У нас вы можете посмотреть бесплатно ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಜಿಲ್ಲಾಧಿಕಾರಿ ಶ್ರೀರೂಪ ಉದ್ಘಾಟನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಚಾಮರಾಜನಗರದಲ್ಲಿಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಿಲ್ಲಾಧಿಕಾರಿ ಶ್ರೀರೂಪ ಉದ್ಘಾಟಿಸಿದರು. ಈ ವೇಳೆ ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್, ಖಾತರಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಶ್ರೀರೂಪ, ತ್ಯಾಗ, ಶ್ರಮ, ಶಕ್ತಿಯ ಹಿಂದೆ ಸಾಕಷ್ಟು ಒತ್ತಡ, ಸಂಕಟ, ಶ್ರಮ ಇರುತ್ತದೆ. ಇದೆಲ್ಲದರ ಫಲ ಮಹಿಳೆಯರ ಸಾಧನೆ ಇರುತ್ತದೆ. ಮಹಿಳಾ ಶಕ್ತಿಯನ್ನು ಪ್ರೋತ್ಸಾಹಿಸುವುದು ಸಮಾಜದ ಅಭಿವೃದ್ದಿಯ ಸಂಕೇತ ಎಂದು ಹೇಳಿದರು. ಪಿ.ರಾಮಸ್ವಾಮಿ, ಪ್ರತಿ ಮಹಿಳೆಯೂ ಧೈರ್ಯ, ಪ್ರೀತಿ, ಕಾಳಜಿ, ತ್ಯಾಗದ ಸಂಕೇತ. ಪುರುಷನಿಗೆ ಇಲ್ಲದ ಕೌಶಲ್ಯ ಮಹಿಳೆಯಲ್ಲಿದೆ. ಇದು ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಎಚ್.ವಿ.ಚಂದ್ರು, ಖಾತರಿ ಯೋಜನೆಗಳ ಸಮರ್ಥ ಅನುಷ್ಠಾನದಲ್ಲಿ ಆಶಾ ಕಾರ್ಯಕರ್ತೆಯ ಶ್ರಮ ಅಪಾರವಾದದ್ದು ಎಂದು ತಿಳಿಸಿದರು. ಮೋನಾರೋತ್, ಕುಟುಂಬದಲ್ಲಿನ ಜವಾಬ್ದಾರಿಗಳನ್ನು ಪುರುಷ ಮತ್ತು ಮಹಿಳೆಯರು ಸಮಾನವಾಗಿ ಹೊರಬೇಕು. ಪುರುಷರ ಮೇಲಿನ ಅತಿಯಾದ ಜವಾಬ್ದಾರಿಗಳು ಮಹಿಳೆಯರ ಮೇಲೆ ಒತ್ತಡ ಸೃಷ್ಟಿಸುತ್ತವೆ. ಮಕ್ಕಳು ಚಿಕ್ಕವರಿರುವಾಗಲೇ ಲಿಂಗ ಸಮಾನತೆ ಬಗ್ಗೆ ಅರಿವು ಮೂಡಿಸುವ ಕೆಲಸವಾದರೆ ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. #LiveDDChandanaNews #DDChandanaNews #DDChandana #DDKannada