У нас вы можете посмотреть бесплатно ಒಳ ಮೀಸಲಾತಿ ಸಂಬಂಧ ಅರುಣ್ ಕುಮಾರ್ ಸುದ್ದಿಗೋಷ್ಠಿ... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಒಳಮೀಸಲಾತಿ ನೀಡುವ ವಿಧೆಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿರುವುದು ಸ್ವಾಗತಾರ್ಹ ಈ ಮೂಲಕ ಕಳೆದ 35 ವರ್ಷಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಸಂಬಂಧ ಕರ್ನಾಟಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ವಕೀಲ ಅರುಣ್ ಕುಮಾರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಸಚಿವ ಮಹದೇವಪ್ಪ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದ್ದರು. ಸಚಿವ ಮಹದೇವಪ್ಪ ಭಾರೀ ಕುತಂತ್ರ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕಣ್ತಪ್ಪಿಸಿ ಮುಂದೆ ಹೋಗ್ತಿದ್ದಾರೆ. ಒಳಮೀಸಲಾತಿ ಜಾರಿ ವಿಚಾರದಲ್ಲಿ ಮಹದೇವಪ್ಪ ಜಾಲ ಹೆಣೆದಿದ್ದಾರೆ. ಒಳಮೀಸಲಾತಿ ಕುರಿತು ಎರಡು ರಿಟ್ ಪಿಟಿಷನ್ ಗಳು ಹೈಕೋರ್ಟ್ ನಲ್ಲಿ ಬಾಕಿ ಉಳಿದಿವೆ. ಪರಿಶಿಷ್ಟ ಜಾತಿಗೆ 17% ಮೀಸಲಾತಿ ನೀಡಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಮಹೀಂದ್ರ ಕುಮಾರ್ ಎಂಬುವರು ಪಿಐಎಲ್ ಹಾಕಿದ್ದಾರೆ. ಪರಿಣಾಮ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಯಾವುದೇ ಪ್ರಕ್ರಿಯೆ ನಡೆದರೂ ಅಂತಿಮ ಆದೇಶ ನೀಡಬಾರದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ಯಾವುದೇ ಹೊಸ ನೇಮಕಾತಿ ಮಾಡದಂತೆಯೂ ಸೂಚಿಸಿದೆ. ಮಾದಿಗರ ನಂಬರ್ ಒನ್ ಶತ್ರು ಸಚಿವ ಮಹದೇವಪ್ಪ. ಮಾದಿಗರ ವಿರುದ್ಧ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಸಚಿವರಾದ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್, ಹಿರಿಯ ಅಧಿಕಾರಿ ರಂದೀಪ್ ಹೊಲೆಯ ಸಮುದಾಯಕ್ಕೆ ಸೇರಿದ್ದು, ಇವರೆಲ್ಲರು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ. ಒಳಮೀಸಲಾತಿ ಪೂರ್ಣಪ್ರಮಾಣದಲ್ಲಿ ಜಾರಿಯಾಗದಿದ್ದರೇ ರಕ್ತ ಕ್ರಾಂತಿ ಆಗುತ್ತದೆ. ಈ ಸರ್ಕಾರದಲ್ಲಿ ಕ್ಯಾಬಿಬೆಟ್ ತೀರ್ಮಾನಕ್ಕೂ ಕಿಮ್ಮತ್ತಿಲ್ಲದಂತಾಗಿದೆ. ಸಚಿವ ಮಹದೇವಪ್ಪ ಮಾದಿಗ ಸಮುದಾಯಕ್ಕೆ ಮಾತ್ರವಲ್ಲದೇ ನಾಯಕ ಸಮುದಾಯವನ್ನು ಕೂಡ ತುಳಿಯುತ್ತಿದ್ದಾರೆ. ಮಹದೇವಪ್ಪ ಅಂಡ್ ಟೀಮ್ ಡಿಪಿಆರ್ ಸೆಕ್ಷನ್ ಅನ್ನು ಕಂಟ್ರೋಲ್ ಮಾಡ್ತಿದೆ. ನಾಳಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೇ ಸಿಎಂ ಸಿದ್ದರಾಮಯ್ಯ ಕೂಡ ಮಾದಿಗರ ವಿರೋಧಿ ಎಂಬ ಹಣೆಪಟ್ಟಿ ಅಂಟಿಕೊಳ್ಳಲಿದೆ. ಸರ್ಕಾರದ ನಿಲುವು ನ್ಯಾಯಾಂಗ ನಿಂದನೆಯಾಗಿದೆ. 56432 ಸಾವಿರ ಹುದ್ದೆಗಳ ನೇಮಕಾತಿಗೆ ಹೊರಡಿಸಿರುವ ಡಿಪಿಆರ್ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು. ಈ ಎಲ್ಲಾ ಹುದ್ದೆಗಳ ನೇಮಕಾತಿಗೆ ಒಳಮೀಸಲಾತಿ ಕಡ್ಡಾಯವಾಗಿ ಅನ್ವಯವಾಗಬೇಕು. ಕರ್ನಾಟಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಅರುಣ್ ಕುಮಾರ್ ಹೇಳಿಕೆ. --------------------------------------------------------------------------------------------------------------------------------------- PRAJANUDI DIGITAL Follow us on : Website : https://www.prajanudi.in/ Instagram :https://www.instagram.com/prajanudi_d... Facebook : / prajanudidigital Twitter : https://x.com/Prajanudi_D --------------------------------------------------------------------------------------------------------------------------------------- #arunkumar #lawyer #mysore #pressmeet #govtofkarnataka #madiga #holamisalathi #prajanudidigital #prajanudinews #prjanudiepaper #viralreels #viralpost #viralvideo #like #share #comment