У нас вы можете посмотреть бесплатно DR. SREE SREE SREE SHIVAKUMARA SWAMIJI 7TH PUNYASMARANE | LAWYER DEVOTEE BANGALURU | GEETA TV. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
DR. SREE SREE SREE SHIVAKUMARA SWAMIJI 7TH PUNYASMARANE. LAWYER DEVOTEE BANGALURU. ತ್ರಿವಿಧ ದಾಸೋಹಿ ಕಲಿಯುಗ ಬಸವಣ್ಣ ಕರ್ನಾಟಕ ರತ್ನ ಪದ್ಮಭೂಷಣ ಪರಮಪೂಜ್ಯಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ 7 ನೇ ವರ್ಷದ ಪುಣ್ಯಸ್ತರಣೆ. ವಕೀಲ ಭಕ್ತವೃಂದ ಬೆಂಗಳೂರು. ದಿವ್ಯ ಸಾನಿಧ್ಯ : ಪರಮಪೂಜ್ಯ ಧರ್ಮಗುರು ಶ್ರೀ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿಗಳು ಪೀಠಾಧ್ಯಕ್ಷರು, ಶ್ರೀ ನಿಡುಮಾಮಿಡಿ ಜಗದ್ಗುರು ಮಠ, ಗೋಳೂರು ಮಹಾಸಂಸ್ಥಾನ. ಅಧ್ಯಕ್ಷತೆ : ಶ್ರೀ ಎನ್. ದೇವದಾಸ್. ಹಿರಿಯ ವಕೀಲರು ಹಾಗೂ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕರ್ನಾಟಕ ಉಚ್ಚ ನ್ಯಾಯಾಲಯ. ಉದ್ಘಾಟನೆ : ಗೌರವಾನ್ವಿತ ಶ್ರೀ ಈಶ್ವರ್ ಬಿ. ಖಂಡ್ರೆ, ಮಾನ್ಯ ಅರಣ್ಯ ಸಚಿವರು ,ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ. ಮುಖ್ಯ ಅತಿಥಿಗಳು : ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ರವಿ ವಿ. ಹೊಸಮನಿ, ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ. ಮುಖ್ಯ ಅತಿಥಿಗಳು : ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಎಸ್. ಸುಜಾತ, ನ್ಯಾಯಾಧೀಶರು, ಕೇಂದ್ರ ಆಡಳಿತ ನ್ಯಾಯಮಂಡಳಿ. CAT. ನುಡಿ ನಮನ : ಶ್ರೀ ಟಿ. ರಾಜಾರಾಮ್, ಆಧ್ಯಾತ್ಮಿಕ ಚಿಂತಕರು ಹಾಗೂ ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ. ಘನ ಉಪಸ್ಥಿತಿ : ಶ್ರೀ ಕೆ. ಅರವಿಂದ್ ಕಾಮತ್, ಹಿರಿಯ ವಕೀಲರು ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ, ಕರ್ನಾಟಕ ಉಚ್ಚ ನ್ಯಾಯಾಲಯ. ಘನ ಉಪಸ್ಥಿತಿ : ಶ್ರೀ ವಿವೇಕ್ ಸುಬ್ಬಾರೆಡ್ಡಿ, ಕೆ. ಎಸ್. ಹಿರಿಯ ವಕೀಲರು ಹಾಗೂ ಅಧ್ಯಕ್ಷರು ಕರ್ನಾಟಕ ವಕೀಲರ ಸಂಘ, ಬೆಂಗಳೂರು. ಘನ ಉಪಸ್ಥಿತಿ : ಶ್ರೀ ಷಡಕ್ಷರಿ ಸಿ. ಎಸ್. ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. ಸಂಚಾಲಕರು : ಶ್ರೀ ಜಗದೀಶ್ ಜಿ. ಕುಂಬಾರ್, ವಕೀಲರು, ಶ್ರೀ ಆತ್ಮ ವಿ. ಹಿರೇಮಠ್, ವಕೀಲರು, ಶ್ರೀ ಡಾ|| ರಾಜು ಎಸ್. ವಕೀಲರು, ಶ್ರೀ ರುದ್ರಪ್ಪ ಪಿ. ವಕೀಲರು, ಶ್ರೀ ಚಾಮರಾಜ ಎಂ.. ವಕೀಲರು, ಶ್ರೀ ತಮ್ಮಯ್ಯ ಹೆಚ್. ಎನ್. ವಕೀಲರು, ಶ್ರೀ ರೇಣುಕಾ ಆರಾಧ್ಯ ಆರ್. ಡಿ. ವಕೀಲರು, ಶ್ರೀ ಲಕ್ಷ್ಮಿeನಾರಾಯಣ್, ವಕೀಲರು, ಶ್ರೀ ಬಾಲಚಂದ್ರ ಬಿ. ಪಟೇಲ್, ವಕೀಲರು, ದಿನಾಂಕ : 30-01-2026. ಶುಕ್ರವಾರ. ಸಮಯ : ಸಂಜೆ 5:30 ಗಂಟೆ. ಸ್ಥಳ : ಎನ್.ಜಿ.ಒ. ಹಾಲ್, ಕಬ್ಬನ್ ಪಾರ್ಕ್, ಬೆಂಗಳೂರು. "ಪ್ರಸಾದ ವಿನಿಯೋಗ" ನಡೆದಾಡುವ ದೇವರು, ಸಿದ್ಧಗಂಗೆಯ ಸಿದ್ಧಪುರುಷ ಡಾ. ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯಸ್ಮರಣೆ ನಡೆಯಿತು. GEETA TV.