ ‘ಶೋಷಿತರ ಹಕ್ಕು’ಗಳ ಬಗೆಗೆ ‘ಸಂವಿಧಾನವೇ ಬೆಳಕು’ ವಿಷಯದಡಿ ಕಲಬುರಗಿಯಲ್ಲಿ ಸಂವಾದ ನಡೆಯಿತು. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹವು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಈ ಸಂವಾದದಲ್ಲಿ, ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಭಾಗವಹಿಸಿದ್ದರು. #ConstitutionIsLight #drbrambedkar #samvidhanavebelaku #prajavani #deccanherald #kalaburagi #socialwelfaredepartment #karnatakasocialwelfaredepartment #ಸಂವಿಧಾನವೇಬೆಳಕು #ಸಂವಿಧಾನಸಂವಾದ #ಪ್ರಜಾವಾಣಿವಿಡಿಯೊ #ಪ್ರಜಾವಾಣಿಸಂವಾದ #ಡಾಬಿಆರ್ಅಂಬೇಡ್ಕರ್ #ನಮ್ಮಸಂವಿಧಾನ #ಸಂವಿಧಾನಚರ್ಚೆ #ಸಂವಿಧಾನಸಂವಾದ #ಸಮಾಜಕಲ್ಯಾಣಇಲಾಖೆ #ಕರ್ನಾಟಕಸರ್ಕಾರ #ಎಚ್ಸಿಮಹದೇವಪ್ಪ #ಪ್ರಜಾವಾಣಿಸಂವಿಧಾನಸಂವಾದ #ಕಲಬುರಗಿಸಂವಾದ #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947