• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ದಾಸೋಹರತ್ನ ಚಕ್ರವರ್ತಿ скачать в хорошем качестве

ದಾಸೋಹರತ್ನ ಚಕ್ರವರ್ತಿ 7 дней назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ದಾಸೋಹರತ್ನ ಚಕ್ರವರ್ತಿ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ದಾಸೋಹರತ್ನ ಚಕ್ರವರ್ತಿ в качестве 4k

У нас вы можете посмотреть бесплатно ದಾಸೋಹರತ್ನ ಚಕ್ರವರ್ತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ದಾಸೋಹರತ್ನ ಚಕ್ರವರ್ತಿ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ದಾಸೋಹರತ್ನ ಚಕ್ರವರ್ತಿ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀಕ್ಷೇತ್ರ ಯಡೂರದಲ್ಲಿಅನ್ನದಾಸೋಹ 17.18. ಮತ್ತು 19 ಜನವರಿ 2026 ರಂದು ದಾನೇಶ್ವರ ಅಪ್ಪಾಜಿ ಅವರಿಂದ ಅನ್ನ ದಾಸೋಹ ಜರಗುವದು.... . ಯಡೂರ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಪಂಚಪಕ್ವಾನದ ಭೋಜನವನ್ನು ಉಣಬಡಿಸಿದ ತ್ರಿವಿಧ ದಾಸೋಹಿ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಐತಿಹಾಸಿಕ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಮಹಾದಾಸೋಹವು ಒಂದು ಆಕರ್ಷಣೀಯ ಕೇಂದ್ರ ಬಿಂದು. ಈ ಮಹಾದಾಸೋಹದಲ್ಲಿ ಭಕ್ತರು ಪಂಚಪಕ್ವಾನ ಭೋಜನವನ್ನು ಸವಿದು ಪಾವನರಾದರು.ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ..ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ರ ಯಡೂರಿನ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಂಡಿಗಣಿ ಶ್ರೀ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರ ನೇತೃತ್ವದಲ್ಲಿ ಮಹಾದಾಸೋಹ ನಡೆಯಿತು. ಶ್ರೀಶೈಲ ಜಗದ್ಗುರುಗಳ ಜೊತೆಗೆ ದಾನೇಶ್ವರ ಅಪ್ಪಾಜಿ ಜೊತೆಗೂಡಿ ಮಹಾದಾಸೋಹಕ್ಕೆ ಚಾಲನೆಯನ್ನು ನೀಡಿದರು. ಈ ದಾಸೋಹದಲ್ಲಿ ಭಕ್ತರಿಗೆ ದಾನೇಶ್ವರ ಅಪ್ಪಾಜಿ ಯವರು ಪಂಚಪಕ್ವಾನವದ ಭೋಜನವನ್ನು ಉಣಬಡಿಸಿದರು. ಹುಗ್ಗಿ ಹೋಳಿಗೆ, ಹಾಲು, ಮಜ್ಜಿಗೆ, ತುಪ್ಪ, ಜಿಲೇಬಿ, ಭಜಿ,ಬೂಂದೆ ಬದನೆಕಾಯಿಪಲ್ಲೆ, ಮಸಾಲೆ ಅನ್ನ, ಬಿಳಿ ಅನ್ನ, ಸಾಂಬಾರು ಸೇರಿದಂತೆ ವಿವಿಧ ಬಗೆಯ ಪದಾರ್ಥಗಳನ್ನು ಒಳಗೊಂಡ ಪಂಚಪಕ್ವಾನದ ಭೋಜನವನ್ನು ಭಕ್ತರಿಗೆ ಉಣಬಡಿಸಿದರು ಹಾಗೂ ಊಟ ಮುಗಿದ ಮೇಲೆ ಭಕ್ತರಿಗೆ ತಾಂಬೂಲದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೂ ಬಂಡಿಗಣಿ ಮಠದಿಂದ ಸುಮಂಗಲಿಯರಿಗೆ ಉಡಿತುಂಬಲಾಯಿತು. ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳು ಮಾಧ್ಯಮಗಳ ಜೊತೆ ಮಾತನಾಡಿ ವರ್ಷದ 365 ದಿನಗಳಲ್ಲಿ ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಪ್ರತಿದಿನ ದಾಸೋಹ ನಡೆಸುತ್ತಿರುವ ಏಕೈಕ ಮಠವೆಂದರೆ ಅದು ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠ ಅನ್ನದಾನ ಮಹಾದಾನ ಈ ನಿಟ್ಟಿನಲ್ಲಿ ಅನ್ನದಾನೇಶ್ವರ ಅಪ್ಪಾಜಿ ಯವರು ಮಹಾದಾನ ಮಾಡುವ ಮೂಲಕ ಶ್ರೀಗಳು ಸಮಾಜಕ್ಕೆ ಬಹಳ ದೊಡ್ಡ ಉಪಕಾರವನ್ನು ಮಾಡುತ್ತಿದ್ದಾರೆ ಎಂದು ಶ್ರಿಶೈಲ್ ಜದ್ಗುರುಗಳು ಹೇಳಿದರು ನಂತರ ದಾಸೋಹ ರತ್ನ ಚಕ್ರವರ್ತಿದಾನೇಶ್ವರ ಅಪ್ಪಾಜಿ ಯವರು ಮಾತನಾಡಿ ನಮ್ಮ ತಾಯಿಯವರ ಆಶಯದಂತೆ ಅನ್ನದಾನ ಮಾಡಿಕೊಂಡು ಬರುತ್ತಿದ್ದೇವೆ,ಪ್ರತಿದಿನ 2 ಸಾವಿರ ಜನರಿಗೆ ಅನ್ನದಾನ ಮಾಡಬೇಕು ಎಂದು ನಮ್ಮ ತಾಯಿ ನನಗೆ ಹೇಳಿದ್ದರು, ಆ ಪ್ರಕಾರವಾಗಿ ಅನ್ನದಾನವನ್ನು ಮಾಡಿಕೊಂಡು ಬರುತ್ತಿದ್ದೇವೆ.ದೇವರ ಆಶಿವಾರ್ದದಿಂದ ವರ್ಷದ 282 ದಿನಗಳ ಕಾಲ ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ದಾಸೋಹವನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಅನ್ನದಾನೇಶ್ವರ ಅಪ್ಪಾಜಿ ಯವರು ತಿಳಿಸಿದರು..ಒಟ್ಟಿನಲ್ಲಿ ಯಡೂರಿನ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವದಲ್ಲಿ ಅನ್ನದಾನೇಶ್ವರ ಅಪ್ಪಾಜಿ ಯವರ ಮಹಾದಾಸೋಹವು ಆಕರ್ಷಣಿಯ ಕೇಂದ್ರಬಿಂದುವಾಗಿತ್ತು.. ಇಲ್ಲಿ ಭಕ್ತರು ಪಂಚಪಕ್ವಾನದ ಭೋಜನವನ್ನು ಸವಿದು ಪಾವನರಾದರು.. #sriveerbhadreshwarjatra #yedujatra #chikkodi #innews #daneshwara Appaji ದಾನೇಶ್ವರಅಪ್ಪಾಜಿ ದಾನೇಶ್ವರರು

Comments
  • December 23, 2025 1 месяц назад
    December 23, 2025
    Опубликовано: 1 месяц назад
  • ಅಥಣಿ ಇಂದ ಬಂಡಿಗಣಿ ಮಠಕ್ಕೆ 29ನೇ ಬೃಹತ್ ಪಾದಯಾತ್ರೆ || #basav_gopal #daneshwar_appaji #sumangaladaneshwar 1 день назад
    ಅಥಣಿ ಇಂದ ಬಂಡಿಗಣಿ ಮಠಕ್ಕೆ 29ನೇ ಬೃಹತ್ ಪಾದಯಾತ್ರೆ || #basav_gopal #daneshwar_appaji #sumangaladaneshwar
    Опубликовано: 1 день назад
  • ಗಂಡ ಕಳದಾನ | comedy video | uttarkarnataka mallu jamkhandi 10 дней назад
    ಗಂಡ ಕಳದಾನ | comedy video | uttarkarnataka mallu jamkhandi
    Опубликовано: 10 дней назад
  • ರವಿವಾರ. ಮಂಗಲ ಪ್ರವಚನ ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮಹಾರಾಜರಿಂದ 2 дня назад
    ರವಿವಾರ. ಮಂಗಲ ಪ್ರವಚನ ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮಹಾರಾಜರಿಂದ
    Опубликовано: 2 дня назад
  • ಬಸವಜಂತಿ #appaji 9 месяцев назад
    ಬಸವಜಂತಿ #appaji
    Опубликовано: 9 месяцев назад
  • Новости Сегодня 27.01.2026 - Россия, Москва, Экстренный вызов новый выпуск, Катаклизмы, События Дня 1 день назад
    Новости Сегодня 27.01.2026 - Россия, Москва, Экстренный вызов новый выпуск, Катаклизмы, События Дня
    Опубликовано: 1 день назад
  • ನಮ್ಮೂರ ಕಾಯು ದೊರೆ....... ಭಕ್ತಿ ಗೀತೆ || #basav_gopal #sumangaladaneshwararu #appaji #cm #daneshwar 11 часов назад
    ನಮ್ಮೂರ ಕಾಯು ದೊರೆ....... ಭಕ್ತಿ ಗೀತೆ || #basav_gopal #sumangaladaneshwararu #appaji #cm #daneshwar
    Опубликовано: 11 часов назад
  • ಯಲ್ಲಮ್ಮನ ಭಂಡಾರ ಬೆಂಕಿ ಇದ್ದಂಗ ರೇಣುಕಾದೇವಿ ಅದ್ಭುತ ಕಥೆ KANNADA PRAVACHANA VIDEO #Speech 3 дня назад
    ಯಲ್ಲಮ್ಮನ ಭಂಡಾರ ಬೆಂಕಿ ಇದ್ದಂಗ ರೇಣುಕಾದೇವಿ ಅದ್ಭುತ ಕಥೆ KANNADA PRAVACHANA VIDEO #Speech
    Опубликовано: 3 дня назад
  • 3ನೇ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ದಾನೇಶ್ವರ ಅಪ್ಪಾಜಿ ಅವರಿಂದ ಆಶೀರ್ವಚನ || #daneshwarappaji #appaji 1 год назад
    3ನೇ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ದಾನೇಶ್ವರ ಅಪ್ಪಾಜಿ ಅವರಿಂದ ಆಶೀರ್ವಚನ || #daneshwarappaji #appaji
    Опубликовано: 1 год назад
  • || ನನ್ನ ಹೆಂಡತಿ ಡಿಲೆವರಿ || Nanna hendati dilevery || #mukalepparealteam1 #comedy 1 день назад
    || ನನ್ನ ಹೆಂಡತಿ ಡಿಲೆವರಿ || Nanna hendati dilevery || #mukalepparealteam1 #comedy
    Опубликовано: 1 день назад
  • Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ 2 недели назад
    Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ
    Опубликовано: 2 недели назад
  • ಬಂಡಿಗಣಿ ಬಂಗಾರ ಕಳಶ | Bandigani Bangara Kalasha | 4k Video Shabbir Dange | Aishwarya Talawar | 1 месяц назад
    ಬಂಡಿಗಣಿ ಬಂಗಾರ ಕಳಶ | Bandigani Bangara Kalasha | 4k Video Shabbir Dange | Aishwarya Talawar |
    Опубликовано: 1 месяц назад
  • ಜೀವನ ಅಂದ್ರೆ ಏನು? #kannadapravachan 10 дней назад
    ಜೀವನ ಅಂದ್ರೆ ಏನು? #kannadapravachan
    Опубликовано: 10 дней назад
  • ಲಕ್ಕುಂಡಿ ಭೂಗರ್ಭದಲ್ಲಿ ಅಡಗಿದ್ದ 'ಚಿನ್ನದ ಲೋಕ' ಪತ್ತೆ: ಹೊರಬಂತು ಕೋಟಿ ಕೋಟಿ ಬೆಲೆಯ ಅಪಾರ ನಿಧಿ! Lakkundi Gold 8 дней назад
    ಲಕ್ಕುಂಡಿ ಭೂಗರ್ಭದಲ್ಲಿ ಅಡಗಿದ್ದ 'ಚಿನ್ನದ ಲೋಕ' ಪತ್ತೆ: ಹೊರಬಂತು ಕೋಟಿ ಕೋಟಿ ಬೆಲೆಯ ಅಪಾರ ನಿಧಿ! Lakkundi Gold
    Опубликовано: 8 дней назад
  • ಕಲಹಳ್ಳಿಯ ಶ್ರೀ ವೆಂಕಟೇಶ್ವರ ರಥೋತ್ಸವಕ್ಕೆ ಆಗಮಿಸಿದ ತಂದೆ ಚಕ್ರವರ್ತಿ ದಾನೇಶ್ವರರು 3 месяца назад
    ಕಲಹಳ್ಳಿಯ ಶ್ರೀ ವೆಂಕಟೇಶ್ವರ ರಥೋತ್ಸವಕ್ಕೆ ಆಗಮಿಸಿದ ತಂದೆ ಚಕ್ರವರ್ತಿ ದಾನೇಶ್ವರರು
    Опубликовано: 3 месяца назад
  • ದಾಸೋಹ ಚಕ್ರವರ್ತಿ ಇನ್ನಿಲ್ಲ 😭😭 #kantarachapter1 #rishabshettykantara #bbk12updates 1 месяц назад
    ದಾಸೋಹ ಚಕ್ರವರ್ತಿ ಇನ್ನಿಲ್ಲ 😭😭 #kantarachapter1 #rishabshettykantara #bbk12updates
    Опубликовано: 1 месяц назад
  • 8 ವರ್ಷಗಳ ನಂತರ, ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಡ ಮತ್ತು ಮಗ ಸಿಕ್ಕರು | Arrow Kannada 3 дня назад
    8 ವರ್ಷಗಳ ನಂತರ, ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಡ ಮತ್ತು ಮಗ ಸಿಕ್ಕರು | Arrow Kannada
    Опубликовано: 3 дня назад
  • ದಾಸೋಹ ಚಕ್ರವರ್ತಿ ಮತ್ತೆ ಹುಟ್ಟಿ ಬನ್ನಿ 😭😭🙏🙏💐💐#bandiganiappaji#dhaneshwarappaji#kantarachapter1 1 месяц назад
    ದಾಸೋಹ ಚಕ್ರವರ್ತಿ ಮತ್ತೆ ಹುಟ್ಟಿ ಬನ್ನಿ 😭😭🙏🙏💐💐#bandiganiappaji#dhaneshwarappaji#kantarachapter1
    Опубликовано: 1 месяц назад
  • ಕೇರಳದಲ್ಲಿ ನಡೆದ ನಿಜವಾದ ಘಟನೆ | Farmer Saved a Poor Lady's Life | Real Story | SHAKTHI KANNADA 9 дней назад
    ಕೇರಳದಲ್ಲಿ ನಡೆದ ನಿಜವಾದ ಘಟನೆ | Farmer Saved a Poor Lady's Life | Real Story | SHAKTHI KANNADA
    Опубликовано: 9 дней назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5