• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya скачать в хорошем качестве

ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya 11 месяцев назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya в качестве 4k

У нас вы можете посмотреть бесплатно ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya

ಕನ್ನಡ ವಿವೇಕ-೧.ಕವಿರಾಜಮಾರ್ಗದ ಆಯ್ದ ಪದ್ಯಗಳ ಭಾವಾರ್ಥ:- ಕನ್ನಡ ನಾಡು-ನುಡಿ-ಸಾಹಿತ್ಯದ ಐತಿಹಾಸಿಕತೆ, ವ್ಯಾಪಕತೆಯನ್ನು ಗುರುತಿಸುವ ಒಂದು ಅಪೂರ್ವ ದಾಖಲೆಯೆಂದರೆ ಕವಿರಾಜಮಾರ್ಗವಾಗಿದೆ. ಇದು ಕನ್ನಡದ ಮೊದಲ ಉಪಲಬ್ದ ಅಲಂಕಾರಶಾಸ್ತ್ರ ಗ್ರಂಥವಾಗಿದೆ. ಕನ್ನಡ ಕಾವ್ಯ ಗುಣ-ದೋಷಗಳ ಬಗ್ಗೆ ವಿವೇಕವನ್ನು ಬೆಳೆಸಿ ಹೇಳುವುದು ಇದರ ಮುಖ್ಯ ಗುರಿಯಾಗಿದೆ. ಕನ್ನಡ ನಾಡು-ನುಡಿಯ ಮೌಲ್ಯವನ್ನು ಚಾರಿತ್ರಿಕ, ಲಾಕ್ಷಣಿಕ, ವಿವೇಕಪರ ಎಂಬ ಮೂರು ನೆಲೆಯಲ್ಲಿ ಅರಿತುಕೊಳ್ಳಲು ಈ ಕೃತಿ ಬಹುಮುಖ್ಯ ಆಕರವಾಗಿದೆ. ಈ ಪಠ್ಯ ಭಾಗದಲ್ಲಿ ಕವಿರಾಜಮಾರ್ಗದ ಹತ್ತು ಪದ್ಯಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಈ ಪದ್ಯಗಳಲ್ಲಿ ಕನ್ನಡ ನಾಡಿನ ಜನರ ಗುಣ, ಶೀಲ, ಸ್ವಭಾವ, ನಾಡಿನ ಭೌಗೋಳಿಕ ಮೇರೆ ಮತ್ತು ಪ್ರಾಚೀನ ಪ್ರಸಿದ್ಧ ಗದ್ಯ ಪದ್ಯ ಕವಿಗಳ ವಿವರಗಳನ್ನು ಕಾಣಬಹುದು. ೧. ವಿಮಲೋದಯ, ನಾಗಾರ್ಜುನ, ಜಯಬಂಧು ಹಾಗೂ ದುರ್ವಿನೀತರು ಶ್ರೇಷ್ಠ ಗದ್ಯ ಬರಹಗಾರರೆಂದು ತಿಳಿಸುತ್ತಾನೆ. ಅಲ್ಲದೆ ಪರಮಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲರನ್ನು ಪದ್ಯದ ಪ್ರಸಿದ್ಧ ಕವಿಗಳೆಂದುಹೇಳುತ್ತಾನೆ. ಇಲ್ಲಿ ಉಲ್ಲೇಖಿತರಾಗಿರುವ ಗದ್ಯ-ಪದ್ಯ ಬರಹಗಾರರಕುರಿತು ನಿರ್ದಿಷ್ಟವಾದ ನಿಖರವಾದ ಸಂಗತಿಗಳು ನಮಗೆ ಸಿಗುವುದಿಲ್ಲ. ಆದರೆ ಇವರೆಲ್ಲ ಕವಿರಾಜಮಾರ್ಗದ ಪೂರ್ವದಲ್ಲಿ ಇದ್ದರೆಂಬುದಕ್ಕೆ ಈ ಉಲ್ಲೇಖಗಳೇ ಸಾಕ್ಷಿ. ೨. ಪದ್ಯ ಸಮಸ್ತ ಜನತೆಯ ಹೃದಯವನ್ನು ಸೂರೆಗೊಳ್ಳುತ್ತದೆ. ಅದು ಪದ ಮತ್ತು ಪಾದನಿಯಮಕ್ಕೆ ಒಳಪಟ್ಟಿರುತ್ತದೆ. ಛಂದೋವಿದ್ಯೆಯನ್ನು ಅನುಸರಿಸುವ ಈ ಮೂಲಭೂತ ಅಭಿವ್ಯಕ್ತಿ ವೃತ್ತಗಳಿಂದ ಜಾತಿಪದ್ಯಗಳಿಂದ ಕೂಡಿರುತ್ತದೆ. ೩. ಖ್ಯಾತಿವೆತ್ತ ಗುಣಸೂರಿ, ನಾರಾಯಣ, ಭಾರವಿ, ಕಾಳಿದಾಸ, ಮಾಘ ಮೊದಲಾದವರು ಈ ರೀತಿಯಲ್ಲಿ ಮಹಾಕಾವ್ಯದ ವಿಶಿಷ್ಟ ಕ್ರಮವನ್ನು ಹಾಕಿಕೊಟ್ಟ ಶ್ರೇಷ್ಠಕವಿಗಳು. ೪. ಶ್ರೇಷ್ಠರಾದ ಶ್ರೀವಿಜಯ, ಕವೀಶ್ವರ, ಪಂಡಿತಚಂದ್ರ, ಲೋಕಪಾಲ ಮೊದಲಾದವರ ನಿರುಪಮ ವಸ್ತು ವಿಸ್ತರ ರಚನೆಗಳು ಹಿಂದೆ ಹೇಳಿದ ಆದ್ಯ ಕಾವ್ಯಕ್ಕೆ ಉದಾಹರಣೆಗಳು. ೫. ಬೇರೆ ಭಾಷೆಗಳಿಗಿಂತ ಭಿನ್ನವಾದ ಕನ್ನಡದಲ್ಲಿ ಈಗಲೂ ಪ್ರಸಿದ್ಧವಾಗಿರುವ, ಎಂಬುವು ಪ್ರಸಿದ್ಧ ಕಾವ್ಯಗಳಲ್ಲಿ ಸೇರುವಂತೆ ಚಿತ್ತಾಣ ಮತ್ತು ಬೆದಂಡೆ ಎಂಬ ಪುರಾತನ ಕವಿಗಳು ಮಾಡಿದರು. ೬. ಕಂದಪದ್ಯ ಸ್ವಚ್ಛವಾದ ವೃತ್ತ ಮತ್ತು ಅಲ್ಲಲ್ಲಿ ಜಾತಿಪದ್ಯಗಳು ವಿಷಯ ಮಾತ್ರ ಹೇಳಿರುವುದರಿಂದ ಇದು ಮಾತ್ರಾ ಛಂದಸ್ಸಿನ ಕಂದ, ಅಕ್ಷರ ಛಂದಸ್ಸಿನ ವೃತ್ತ ಮತ್ತು ಅಂಶ ಛಂದಸ್ಸಿನ ಪದ್ಯಗಳು ಸೇರಿದ ವಿಶಿಷ್ಟ ಕಾವ್ಯಪ್ರಕಾರವೆಂದು ಊಹಿಸಬಹುದು. ೭. ಕಂದಪದ್ಯಗಳು ಹಲವಿದ್ದು, ಅವುಗಳ ಜೊತೆಗೆ ಸುಂದರ ವೃತ್ತಗಳು, ಅಕ್ಕರ, ಚೌಪದಿ, ಗೀತಿಕೆ ಮತ್ತು ತ್ರಿಪದಿಗಳು ಅಂದವಾಗಿ ಸೇರುವಂತೆ ಹೇಳಿದರೆ ಅದು ಚೆತ್ತಾಣ. ೮. ಕಾವೇರಿಯಿಂದ ಗೋದಾವರಿಯವರೆಗಿನ ವಿಸ್ತಾರದಲ್ಲಿ ಹರಡಿಕೊಂಡಿರುವ ನಾಡು, ಕನ್ನಡ ನಾಡು. ಈ ನಾಡಿನಲ್ಲಿರುವ ಕನ್ನಡ ಜನಸಮುದಾಯವು ಭೂಮಂಡಲದಲ್ಲಿ ವಿಲೀನವಾಗಿಯೂ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದಾರೆ. ೯. ಈ ಭೂಭಾಗದಲ್ಲಿಯೇ ಕಿಸುವೊಳಲು (ಪಟ್ಟದಕಲ್ಲು), ಕೊಪಣ (ಕೊಪ್ಪಳ), ಪುಲಿಗೆರೆ (ಲಕ್ಷೇಶ್ವರ), ಒಕ್ಕುಂದ (ಒಕ್ಕುಂದಗಳ ನಡುವಣ ನಾಡು ತಿರುಳನ್ನಡ ಮಾತು ಎನ್ನುವುದು ಆಡುವುದು ಮಾತ್ರವಲ್ಲ ಅದೊಂದು ಅರಿವಿನ ಪ್ರಕ್ರಿಯೆ ಎಂಬ ಸ್ಪಷ್ಟತೆ ಮಾರ್ಗಕಾರನದು. ೧೦. ಪದವನ್ನು ಅರಿತು ನುಡಿಯಲು, ನುಡಿದುದನ್ನು ಸರಿಯಾಗಿ ತಿಳಿಯಲು ಸಮರ್ಥರು ಈ ನಾಡವರು. ನಿಜವಾಗಿಯೂ ಭಾಷೆಯಲ್ಲಿ ಚತುರರಾದ ಈ ಜನರು ಕಾವ್ಯದ ಕುರಿತು ಅಧ್ಯಯನ ನಡೆಸದೆಯೂ ಸಹಜವಾಗಿಯೇ ಕಾವ್ಯವನ್ನು ಪ್ರಯೋಗಿಸಬಲ್ಲ ಪರಿಣತಮತಿಗಳು.

Comments
  • ಕಾರ್ತಿಕ ಋಷಿಯ ಕಥೆ - ಶಿವಕೋಟ್ಯಾಚಾರ್ಯ ॥ ವಡ್ಡಾರಾಧನೆ॥Karthiak Rishiya Kathe - Vaddaradhane 11 месяцев назад
    ಕಾರ್ತಿಕ ಋಷಿಯ ಕಥೆ - ಶಿವಕೋಟ್ಯಾಚಾರ್ಯ ॥ ವಡ್ಡಾರಾಧನೆ॥Karthiak Rishiya Kathe - Vaddaradhane
    Опубликовано: 11 месяцев назад
  • BA 1st Sem - SEP - ಕನ್ನಡ ವಿವೇಕ-೧
    BA 1st Sem - SEP - ಕನ್ನಡ ವಿವೇಕ-೧
    Опубликовано:
  • ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar 1 год назад
    ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar
    Опубликовано: 1 год назад
  • Maarigallu Episode 1 (FOR FREE) - Watch now on ZEE5 | ಮಾರಿಗಲ್ಲು ವೆಬ್ ಸೀರೀಸ್ | PRK Productions 2 недели назад
    Maarigallu Episode 1 (FOR FREE) - Watch now on ZEE5 | ಮಾರಿಗಲ್ಲು ವೆಬ್ ಸೀರೀಸ್ | PRK Productions
    Опубликовано: 2 недели назад
  • ವೀರಶೈವ ಕವಿ ರಾಘವಾಂಕ  -  Raghavanka -  Kannada Rajyothsava   Part 23 4 года назад
    ವೀರಶೈವ ಕವಿ ರಾಘವಾಂಕ - Raghavanka - Kannada Rajyothsava Part 23
    Опубликовано: 4 года назад
  • ಕುವೆಂಪು ರವರ ಮುಂಗಾರು ಪದ್ಯದ ವಿಶ್ಲೇಷಣೆ 4 года назад
    ಕುವೆಂಪು ರವರ ಮುಂಗಾರು ಪದ್ಯದ ವಿಶ್ಲೇಷಣೆ
    Опубликовано: 4 года назад
  • ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya 1 год назад
    ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya
    Опубликовано: 1 год назад
  • Sonu Nigam Super Hit Songs Vol - 1 || Kannada Movies Selected Songs || #anandaudiokannada 1 год назад
    Sonu Nigam Super Hit Songs Vol - 1 || Kannada Movies Selected Songs || #anandaudiokannada
    Опубликовано: 1 год назад
  • DAY 02 | KANNADA | I SEM | B.B.A | SAAYUTHIDE NIMMA NUDI,O KANNADA KANDARIRA | L1 3 года назад
    DAY 02 | KANNADA | I SEM | B.B.A | SAAYUTHIDE NIMMA NUDI,O KANNADA KANDARIRA | L1
    Опубликовано: 3 года назад
  • ಕತ್ತಲನು ತ್ರಿಶೂಲ ಹಿಡಿದ ಕಥೆ - ಕುಂ.ವೀರಭದ್ರಪ್ಪ ॥SEP॥ ಕನ್ನಡ ವಿವೇಕ-೧/ದಾ.ವಿ.ವಿ 10 месяцев назад
    ಕತ್ತಲನು ತ್ರಿಶೂಲ ಹಿಡಿದ ಕಥೆ - ಕುಂ.ವೀರಭದ್ರಪ್ಪ ॥SEP॥ ಕನ್ನಡ ವಿವೇಕ-೧/ದಾ.ವಿ.ವಿ
    Опубликовано: 10 месяцев назад
  • Когда Начнётся Гражданская Война: сценарий, о котором молчат 4 часа назад
    Когда Начнётся Гражданская Война: сценарий, о котором молчат
    Опубликовано: 4 часа назад
  • ದೇವರು ರುಜು ಮಾಡಿದನು - ಕುವೆಂಪು॥ಪಕ್ಷಿಕಾಶಿ॥Devaru Ruju Madidanu - Kuvempu 11 месяцев назад
    ದೇವರು ರುಜು ಮಾಡಿದನು - ಕುವೆಂಪು॥ಪಕ್ಷಿಕಾಶಿ॥Devaru Ruju Madidanu - Kuvempu
    Опубликовано: 11 месяцев назад
  • ಕನ್ನಡ ಪದಗೊಳ್ - ಜಿ.ಪಿ.ರಾಜರತ್ನಂ ॥ರತ್ನನ ಪದಗಳು॥Kannada Padagol - G. P. Rajarathnam 1 год назад
    ಕನ್ನಡ ಪದಗೊಳ್ - ಜಿ.ಪಿ.ರಾಜರತ್ನಂ ॥ರತ್ನನ ಪದಗಳು॥Kannada Padagol - G. P. Rajarathnam
    Опубликовано: 1 год назад
  • Saddu Vicharane Nadeyutthide - New Kannada Full Movie | Rakesh Maiya, Paavana Gowda 1 год назад
    Saddu Vicharane Nadeyutthide - New Kannada Full Movie | Rakesh Maiya, Paavana Gowda
    Опубликовано: 1 год назад
  • ಮೊಸರಿನ ಮಂಗಮ್ಮ ( ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ #Mosarina Mangamma by Maasti Venkatesh Ayyangar 8 месяцев назад
    ಮೊಸರಿನ ಮಂಗಮ್ಮ ( ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ #Mosarina Mangamma by Maasti Venkatesh Ayyangar
    Опубликовано: 8 месяцев назад
  • KAANIKE | POEM EXPLAINED|B.COM |1st sem 2 года назад
    KAANIKE | POEM EXPLAINED|B.COM |1st sem
    Опубликовано: 2 года назад
  • Eeshwara Full Movie | Super Hit Kannada Dubbed Movies | Sandalwood Movies 2023 | Kannada Filmnagar 2 года назад
    Eeshwara Full Movie | Super Hit Kannada Dubbed Movies | Sandalwood Movies 2023 | Kannada Filmnagar
    Опубликовано: 2 года назад
  • DAY 01 | ಕನ್ನಡ | III SEM | B.CA | NEP | ಜನಪದ ತ್ರಿಪದಿಗಳು | L1 2 года назад
    DAY 01 | ಕನ್ನಡ | III SEM | B.CA | NEP | ಜನಪದ ತ್ರಿಪದಿಗಳು | L1
    Опубликовано: 2 года назад
  • THENKANA GALIYATA - PANJE MANGESH RAO॥ ತೆಂಕಣ ಗಾಳಿಯಾಟ - ಪಂಜೆ ಮಂಗೇಶರಾಯ 10 месяцев назад
    THENKANA GALIYATA - PANJE MANGESH RAO॥ ತೆಂಕಣ ಗಾಳಿಯಾಟ - ಪಂಜೆ ಮಂಗೇಶರಾಯ
    Опубликовано: 10 месяцев назад
  • First B.A/ Davanagere university/ shree vijaya kritha kavirajamarga/ ಶ್ರೀ ವಿಜಯ/ ಕವಿರಾಜಮಾರ್ಗ 1 месяц назад
    First B.A/ Davanagere university/ shree vijaya kritha kavirajamarga/ ಶ್ರೀ ವಿಜಯ/ ಕವಿರಾಜಮಾರ್ಗ
    Опубликовано: 1 месяц назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5