У нас вы можете посмотреть бесплатно Sitimani forest, 🏞️ Alamatti Dam,🏞️ Karnataka.🏞️🌊 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಿತಿಮನಿ ಗುಡ್ಡ ಇದು ಕೃಷ್ಣಾ ನದಿ ಗೆ ಅಡ್ಡಲಾಗಿ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ 🏞️ಆಲಮಟ್ಟಿ ಆಣೆಕಟ್ಟೆಯ ಪಕ್ಕ ದಲ್ಲಿ ಇದ್ದು ಅನೇಕ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಈ ಸಿತಿಮನಿ ಗುಡ್ಡ ಗುಹೆ ಗಳನ್ನು ಕೂಡಾ ಒಳಗೊಂಡಿದೆ.ಈ ಗುಹೆ ಗಳಲ್ಲಿ ಋಷಿಮುನಿಗಳು ತಪಸ್ಸು ನ್ನು ಕೂಡಾ ಆಚರಿಸಿದ್ದಾರೆ. ರಾಮಾಯಣ ಕಾಲದಲ್ಲಿ ರಾಮ ಮತ್ತು ಸೀತೆ ವನವಾಸದಲ್ಲಿ ಇಲ್ಲಿ ವಾಸವಿದ್ದರು ಎಂಬ ಪ್ರತೀತಿ ಕೂಡ ಇದೆ. ಸೀತಿಗೆ ಬಾಯಾರಿಕೆ ಆದಾಗ ರಾಮ ತನ್ನ ಬಾಣದಿಂದ ನೆಲಕ್ಕೆ ಬಾಣ ಬಿಟ್ಟು ನೀರನ್ನು ಹೋರ ತೆಗೆದು ಸೀತೆ ಯ ದಾಹ ತಣಿಸಿದ ಕುರುಹು ಕೂಡಾ ಈ ಸಿತಿಮನಿ ಗುಡ್ಡ ದಲ್ಲಿ ಇದೆ. ಈ ಸಿತಿಮನಿ ಗುಡ್ಡದಲ್ಲಿ ರಾಮ ಮತ್ತು ಸೀತೆ ಯ ಗುಡಿಯು ಕೂಡಾ ಇದೆ. ಪ್ರವಾಹ ದ ಸಂದರ್ಭದಲ್ಲಿ ಮತ್ತು ಆಲಮಟ್ಟಿ ಆಣೆಕಟ್ಟನ ನೀರಿನ ಮಟ್ಟ ಹೆಚ್ಚಳವಾದಾಗ ನೀರನ್ನು ತಡೆಯುವ ಶಕ್ತಿಯನ್ನು ಈ ಸಿತಿಮನಿ ಗುಡ್ಡ ಹೊಂದಿದೆ. ಒಂದು ರೀತಿಯಲ್ಲಿ ಆಲಮಟ್ಟಿ ಆಣೆಕಟ್ಟಗೆ ರಕ್ಷಣೆಯನ್ನು ಈ ಸಿತಿಮನಿ ಗುಡ್ಡ ಒದಗಿಸುತ್ತದೆ. ಆಲಮಟ್ಟಿ ಆಣೆಕಟ್ಟು ಇದು ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಸಂಪರ್ಕ ಕಲ್ಪಿಸುವ ಸೇತುವೆ ವಾಗಿದೆ. ಆಲಮಟ್ಟಿ ಆಣೆಕಟ್ಟು ಬಿಜಾಪುರ ಜಿಲ್ಲೆ ಯಿಂದ ಸಿತಿಮನಿ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ವಾಗಿದೆ. 🏞️ಈ ಆಲಮಟ್ಟಿ ಆಣೆಕಟ್ಟುನ್ನು ನೀಮಾಣ ಮಾಡಲು ಭಾರತ ಸರ್ಕಾರ 5.20 Billion ಕೋಟಿ ರೂಪಾಯಿ ವೆಚ್ಚಮಾಡಿದೆ. 🏞️ಈ ಸಿತಿಮನಿ ಗುಡ್ಡ ದ ಮೇಲೆ ಮಣ್ಣು ಅಗೆಯುವುದು, ಕಾಡು ನಾಶ ಮಾಡುವುದು ಮತ್ತು ಈ ಸಿತಿಮನಿ ಗುಡ್ಡ ದ ಮೇಲೆ ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವುದರಿಂದ ಇಲ್ಲಿ ಗುಡ್ಡ ಕುಸಿತ ಉಂಟಾಗುತ್ತದೆ. ಈ ಸಿತಿಮನಿ ಗುಡ್ಡ ಕುಸಿತದಿಂದ ಪ್ರವಾಹ ಸಂದರ್ಭದಲ್ಲಿ ಮತ್ತು ಆಲಮಟ್ಟಿ ಆಣೆಕಟ್ಟೆಯ ನೀರಿನ ಮಟ್ಟ ಹೆಚ್ಚಳವಾದಾಗ ಆಲಮಟ್ಟಿ ಆಣೆಕಟ್ಟು ಒಡೆದು ಹೋಗುತ್ತದೆ. ಈ ಆಲಮಟ್ಟಿ ಆಣೆಕಟ್ಟು ಒಡೆದು ಹೋಗುವುದರಿಂದ ಭಾರತ ಸರ್ಕಾರ ವೆಚ್ಚ ಮಾಡಿದ 5.20 Billion ಕೋಟಿ ರೂಪಾಯಿ ಕೃಷ್ಣಾ ನದಿ ನೀರಿನಲ್ಲಿ ಹೋಮ ವಾಗುತ್ತದೆ ಮತ್ತು ಅನೇಕ ಹಳ್ಳಿಗಳು ಕೃಷ್ಣಾ ನದಿ ನೀರಿನಲ್ಲಿ ಮುಳುಗಿ ಹೋಗುತ್ತವೆ. ಹೀಗಾಗಿ ಈ ಸಿತಿಮನಿ ಗುಡ್ಡವನ್ನು ರಕ್ಷಿಸುವ ಅವಶ್ಯಕತೆ ಇದೆ. 🙏🙏