• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ скачать в хорошем качестве

43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ 4 часа назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ в качестве 4k

У нас вы можете посмотреть бесплатно 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ

43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾ*ಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ | Vijay Karnataka ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ, ಹಂಪಿಯ ಪವಿತ್ರ ನೆಲದಲ್ಲಿ ನಡೆದ ಆ ಘೋರ ಗ್ಯಾಂಗ್‌ರೇ**ಪ್ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ರಾಕ್ಷಸರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ಈ ತೀರ್ಪು ಬಂದ ತಕ್ಷಣ ಇಡೀ ರಾಜ್ಯವೇ ನಿಟ್ಟುಸಿರು ಬಿಟ್ಟಿದೆ. ಅಬ್ಬಾ, ಕೊನೆಗೂ ನ್ಯಾಯ ಸಿಕ್ತು, ಇಂಥವರಿಗೆ ಇದೇ ಸರಿಯಾದ ಶಿಕ್ಷೆ ಅಂತಾ ಜನ ಮಾತಾಡಿಕೊಳ್ತಿದ್ದಾರೆ.. ಕೇವಲ ಒಂದೇ ವರ್ಷದಲ್ಲಿ ವಿಚಾರಣೆ ನಡೆಸಿ ಗಂಗಾವತಿಯ ಸೆಷನ್ಸ್‌ ಕೋರ್ಟ್‌ ನೀಡಿರುವ ತೀರ್ಪು ರಾಜ್ಯದಲ್ಲಿ ಸೆನ್ಸೆಷನ್‌ ಸೃಷ್ಟಿಸಿದೆ. ಆದರೆ, ಒಂದು ನಿಮಿಷ.. ಕೋರ್ಟ್‌ ಮರಣ ದಂಡನೆ ಅಥವಾ ಗಲ್ಲು ಅಂತಾ ತೀರ್ಪು ನೀಡಿದ ತಕ್ಷಣ ಅವರನ್ನು ನಾಳೆಯೇ ಗಲ್ಲಿಗೆ ಹಾಕ್ತಾರೆ ಎಂದು ನೀವು ಅಂದುಕೊಂಡಿದ್ರೆ.. ನಿಮ್ಮ ಊಹೆ ತಪ್ಪು.. ಯಾಕಂದ್ರೇ ಕರ್ನಾಟಕದ ಇತಿಹಾಸವನ್ನು ನೋಡಿದ್ರೆ ಒಂದು ಶಾಕಿಂಗ್‌ ಸತ್ಯ ಹೊರಬರುತ್ತೆ.. ನಮ್ಮ ರಾಜ್ಯದಲ್ಲಿ ಕೊನೆಯದಾಗಿ ಓರ್ವ ಅಪರಾಧಿಯನ್ನು ಗಲ್ಲಿಗೇರಿಸಿ ಬರೋಬ್ಬರಿ 43 ವರ್ಷಗಳೇ ಕಳೆದು ಹೋಗಿವೆ.. ನೀವು ಕೇಳ್ತಿರೋದು ನಿಜ.. ಹಾಗಾದ್ರೆ, ಕೋರ್ಟ್‌ಗಳು ಗಲ್ಲು ಶಿಕ್ಷೆ ಯಾಕೆ ಕೊಡ್ತಾವೆ? ಶಿಕ್ಷೆ ಕೊಟ್ಟ ಮೇಲೆ ಯಾಕೆ ಜಾರಿ ಮಾಡಲ್ಲ? ಹಂಪಿ ಕೇಸ್‌ನ ಈ ಮೂವರು ಅಪರಾಧಿಗಳಾದ ಮಲ್ಲೇಶ್, ಸಾಯಿ ಮತ್ತು ಶರಣಪ್ಪನ ಮುಂದಿನ ದಾರಿ ಏನು? ಇವರನ್ನು ನಿಜವಾಗಿಯೂ ಗಲ್ಲಿಗೇರಿಸಲಾಗುತ್ತಾ? ಅಥವಾ ಇವರ ಶಿಕ್ಷೆಯೂ ಜೀವಾವಧಿಗೆ ಬದಲಾಗುತ್ತಾ? ಮರಣದಂಡನೆಯ ಈ ಇಡೀ ಪ್ರಕ್ರಿಯೆ ನಡೆಯೋದು ಹೇಗೆ? ಬನ್ನಿ, ಇವತ್ತಿನ ಈ ವಿಡಿಯೋದಲ್ಲಿ ಮರಣದಂಡನೆಯ ಹಿಂದಿರುವ ಈ ಕಾನೂನು ಚಕ್ರವ್ಯೂಹವನ್ನ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳೋಣ. ಹಂಪಿ ಕೇಸ್‌ನಲ್ಲಿ ಮೂವರಿಗೆ ಗಲ್ಲು! ಆದ್ರೆ, 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ನೇಣಿಗೇರಿಸಿಲ್ಲ! ಏನಿದು ಮ*ರಣ ದಂಡನೆಯ ಅಸಲಿ ಸತ್ಯ? ಮುಂದೇನು? | "De*ath sentence for three in the Hampi case! But Karnataka hasn't executed anyone in 43 years; what is the real truth behind the death penalty and what happens next?" | #hampi #deathsentence #karnatakapolitics #karnatakahistory #lifeimprisonment #vijaykarnataka The horrific gang rape and murder case that shook the entire state of Karnataka on the sacred soil of Hampi has finally reached a verdict with death sentences announced for the three monsters involved, a judgment that has brought a collective sigh of relief to the state as people feel justice has finally been served; however, while the Gangavathi Sessions Court created a sensation by delivering this verdict in just one year, it is a misconception to believe that the execution will happen immediately. Looking back at Karnataka's history reveals the shocking truth that it has been 43 years since a criminal was last executed in our state, raising critical questions: why do courts award the death penalty if it is so rarely carried out, what is the road ahead for the convicts Mallesh, Sai, and Sharanappa, and will they truly face the gallows or will their sentences be commuted to life imprisonment? Let’s dive deep into this legal labyrinth of capital punishment and understand how the entire process works. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments
  • Stone Pelting on Hindu Houses: ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು? ಅಸಲಿ ಕಾರಣ ಏನು ಗೊತ್ತಾ? 2 часа назад
    Stone Pelting on Hindu Houses: ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು? ಅಸಲಿ ಕಾರಣ ಏನು ಗೊತ್ತಾ?
    Опубликовано: 2 часа назад
  • 25 ಶಾಸಕರು, 15 ದಿನ ಫಾರಿನ್‌ ಟ್ರಿಪ್! | MLAs Australia Trip | Karnataka power tussle | Masth Magaa 1 час назад
    25 ಶಾಸಕರು, 15 ದಿನ ಫಾರಿನ್‌ ಟ್ರಿಪ್! | MLAs Australia Trip | Karnataka power tussle | Masth Magaa
    Опубликовано: 1 час назад
  • ರಾಷ್ಟಗೀತೆಗೆ ಮುನ್ನ ವಂದೇ ಮಾತರಂ ಗೀತೆ! | ಇದನ್ನ ವಿರೋಧಿಸುವ ಜನಗೂಂಡಾಗಿರಿ ನಡೆದಾಗ ಎಲ್ಲಿರ್ತಾರೆ? 1 час назад
    ರಾಷ್ಟಗೀತೆಗೆ ಮುನ್ನ ವಂದೇ ಮಾತರಂ ಗೀತೆ! | ಇದನ್ನ ವಿರೋಧಿಸುವ ಜನಗೂಂಡಾಗಿರಿ ನಡೆದಾಗ ಎಲ್ಲಿರ್ತಾರೆ?
    Опубликовано: 1 час назад
  • ದಿನದ ಟಾಪ್ 30 ಸುದ್ದಿಗಳು  | Kannada News | 17-02-2026 | Top 30 Kannada | Part-02 1 час назад
    ದಿನದ ಟಾಪ್ 30 ಸುದ್ದಿಗಳು | Kannada News | 17-02-2026 | Top 30 Kannada | Part-02
    Опубликовано: 1 час назад
  • Mini helicopter Manufacturing Unit ಪ್ರಧಾನಿ ನರೇಂದ್ರ ಮೋದಿ  ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ರಿಂದ ಉದ್ಘಾಟನೆ
    Mini helicopter Manufacturing Unit ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ರಿಂದ ಉದ್ಘಾಟನೆ
    Опубликовано:
  • ಭಾರತಕ್ಕೆ ಬಂತು ವಿಶ್ವದ ಡೇಂಜರಸ್ ಟೆಕ್ನಾಲಜಿ! ಬಂಕರ್ ಒಳಗೆ ಅಡಗಿದ್ರೂ ಬಿಡಲ್ಲ ಹ್ಯಾಮರ್! BEL & Safran Explained 22 часа назад
    ಭಾರತಕ್ಕೆ ಬಂತು ವಿಶ್ವದ ಡೇಂಜರಸ್ ಟೆಕ್ನಾಲಜಿ! ಬಂಕರ್ ಒಳಗೆ ಅಡಗಿದ್ರೂ ಬಿಡಲ್ಲ ಹ್ಯಾಮರ್! BEL & Safran Explained
    Опубликовано: 22 часа назад
  • ಬೆಚ್ಚಿಬೀಳಿಸಿದ ಜಮ್ಮು ಜೈಲು ಬ್ರೇಕ್! ಪಾಕಿಸ್ತಾನಿಗಳು ಎಸ್ಕೇಪ್! ಪೊಲೀಸರಿಗೆ ಶೂಟ್, ಗಡಿಯಲ್ಲಿ ಹೈ ಅಲರ್ಟ್! 38 минут назад
    ಬೆಚ್ಚಿಬೀಳಿಸಿದ ಜಮ್ಮು ಜೈಲು ಬ್ರೇಕ್! ಪಾಕಿಸ್ತಾನಿಗಳು ಎಸ್ಕೇಪ್! ಪೊಲೀಸರಿಗೆ ಶೂಟ್, ಗಡಿಯಲ್ಲಿ ಹೈ ಅಲರ್ಟ್!
    Опубликовано: 38 минут назад
  • Big Bulletin With HR Ranganath | ಕೇರಳದಲ್ಲಿ ಕಾಂಗ್ರೆಸ್‌ ಗೆಲ್ಲುವುದಿಲ್ಲ ಎಂದು ಭವಿಷ್ಯ..! | Feb 16, 2026 22 часа назад
    Big Bulletin With HR Ranganath | ಕೇರಳದಲ್ಲಿ ಕಾಂಗ್ರೆಸ್‌ ಗೆಲ್ಲುವುದಿಲ್ಲ ಎಂದು ಭವಿಷ್ಯ..! | Feb 16, 2026
    Опубликовано: 22 часа назад
  • ಚೀನಾ ಹಣ, ಭಾರತದ ಲಾಭ! ಶತ್ರು ರಾಷ್ಟ್ರಕ್ಕೆ ಮೋದಿ ಸರ್ಕಾರದ ಹೊಸ ಚೆಕ್‌ಮೇಟ್‌! ಹೂಡಿಕೆಗೆ ಬಾಗಿಲು ಓಪನ್! India China 12 часов назад
    ಚೀನಾ ಹಣ, ಭಾರತದ ಲಾಭ! ಶತ್ರು ರಾಷ್ಟ್ರಕ್ಕೆ ಮೋದಿ ಸರ್ಕಾರದ ಹೊಸ ಚೆಕ್‌ಮೇಟ್‌! ಹೂಡಿಕೆಗೆ ಬಾಗಿಲು ಓಪನ್! India China
    Опубликовано: 12 часов назад
  • 19 ವರ್ಷದ ಹುಡುಗನ ವಾದಕ್ಕೆ ಸುಪ್ರೀಂ ಕೋರ್ಟೇ ಸೈಲೆಂಟ್! 10 ನಿಮಿಷದ ವಾದ ಹೇಗಿತ್ತು? ತಾನೇ ವಾದಿಸಿ ಗೆದ್ದ ಅಥರ್ವ! 3 дня назад
    19 ವರ್ಷದ ಹುಡುಗನ ವಾದಕ್ಕೆ ಸುಪ್ರೀಂ ಕೋರ್ಟೇ ಸೈಲೆಂಟ್! 10 ನಿಮಿಷದ ವಾದ ಹೇಗಿತ್ತು? ತಾನೇ ವಾದಿಸಿ ಗೆದ್ದ ಅಥರ್ವ!
    Опубликовано: 3 дня назад
  • MLA's Foreign Trip Row | CM Siddaramaiah | ಮಧ್ಯರಾತ್ರಿ ಫಾರಿನ್‌ ಟೂರ್‌.. ನಾನಾ ಲೆಕ್ಕಾಚಾರ! 1 час назад
    MLA's Foreign Trip Row | CM Siddaramaiah | ಮಧ್ಯರಾತ್ರಿ ಫಾರಿನ್‌ ಟೂರ್‌.. ನಾನಾ ಲೆಕ್ಕಾಚಾರ!
    Опубликовано: 1 час назад
  • ಬದಲಾಗಲಿದೆ ಆಧಾರ್ ಕಾರ್ಡ್? ಹೆಸರು, ಅಡ್ರೆಸ್ ಎಲ್ಲ ಮಾಯ? QR Code ಬರುತ್ತೆ! ಹಳೇ Aadhaar ಗತಿ ಏನು? ಏನಿದು ‌Update 1 день назад
    ಬದಲಾಗಲಿದೆ ಆಧಾರ್ ಕಾರ್ಡ್? ಹೆಸರು, ಅಡ್ರೆಸ್ ಎಲ್ಲ ಮಾಯ? QR Code ಬರುತ್ತೆ! ಹಳೇ Aadhaar ಗತಿ ಏನು? ಏನಿದು ‌Update
    Опубликовано: 1 день назад
  • DK Shivakumar: ಸಮಯ ಬಂದಾಗ ಸಿದ್ದರಾಮಯ್ಯ ಉತ್ತರಿಸುತ್ತಾರೆ..! | CM Siddaramaiah 1 час назад
    DK Shivakumar: ಸಮಯ ಬಂದಾಗ ಸಿದ್ದರಾಮಯ್ಯ ಉತ್ತರಿಸುತ್ತಾರೆ..! | CM Siddaramaiah
    Опубликовано: 1 час назад
  • MUDA Scam: ಬಹುಕೋಟಿ ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್, ದೂರುದಾರ ಸ್ನೇಹಮಯಿ ಆಡಿಯೋ ಬಾಂಬ್ | Snehamayi Krishna 2 часа назад
    MUDA Scam: ಬಹುಕೋಟಿ ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್, ದೂರುದಾರ ಸ್ನೇಹಮಯಿ ಆಡಿಯೋ ಬಾಂಬ್ | Snehamayi Krishna
    Опубликовано: 2 часа назад
  • Big Bulletin With HR Ranganath | ವಂದೇ ಮಾತರಂ ಗೀತೆಗೆ 3 ನಿಮಿಷ 10 ಸೆಕೆಂಡ್‌ ನಿಗದಿ | Feb 11, 2026 5 дней назад
    Big Bulletin With HR Ranganath | ವಂದೇ ಮಾತರಂ ಗೀತೆಗೆ 3 ನಿಮಿಷ 10 ಸೆಕೆಂಡ್‌ ನಿಗದಿ | Feb 11, 2026
    Опубликовано: 5 дней назад
  • ಕೃಷಿ-ಖುಷಿ ನೇರಪ್ರಸಾರ |  FarmTV Live
    ಕೃಷಿ-ಖುಷಿ ನೇರಪ್ರಸಾರ | FarmTV Live
    Опубликовано:
  • Snehamayi Krishna Says CS Shalini Rajneesh Has Taken 1.6 Crore Bribe To Give Promotion To Natesh 1 час назад
    Snehamayi Krishna Says CS Shalini Rajneesh Has Taken 1.6 Crore Bribe To Give Promotion To Natesh
    Опубликовано: 1 час назад
  • ಲೋಕಸಭೆಯಿಂದ ರಾಹುಲ್ ಗಾಂಧಿ ಸಸ್ಪೆಂಡ್! ಅವ್ನು ನಮಗೆ ಖತಂ ಮಾಡ್ತಾನೆ ಎಂದ ಮಲ್ಲಿಕಾರ್ಜುನ್ ಖರ್ಗೆ! Rahul Gandhi 2 дня назад
    ಲೋಕಸಭೆಯಿಂದ ರಾಹುಲ್ ಗಾಂಧಿ ಸಸ್ಪೆಂಡ್! ಅವ್ನು ನಮಗೆ ಖತಂ ಮಾಡ್ತಾನೆ ಎಂದ ಮಲ್ಲಿಕಾರ್ಜುನ್ ಖರ್ಗೆ! Rahul Gandhi
    Опубликовано: 2 дня назад
  • 3ನೇ ಮದುವೆ,  3 ಪತ್ನಿಯರು IAS, ಯಾರು ಈ ಲಕ್ಕಿ ಮ್ಯಾನ್‌? ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಲವ್‌ ಕಹಾನಿ! 1 день назад
    3ನೇ ಮದುವೆ, 3 ಪತ್ನಿಯರು IAS, ಯಾರು ಈ ಲಕ್ಕಿ ಮ್ಯಾನ್‌? ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಲವ್‌ ಕಹಾನಿ!
    Опубликовано: 1 день назад
  • Big Bulletin | ಕೆಂಪೇಗೌಡ ಏರ್‌ ಪೋರ್ಟ್‌ನಲ್ಲಿ ಬೈರತಿ ಅರೆಸ್ಟ್‌ | HR Ranganath | Feb 12, 2026 4 дня назад
    Big Bulletin | ಕೆಂಪೇಗೌಡ ಏರ್‌ ಪೋರ್ಟ್‌ನಲ್ಲಿ ಬೈರತಿ ಅರೆಸ್ಟ್‌ | HR Ranganath | Feb 12, 2026
    Опубликовано: 4 дня назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5