У нас вы можете посмотреть бесплатно ಶಿವರಾತ್ರಿಯ ವಿಶೇಷತೆ ಏನು? ಶಿವರಾತ್ರಿಯನ್ನು ಏಕೆ ಆಚರಣೆ ಮಾಡಬೇಕು ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಧಾ ಸುರಭಿ ಧರ್ಮ ಉಪದೇಶ/Radha Surabhi Dharma Upadesha ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.) ರಾಧಾ ಸುರಭಿ ಗೋ ಮಂದಿರ ಬ್ರಹ್ಮಗಿರಿ, ಗೋವಿನತೋಟ, ಅಂಚೆ : ಪುದು, ಬಂಟ್ವಾಳ ತಾಲೂಕು-574143 Phone : 8218580220 ಆತ್ಮೀಯ ಗೋಭಕ್ತ ಬಂಧುಗಳೆ,ಪೂಜ್ಯ ಭಕ್ತಿ ಭೂಷಣ್ ದಾಸ್ ಗುರೂಜಿಯವರು ಕಳೆದ 30 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಗೋಮಂದಿರಗಳನ್ನು ಸ್ಥಾಪಿಸಿ, ಗೋಮಾತೆಯನ್ನು ರಕ್ಷಿಸುವ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ.ನಾಡಿ ಚಿಕಿತ್ಸೆ ಮತ್ತು ಗವ್ಯ ಉತ್ಪನ್ನ ತಯಾರಿಕಾ ಪ್ರಶಿಕ್ಷಣ ನೀಡಿ, ರೈತರ ಮನೆ ಮನೆಗಳಲ್ಲಿ ಗೋಸಾಕಾಣಿಕೆ, ಗೋಕಥೆ ಮೂಲಕ ಜಾಗೃತಿ ಮೂಡಿಸಿ, ಗೋರಥ, ನಂದಿ ರಥಯಾತ್ರೆಯ ಮೂಲಕ ಗೋಮಾತೆಯ ಮಹತ್ವವನ್ನು ಜನರಿಗೆ ತಿಳಿಸುತ್ತಾ ಬಂದಿದ್ದಾರೆ. ಸದ್ಯ ಮಂಗಳೂರಿನ ಸಮೀಪದ ಬಂಟ್ವಾಳದ ಪುದು, ಬ್ರಹ್ಮಗಿರಿಯಲ್ಲಿ ರಾಧಾ ಸುರಭಿ ಗೋಮಂದಿರದ ಮೂಲಕ ಗೋಸಂಪತ್ತು, ಜಲಸಂಪತ್ತು, ವನ್ಯಸಂಪತ್ತು, ಭೂಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. "ಪುಣ್ಯ ಕೋಟಿ ಸೇವೆ ಮಾಡಿ ಕೋಟಿ ಪುಣ್ಯ ಗಳಿಸಿ" GOOGLE PAY, NO. 8218580220 NAME :RASHTRIYA GOU SEVA SANSTHANA ACCOUNT NO : 0000042347963613 BANK : STATE BANK OF INDIA IFSC CODE : SBIN0061776 BRANCH : FARANGIPETE ಶ್ರೀ ಭಕ್ತಿಭೂಷನ್ ದಾಸ್ ಗುರೂಜಿ.