У нас вы можете посмотреть бесплатно ಜೀವನದಲ್ಲಿ ಒಮ್ಮೆಯಾದರೂ ಈ ಕಂಬವರಗಿ ನಿಲ್ಲಿ ಯಾಕೆ ಗೊತ್ತೇ? | ಒರಗಿ ನಿಂತುಕೊಂಡ್ರೆ ಅಂದುಕೊಂಡಿದ್ದೆಲ್ಲಆಗುತ್ತೆ| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ಕಂಬಕ್ಕೆ ಒರಗಿ ನಿಂತರೆ ಮನಸ್ಸಿನಲ್ಲಿ ಅಂದುಕೊಂಡಿದ್ದೆಲ್ಲಾ ನಿಜವಾಗುತ್ತೆ ಅಂತ ನಂಬಿಕೆ! ಇದು ಪ್ರಸಿದ್ಧ ಕಂಬದ ನರಸಿಂಹ ಸ್ವಾಮಿ ದೇವಸ್ಥಾನ – ನಂಬಿಕೆಯಿಂದ ಕೂಡಿದ ಒಂದು ದೇವಾಲಯ. ಅಹಂಕಾರವನ್ನು ಕುಗ್ಗಿಸುವ, ಅಸಾಧ್ಯವಾದದ್ದನ್ನು ಸಾಧ್ಯ ಮಾಡಿಸುವ ಶಕ್ತಿ ಇಲ್ಲಿನ ಕಂಬದಲ್ಲಿದೆ ಅಂತ ಭಕ್ತರ ನಂಬಿಕೆ. ನೀವು ಕೇವಲ ಒಮ್ಮೆ ಇಲ್ಲಿ ಬಂದ್ರೆ ಸಾಕು, ನಿಮ್ಮ ಮನಸ್ಸು ಹಸಿವಾಗುತ್ತೆ ಶ್ರದ್ಧೆಯ ಕಡೆಗೆ. ಈ ದೇವಾಲಯದ ಇತಿಹಾಸ, ವಿಶಿಷ್ಟತೆ ಮತ್ತು ನಂಬಿಕೆಗಳ ಬಗ್ಗೆ ಇಂದಿನ ವಿಡಿಯೋದಲ್ಲಿ ಪೂರ್ಣ ಮಾಹಿತಿ ನೀಡಿದ್ದೇವೆ. Place:ಶ್ರೀ ಅಭಯ ಲಕ್ಷ್ಮೀನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನ ಹಾಗೂ ಶ್ರೀ ಕಂಭದ ನರಸಿಂಹ ದೇವರ ದೇವಸ್ಥಾನ 📍#152/1, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು – 560028 7019475877 / 9448850552 #ಕಂಬದನರಸಿಂಹಸ್ವಾಮಿ #KambadaNarasimhaSwamy #kannadadevotional #NarasimhaSwamy #DevalayaDarshana #Bhakti #ದೇವಾಲಯವೀಕ್ಷಣೆ #KannadaTemples #ಶ್ರದ್ಧೆಮತ್ತುನಂಬಿಕೆ