У нас вы можете посмотреть бесплатно ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯ ಸಿಸಿ ಕ್ಯಾಮೆರಾ ಇದ್ದಂತೆ : ಹುಡುಗಿಯಲ್ಲಿ ಬಿಇಒ ವೆಂಕಟೇಶ್ ಎಸ್. ಗುಡಾಳ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ತಾಲೂಕಿನ ಹುಡುಗಿ ಕರಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಒ ವೆಂಕಟೇಶ್ ಎಸ್ ಗುಡಾಳ್ ದೈಹಿಕ ಶಿಕ್ಷಣ ಶಿಕ್ಷಕರ ಕೆಲಸ ಸಿಸಿ ಕ್ಯಾಮೆರಾದಂತೆ ಅವರು ಮನಸ್ಸು ಮಾಡಿದರೆ ಶಾಲೆಯ ಕೀರ್ತಿ ಹೆಚ್ಚಿಸಲು ಬಹುದು ಕೃಷಿಯಲ್ಲಿ ಬಹುದು ಎರಡರಲ್ಲಿ ಮೊದಲನೆಯದನ್ನ ಆಯ್ಕೆ ಮಾಡಿಕೊಂಡು ಶಾಲೆಯ ಬೆಳವಣಿಗೆಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಹುಡುಗಿ ಹಿರೇಮಠದ ಪೂಜಾ ಶತಾಯುಷಿ ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಧ್ಯಾಪಕಿ ಡಾಕ್ಟರ್ ಜ್ಯೋತಿ ರೆಡ್ಡಿ ವಿಶೇಷ ಉಪನ್ಯಾಸ ಮಂಡಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ್ ಹೌ ಶೆಟ್ಟಿ ಚಿಟ್ಕುಪ್ಪ ಅಧ್ಯಕ್ಷ ಕಾಶಿನಾಥ್ ಬೇಲೂರೆ, ಸಂಘದ ರಾಜ್ಯ ಸಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಬಾಯಿರೆಡ್ಡಿ, ಕರಿಬಸವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಗನ್ನಾಥ ಕೋರಿ, ಪ್ರಮುಖರಾದ ಗಣಪತಿ ಪವಾರ್, ಮಾಣಿಕ್ ಪವಾರ ಮೊದಲದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.