У нас вы можете посмотреть бесплатно ಅಸ್ತಮಾ ರೋಗಕ್ಕೆ ಕೊಪ್ಪಳದ ಅಶೋಕ್ ರಾವ್ ನೀಡುವ ಗುಳಿಗೆಯೇ ದಿವ್ಯೌಷಧಿ..! | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮೃಗಶಿರ ಮಳೆಯ ವೇಳೆ ಕೂಡ ಶುಭ ಮುಹೂರ್ತದಲ್ಲಿ ಔಷಧ ಪಡೆದರೆ ಅಸ್ತಮಾ ರೋಗ ಗುಣ ಆಗಲಿದೆ ಎನ್ನುವುದು ನಂಬಿಕೆ. ಇಂಥ ಔಷಧಿ ನೀಡುವ ಸ್ಥಳಕ್ಕೆ ಕೊಪ್ಪಳ ತಾಲೂಕಿನ ಕುಟುಗನಹಳ್ಳಿಯು ಫೇಮಸ್ ಆಗಿದೆ. ಕಳೆದ ಎರಡು ವರ್ಷ ಕೊರೊನಾದಿಂದ ನಿಂತು ಹೋಗಿದ್ದ ಔಷಧ ವಿತರಣೆ ನಿಂತು ಹೋಗಿತ್ತು.. ಆದರೆ ಈ ವರ್ಷ ಮತ್ತೆ ಔಷಧಿ ವಿತರಣೆ ಮಾಡಲಾಗಿದ್ದು, ರಾಜ್ಯದ ವಿವಿದೆಡೆಯಿಂದ ಹಾಗೂ ಅಕ್ಕಪಕ್ಕ ರಾಜ್ಯದಿಂದ ಲಕ್ಷಾಂತರ ಜನ ಆಗಮಿಸಿ ಔಷಧ ಪಡೆದಿದ್ದಾರೆ. ಕುಟುಗನಹಳ್ಳಿಯು ಅಸ್ತಮಾ ರೋಗಕ್ಕೆ ದಿವ್ಯೌಷಧಿ ನೀಡುವ ಶಕ್ತಿ ಕೇಂದ್ರ ಎಂದೇ ಪ್ರಸಿದ್ಧವಾಗಿದೆ. ಕುಟುಗನಳ್ಳಿಯ ಅಶೋಕರಾವ್ ಕುಲಕರ್ಣಿಯವರು ಮೃಗಶಿರ ಮಳೆಯ ಸಂದರ್ಭದಲ್ಲಿ ಮಳೆ ಕೂಡುವ ಮೂಹರ್ತದಲ್ಲಿ ಔಷಧಿಯನ್ನು ನೀಡುತ್ತಾರೆ. ಇವರು ನೀಡುವ ಈ ಔಷಧಿಯಿಂದ ಹತ್ತಾರು ಮಂದಿಯ ರೋಗ ಗುಣಮುಖವಾಗಿದ್ದು, ಹೀಗಾಗಿ ಇವರು ನೀಡುವ ಔಷಧಕ್ಕೆ ಭಾರೀ ಬೇಡಿಕೆ ಇದೆ. ಇವರ ತಂದೆ ವ್ಯಾಸರಾವ್ ಕುಲಕರ್ಣಿಯವರಿಂದು ಸುಮಾರು 6೦ ವರ್ಷಗಳಿಂದ ಔಷಧಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಈ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಅಸ್ತಮಾ ಸೇರಿದಂತೆ ಕೆಲವು ಹವಾಮಾನದ ಕಾಯಿಲೆಗಳು ಬರುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ. #Koppal #Asthma Our Website : https://Vijaykarnataka.com Facebook: / vijaykarnataka Twitter: / vijaykarnataka