У нас вы можете посмотреть бесплатно ಅಮವಾಸೆ ಹುಣ್ಣಿಮೆ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಉಚಿತ | VIDYA CHOWDESHWARI TEMPLE или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವೀಕ್ಷಕರೆ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ ಹಾಗೂ ಪ್ರತಿ ಹುಣ್ಣಿಮೆಯ ದಿನಗಳಲ್ಲಿ ಪ್ರಾರ್ಥಕಾಲ ಮುಹೂರ್ತದಲ್ಲಿ ಸಾವಿರಾರು ಭಕ್ತರಿಗೆ ಉಚಿತವಾಗಿ ಅರಿಶಿನ ಸ್ನಾನವನ್ನು ಮಾಡಿಸುತ್ತಾರೆ ಪ್ರಾರ್ಥಕಾಲ ಮೂರ್ತದಲ್ಲಿ ಅರಿಶಿಣ ಸ್ನಾನವನ್ನು ಮಾಡುವುದರಿಂದ ವಾಮಾಚಾರ ಕೆಟ್ಟ ದೃಷ್ಟಿಗಳು ಆಂತರಿಕ ನೋವು ಬಾದೆಗಳು ದೂರವಾಗುತ್ತವೆ ಅಷ್ಟೇ ಅಲ್ಲದೆ ಪಾಪಗಳು ಕಳೆದು ಕಷ್ಟಗಳು ದೂರಾಗಿ ಜೀವನ ಸಾರ್ಥಕ ಆಗುತ್ತದೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಪ್ರಾರ್ಥಕಾಲ ಮುಹೂರ್ತದಲ್ಲಿ ಅರಿಶಿಣ ಸ್ನಾನ ಮಾಡಿಸಿಕೊಳ್ಳುವುದರಿಂದ ಲಕ್ಷ್ಮಿ ಕಟಾಕ್ಷವಾಗಿ ಮನೆಗಳಲ್ಲೂ ಲಕ್ಷ್ಮಿಯು ತಾಂಡವಾಡುತ್ತಾಳೆ ಲಕ್ಷ ಲಕ್ಷ ಜನರು ಬಂದರು ಕೂಡ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನದಲ್ಲಿ ಅರಿಶಿನ ಸ್ನಾನಕ್ಕೆ ಹಣವನ್ನು ಪಡೆಯುವುದಿಲ್ಲ ಯಾವುದೇ ರೀತಿಯ ಟಿಕೆಟ್ ಕೂಡ ಇರುವುದಿಲ್ಲ ಭಕ್ತರ ಕಷ್ಟಗಳು ದೂರಾಗಿ ಭಕ್ತರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರಕಲೆಂದು ಉಚಿತವಾಗಿ ಅರಿಶಿನ ಸ್ನಾನವನ್ನು ಮಾಡಿಸುತ್ತಾರೆ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನದಲ್ಲಿ ಹರಿಶಿನ ಸ್ನಾನ ಮಾತ್ರವಲ್ಲದೆ 127 ಸಾಲಿಗ್ರಾಮ ತೀರ್ಥದಿಂದ ಭಕ್ತರಿಗೆ ಸ್ನಾನ ಮಾಡಿಸುತ್ತಾರೆ ಇದರಿಂದ ಭಕ್ತರ ಜೀವನವು ಸಾರ್ಥಕವಾಗುತ್ತದೆ ಎಂಬ ನಂಬಿಕೆ ಇದೆ ವೀಕ್ಷಕರೆ ನೀವು ಕೂಡ ಒಮ್ಮೆ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳಲ್ಲಿ ಪ್ರಾರ್ಥಕಾಲ ಮುಹೂರ್ತದಲ್ಲಿ ಅರಿಶಿಣ ಸ್ಥಾನವನ್ನು ಮಾಡಿಸಿಕೊಂಡು ನಿಮ್ಮಲ್ಲಿರುವಂಥ ಕಷ್ಟಗಳು ಆಂತರಿಕ ನೋವು ಬಾದೆಗಳು ದೂರಾಗಿ ಶ್ರೀವಿದ್ಯಾ ಚೌಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಟಿವಿ ಕನ್ನಡ ವಾಹಿನಿ ಮುಖಾಂತರ ಆಶಿಸುತ್ತೇವೆ ಧನ್ಯವಾದಗಳು #famoustemplesinkarnataka #tvkannada #karnatakatemples