• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ скачать в хорошем качестве

ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ 9 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ в качестве 4k

У нас вы можете посмотреть бесплатно ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರ | ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಚಾಲನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಹಾಗೂ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಆಯೋಜಿಸಿರುವ ನಾಲ್ಕು ದಿನಗಳ ‘ನಾನು ವಿಜ್ಞಾನಿ’ ತರಬೇತಿ ಕಾರ್ಯಗಾರಕ್ಕೆ ಶಿವಮೊಗ್ಗದಲ್ಲಿಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ ಕುಮಾರ್ ಚಾಲನೆ ನೀಡಿದರು. ಈ ವೇಳೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಆರ್. ಸುಜಾತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಯಾರಿಸಿದ ಟೆಲಿಸ್ಕೋಪಿನ ಪ್ರದರ್ಶನ ಮತ್ತು ಪ್ರಾತ್ಯಕ್ಷಿತಕೆ ಆಯೋಜಿಸಲಾಗಿತ್ತು. ಜಿಲ್ಲೆಯ 245 ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರು ಶಿಬಿರದಲ್ಲಿ ಪಾಲ್ಗೊಂಡು, ಹೊಸ ಅವಿಷ್ಕಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಡಾ.ಎ.ಎಸ್. ಕಿರಣ್ ಕುಮಾರ್, ಉಪಗ್ರಹಗಳ ಮೂಲಕ ಸಂಭಾವ್ಯ ಪ್ರಕೃತಿ ವಿಕೋಪಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು, ಮುನ್ನೆಚ್ಚರಿಕೆ ವಹಿಸಬಹುದಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಂದ ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ ಎಂದರು. ಎನ್. ಹೇಮಂತ್, ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರ ಮತ್ತು ಪೌಷ್ಟಿಕತೆ, ಪರಿಸರದಲ್ಲಿ ಗುರುತಿಸಲಾಗುತ್ತಿರುವ ವಿಜ್ಞಾನ ವಿಷಯಗಳು, ದೂರದರ್ಶಕ ತಯಾರಿಕೆ ಮತ್ತು ಬಾಹ್ಯಾಕಾಶಗಳ ವೀಕ್ಷಣೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ವಿಷಯಗಳಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ದೂರದರ್ಶನದೊಂದಿಗೆ ಶಿಬಿರಾರ್ಥಿ ಸಿ. ವಿನೋದ್ ಕುಮಾರ್, ಟೆಲಿಸ್ಕೋಪ್ ತಯಾರಿಕೆ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದರು. ಮತ್ತೋರ್ವ ಶಿಬಿರಾರ್ಥಿ ರಶ್ಮಿ ಬಿ ಶೆಟ್ಟಿ, ಬಾಹ್ಯಾಕಾಶ, ಟೆಲಿಸ್ಕೋಪ್ ಬಗ್ಗೆ ಶಿಬಿರದಲ್ಲಿ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ. ಇದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಸತೀಶ್ ಹರಿದ್ರಾವತಿ, ಚಂದ್ರನನ್ನು ಬರೀಗಣ್ಣಿನಿಂದ ನೋಡುವ ಬದಲು ಟೆಲಿಸ್ಕೋಪ್ ನಿಂದ ನೋಡಿದರೆ ಆಗುವ ಪ್ರಯೋಜನಗಳ ಬಗ್ಗೆ ಶಿಬಿರದಲ್ಲಿ ಅತ್ಯುತ್ತಮ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. #LiveDDChandanaNews #DDChandanaNews #DDChandana #DDKannada

Comments
  • Poornima Krishnappa Exclusive Interview: ಸ್ವಾಭಿಮಾನಿ ಕಾಂಗ್ರೆಸ್  ನಾಯಕಿ ಪೂರ್ಣಿಮಾ.. ಹೇಳಿದ್ದೇನು? 2 дня назад
    Poornima Krishnappa Exclusive Interview: ಸ್ವಾಭಿಮಾನಿ ಕಾಂಗ್ರೆಸ್ ನಾಯಕಿ ಪೂರ್ಣಿಮಾ.. ಹೇಳಿದ್ದೇನು?
    Опубликовано: 2 дня назад
  • Dr Gururaj Karajagi Podcast: ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್| #TV9D 11 дней назад
    Dr Gururaj Karajagi Podcast: ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್| #TV9D
    Опубликовано: 11 дней назад
  • 10 ವರ್ಷದಿಂದ ಲವ್‌ ಮಾಡಿದವಳು ಬೇಡ; ಮದುವೆ ಬೇರೆಯವಳ ಜತೆ ಎಂದಿದ್ದ ಶಿಕ್ಷಕ! | Chitradurga | Affair | Dowry | 1 день назад
    10 ವರ್ಷದಿಂದ ಲವ್‌ ಮಾಡಿದವಳು ಬೇಡ; ಮದುವೆ ಬೇರೆಯವಳ ಜತೆ ಎಂದಿದ್ದ ಶಿಕ್ಷಕ! | Chitradurga | Affair | Dowry |
    Опубликовано: 1 день назад
  • ಚಂದ್ರ ಗ್ರಹಣ: ಯಾವ ರಾಶಿಗೆ ಶುಭ..?  ಯಾವ ರಾಶಿಗೆ ಅಶುಭ..? | Anand Guruji | Chandra Grahan 2025 5 месяцев назад
    ಚಂದ್ರ ಗ್ರಹಣ: ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..? | Anand Guruji | Chandra Grahan 2025
    Опубликовано: 5 месяцев назад
  • ಖಮೇನಿ ಸಮಾಧಿಯ ಮೇಲೆ ಇರಾನ್ ಯುವತಿಯ ನೃತ್ಯ | Iran girl dance on Khamenei grave post | Suvarna News Hour 5 часов назад
    ಖಮೇನಿ ಸಮಾಧಿಯ ಮೇಲೆ ಇರಾನ್ ಯುವತಿಯ ನೃತ್ಯ | Iran girl dance on Khamenei grave post | Suvarna News Hour
    Опубликовано: 5 часов назад
  • Alipura Shia Muslims: ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ 3 ದಿನಗಳ ಕಾಲ ಶೋಕಾಚರಣೆ | #TV9D 1 день назад
    Alipura Shia Muslims: ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ 3 ದಿನಗಳ ಕಾಲ ಶೋಕಾಚರಣೆ | #TV9D
    Опубликовано: 1 день назад
  • State level quiz competition 2025-26 |Sponsored| Rastriya Avishkar Abhiyana |EP-02|10.02.2026|9.30pm 2 недели назад
    State level quiz competition 2025-26 |Sponsored| Rastriya Avishkar Abhiyana |EP-02|10.02.2026|9.30pm
    Опубликовано: 2 недели назад
  • ಗಿಡ್ಡನ ತಲಿ ಹೊಡಿತು ಉತ್ತರ ಕರ್ನಾಟಕ ಕಾಮಿಡಿ 1 день назад
    ಗಿಡ್ಡನ ತಲಿ ಹೊಡಿತು ಉತ್ತರ ಕರ್ನಾಟಕ ಕಾಮಿಡಿ
    Опубликовано: 1 день назад
  • SachidanandaBabu Guruji : ಈ ರಾಶಿಗಳ ಮೇಲೆ ಒಂದು ತಿಂಗಳಿನವರೆಗೂ ಕೇತುಗ್ರಸ್ತ ಚಂದ್ರ ಗ್ರಹಣದ ಪ್ರಭಾವ 2 дня назад
    SachidanandaBabu Guruji : ಈ ರಾಶಿಗಳ ಮೇಲೆ ಒಂದು ತಿಂಗಳಿನವರೆಗೂ ಕೇತುಗ್ರಸ್ತ ಚಂದ್ರ ಗ್ರಹಣದ ಪ್ರಭಾವ
    Опубликовано: 2 дня назад
  • Константин Сивков | ИРАН: ПЕРВЫЕ ИТОГИ 1 день назад
    Константин Сивков | ИРАН: ПЕРВЫЕ ИТОГИ
    Опубликовано: 1 день назад
  • Protest Held In Blr Condemning Khamenei:ಅಮೇರಿಕ, ಇಸ್ರೇಲ್ ಗೆ ಬೆಂಗಳೂರಿನಿಂದ ಮುಸ್ಲಿಂ ಮಹಿಳೆ ವಾರ್ನಿಂಗ್ 1 день назад
    Protest Held In Blr Condemning Khamenei:ಅಮೇರಿಕ, ಇಸ್ರೇಲ್ ಗೆ ಬೆಂಗಳೂರಿನಿಂದ ಮುಸ್ಲಿಂ ಮಹಿಳೆ ವಾರ್ನಿಂಗ್
    Опубликовано: 1 день назад
  • ಗಲ್ಫ್‌ ನಾಯಕರ ಜೊತೆ ಮೋದಿ ಮಾತು | Israel Big Step | Saudi vs Iran | Masth Magaa | Full News 7 часов назад
    ಗಲ್ಫ್‌ ನಾಯಕರ ಜೊತೆ ಮೋದಿ ಮಾತು | Israel Big Step | Saudi vs Iran | Masth Magaa | Full News
    Опубликовано: 7 часов назад
  • БЕТОННЫЕ КОРАБЛИ 20 ВЕКА. Секрет кораблей из камня, которые строили в Первую мировую 1 день назад
    БЕТОННЫЕ КОРАБЛИ 20 ВЕКА. Секрет кораблей из камня, которые строили в Первую мировую
    Опубликовано: 1 день назад
  • Sajjad Nomani's Controversial Statement : ‘ಮೋದಿಗೆ ವೋಟ್ ಹಾಕಿದ್ರೆ ನೀರು ಕೊಡ್ಬೇಡಿ’ | Narendra Modi 1 год назад
    Sajjad Nomani's Controversial Statement : ‘ಮೋದಿಗೆ ವೋಟ್ ಹಾಕಿದ್ರೆ ನೀರು ಕೊಡ್ಬೇಡಿ’ | Narendra Modi
    Опубликовано: 1 год назад
  • ಶಾಸಕರ ಬಲಾಬಲ ತೋರಿಸಲು ಡಿಕೆಶಿ ಹಿಂದೇಟು ಹಾಕಲು ಕಾರಣ? | Party Rounds | DK Shivakumar | Karnataka CM Race 3 дня назад
    ಶಾಸಕರ ಬಲಾಬಲ ತೋರಿಸಲು ಡಿಕೆಶಿ ಹಿಂದೇಟು ಹಾಕಲು ಕಾರಣ? | Party Rounds | DK Shivakumar | Karnataka CM Race
    Опубликовано: 3 дня назад
  • Drive to Boost SSLC Results | ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಫಲಿತಾಂಶ ಹೆಚ್ಚಳಕ್ಕೆ ಒತ್ತಡ | N18V 12 часов назад
    Drive to Boost SSLC Results | ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಫಲಿತಾಂಶ ಹೆಚ್ಚಳಕ್ಕೆ ಒತ್ತಡ | N18V
    Опубликовано: 12 часов назад
  • Kannada News | ಇಂದಿನ ಪ್ರಮುಖ ಸುದ್ದಿಗಳು | 01-03-26 | Siddaramaiah 🆚 DK Shivakumar | Israel Iran War 1 день назад
    Kannada News | ಇಂದಿನ ಪ್ರಮುಖ ಸುದ್ದಿಗಳು | 01-03-26 | Siddaramaiah 🆚 DK Shivakumar | Israel Iran War
    Опубликовано: 1 день назад
  • ದಲಿತ ಸೇನೆಯ ಶಾಲ್‌ ಹಾಕಿಕೊಂಡು ಅಜಾದಿ ಘೋಷಣೆ ಕೂಗಿದ್ದೇಕೆ..?  | Guarantee News 4 месяца назад
    ದಲಿತ ಸೇನೆಯ ಶಾಲ್‌ ಹಾಕಿಕೊಂಡು ಅಜಾದಿ ಘೋಷಣೆ ಕೂಗಿದ್ದೇಕೆ..? | Guarantee News
    Опубликовано: 4 месяца назад
  • ಖೊಮೇನಿ ಹತ್ಯೆ ಗಂಡ ಸತ್ತವರಂತೆ ಅಳ್ತೀರಲ್ರೀ ! 19 часов назад
    ಖೊಮೇನಿ ಹತ್ಯೆ ಗಂಡ ಸತ್ತವರಂತೆ ಅಳ್ತೀರಲ್ರೀ !
    Опубликовано: 19 часов назад
  • Iran: Pakistan:ಇರಾನ್ ಆಯ್ತು ಈಗ ಪಾಕ್ ನಲ್ಲಿ ವಿಧ್ವಂಸ!ಭಾರತದ ಮೇಲೆ ಚೀನಾ ದಾಳಿ?ಭಾರತ್,ಇಸ್ರೇಲ್ ಗೆ ಗುಡ್ ನ್ಯೂಸ್! 11 часов назад
    Iran: Pakistan:ಇರಾನ್ ಆಯ್ತು ಈಗ ಪಾಕ್ ನಲ್ಲಿ ವಿಧ್ವಂಸ!ಭಾರತದ ಮೇಲೆ ಚೀನಾ ದಾಳಿ?ಭಾರತ್,ಇಸ್ರೇಲ್ ಗೆ ಗುಡ್ ನ್ಯೂಸ್!
    Опубликовано: 11 часов назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5