• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು скачать в хорошем качестве

3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು 3 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು в качестве 4k

У нас вы можете посмотреть бесплатно 3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು

ಕಾವನ ಗೆಲ್ಲ ಅಥವಾ ಕಬ್ಬಿಗರ ಕಾವ ಎಂಬ ಕೃತಿಯನ್ನು ಬರೆದು ಪ್ರಸಿದ್ಧನಾದವನು ಅಚ್ಚಗನ್ನಡದ ಅಭಿಮಾನವನ್ನು ಇಟ್ಟುಕೊಂಡ ಆಂಡಯ್ಯ ಕವಿ. ೧೨೧೭ ಈತನ ಕಾಲ ಎಂದು ಅಭಿಪ್ರಾಯಪಡಸಲಾಗಿದೆ. ಈತನಿಗೆ ಲೆಕ್ಕಿಗರ ಅರಸ ಎಂಬ ಬಿರುದಿತ್ತು. ಬನವಾಸಿ ಈತನ ಪ್ರಾಂತ್ಯ. ಕಬ್ಬಿಗರ ಕಾವ ಒಂದು ಖಂಡ ಕಾವ್ಯ. ಚಂದ್ರನನ್ನು ಸೆರೆಹಿಡಿದುಕೊಂಡು ಹೋಗಿದ್ದ ಶಿವನ ಮೇಲೆ ಕಾಮದೇವ ದಾಳಿ ಮಾಡಿ, ತನ್ನ ಪಂಚಬಾಣ ಪ್ರಯೋಗದಿಂದ ಅವನನ್ನು ಅರೆವೆಣ್ಣಾಗಿಸಿ, ಹಾಗೆಯೇ ತಾನು ಆತನ ಶಾಪಕ್ಕೆ ಗುರಿಯಾಗಿ, ಹೆಂಡತಿಯಿಂದ ಅಗಲಿ, ಕೊನೆಗೆ ಅವಳನ್ನು ಮತ್ತೆ ಸೇರಿಕೊಂಡ ಕಾಮನ ಕಥೆ ಈ ಕಾವ್ಯದ ವಸ್ತು. ಕಾವ್ಯದ ಆರಂಭದಲ್ಲಿ ಆಂಡಯ್ಯ ಕನ್ನಡ ನಾಡಿನ ವರ್ಣನೆಯನ್ನು ಮಾಡುತ್ತಾನೆ. ಆಧುನಿಕ ಪೂರ್ವ ಸಾಹಿತ್ಯದ ಸಂದರ್ಭದಲ್ಲಿ ನಾವು ರಾಷ್ಟ್ರ, ರಾಷ್ಟ್ರೀಯತೆ ಎಂಬ ಆಧುನಿಕ ಪರಿಕಲ್ಪನೆಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ಇದನ್ನೇ ನಮ್ಮ ಕವಿಗಳು, ಲೇಖಕರು, ನಾಡಿನ ಕುರಿತಾದ ಅಭಿಮಾನದ ವರ್ಣನೆಯಾಗಿ ಮತ್ತೊಂದು ರೂಪದಲ್ಲಿ ವ್ಯಕ್ತಪಡಿಸುತ್ತಾರೆ. ಇವುಗಳನ್ನು ಅವರ ಕಾವ್ಯಗಳಲ್ಲಿ ಕಾಣಲು ಸಾಧ್ಯ. ಆಂಡಯ್ಯನ ಕಬ್ಬಿಗರ ಕಾವದಲ್ಲೂ ಕನ್ನಡ ನಾಡಿನ ವರ್ಣನೆಯನ್ನು ಆಧುನಿಕ ರಾಷ್ಟ್ರೀಯತೆಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಗಮನಿಸದೇ, ನಾವು ಆಧುನಿಕ ಪೂರ್ವದಲ್ಲಿ ಇದ್ದಂತ ನಾಡಿನ ಅಭಿಮಾನವಾಗಿ ಕಾಣುವುದು ಸೂಕ್ತ ಎನಿಸುತ್ತದೆ. ಆಂಡಯ್ಯ ಕನ್ನಡ ನಾಡನ್ನು ವರ್ಣಿಸುವ ಸಂದರ್ಭ ಕಾವ್ಯದ ಆರಂಭದ ಭಾಗದಲ್ಲಿದೆ. ಕನ್ನಡ ನಾಡಿನ ಸೌಂದರ್ಯವನ್ನು ಆಂಡಯ್ಯ ವರ್ಣಿಸುವ ಪರಿ ಅನನ್ಯವಾದದ್ದು. ನೀರು ನಿಂತಂತಹ ಸ್ಥಳಗಳಲ್ಲಿ ತಾವರೆಯ ಹೂವುಗಳು, ಅವುಗಳ ಕಂಪಿಗೆ ಬಿಡದೆ ಮುತ್ತಿಕೊಂಡಿರುವ ಹೆಣ್ಣು ದುಂಬಿಗಳು, ಆ ದುಂಬಿಗಳನ್ನು ಹಿಂಬಾಲಿಸಿಕೊಂಡು ಬಂದ ಬೇಡತಿಯರು, ಆ ಬೇಡತಿಯರ ನಡಿಗೆಯನ್ನು ಅಣಕಿಸುವಂತೆ ಮೆಲ್ಲನೆ ಅಡಿ ಇಡುವ ಹೆಣ್ಣು ಹಂಸಗಳ ಬಳಗಗಳು, ಗಳಗಳನೆ ಪ್ರಸರಿಸಿ ಹರಿಯುವ ಕೊರಲುದ್ದ ನಿಂತ ಎಳನೀರಿನ ಹೊನಲು ಅಲ್ಲಿ ಬೆಳೆದ ಬಿಳಿಯ ಕಬ್ಬುಗಳಿಗೆ ಆಧಾರವಾಗಿದೆ. ಅಲ್ಲಿ ಬೆಳೆದಿರುವ ಬೆಳೆಗಳ ತಿನ್ನಲು ಬರುವ ಪಕ್ಷಿಗಳನ್ನು ಓಡಿಸುವ ಆ ನಾಡಿನ ಸುಂದರವಾದ ಸ್ತ್ರೀಯರು ಹಾಗೂ ಅವರನ್ನು ನೋಡುತ್ತ ನಿಲ್ಲುವ ದಾರಿಹೋಕರು, ಸ್ವರ್ಗದ ಎತ್ತರಕ್ಕೆ ನಿಲುಕುವಂತೆ ಎತ್ತರವಾಗಿರುವ ಮಹಡಿಗಳ ಮೇಲೆ, ತಂಡ ತಂಡವಾಗಿ ನಿಂತ ಸುಂದರಿಯರಾದ ಸ್ತ್ರೀಯರು, ಮಾವಿನ ಮರದ ಕೊಂಬೆ ಕೊಂಬೆಯಲ್ಲಿ ಹರಟುತ್ತಿರುವ ಗಿಳಿಗಳ ಬಳಗಗಳು ಹಾಗೂ ಅವುಗಳನ್ನು ತಮ್ಮ ಸುಸ್ವರದಿಂದ ಸೋಲಿಸುವ ಕೋಗಿಲೆಗಳ ಚೆಲುವನ್ನು ಆ ನಾಡು ಒಳಗೊಂಡಿದೆ. ಹಲವು ನಾಲಿಗೆ ಇರುವ ಆದಿಶೇಷನು ಮನಸು ಮಾಡಿದರು ಕೂಡ ಆತನಿಂದ ವರ್ಣಿಸಲು ಅಸಾಧ್ಯ ಎಂಬ ಸಂದರ್ಭದಲ್ಲಿ, ಉಳಿದ ಸಾಮಾನ್ಯರು ಹೊಗಳಲು ಸಾಧ್ಯವೇ ಎಂಬ ಜನರ ಮಾತಿನಿಂದ ಹಾಗೂ ಹೂತಳೆದ ಕೊಳಗಳಿಂದ, ಕೆರೆಗಳಿಂದ, ತಂಪಾಗಿ ಬೀಸುವ ಗಾಳಿಯಿಂದ, ಹಳ್ಳಿಗಳಿಂದ, ಸಾಗುವಳಿ ಭೂಮಿಗಳಿಂದ, ಕನ್ನಡ ಎಂಬ ಈ ನಾಡು ಚೆಲುವಾಗಿದೆ ಎಂದು ಕವಿ ವರ್ಣಿಸುತ್ತಾನೆ. ಇವು ಹಳ್ಳಿಗಳು, ಇವು ಪಟ್ಟಣಗಳು, ಇವು ಕೆರೆಗಳು, ಇವು ಆವರಿಸಿ ನಿಂತ ಮುಗಿಲ ಸಾಲುಗಳು, ಇವು ಕಾಡು, ಇವು ಪ್ರಸಿದ್ಧವಾದ ವನಗಳು, ಎಂದು ಪ್ರತ್ಯೇಕ ಪ್ರತ್ಯೇಕವಾಗಿ ಹೇಳಲಿಕ್ಕೆ ಅಸಾಧ್ಯವಾಗುವಂತೆ, ಆ ಕನ್ನಡ ನಾಡಿನಲ್ಲಿ ಇವೆಲ್ಲವೂ ಕೂಡ ತುಂಬಿ ಹೋಗಿವೆ. ಆ ಕನ್ನಡ ನಾಡಿನಲ್ಲಿ ಮಲ್ಲಿಗೆ, ಸಂಪಗೆ, ದಾಳಿಂಬೆ, ಕೆಂಪಾಗಿರುವ ತೆಂಗು, ಮಾವು, ಅಡಕೆ, ಇಂತಹ ಗಿಡ ಮರಗಳಲ್ಲದೆ ಬೇರೆ ಗಿಡ ಮರಗಳು ಇಲ್ಲದಂತೆ ಸೌಂದರ್ಯ ಪಡೆದಿವೆ.

Comments
  • 4.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು 3 года назад
    4.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು
    Опубликовано: 3 года назад
  • ನೀತಿ ಕಥೆ. 561 - ಘನಮಹಿಮ ಗೋಪಾಲ 1 месяц назад
    ನೀತಿ ಕಥೆ. 561 - ಘನಮಹಿಮ ಗೋಪಾಲ
    Опубликовано: 1 месяц назад
  • Guru Charitre  Episode 6  Adhyaya 6 23 часа назад
    Guru Charitre Episode 6 Adhyaya 6
    Опубликовано: 23 часа назад
  • 1 ಘಟಕ-೧: ರಾಷ್ಟ್ರೀಯತೆ, ಕನ್ನಡ ಚೈತ್ರ-೩ 3 года назад
    1 ಘಟಕ-೧: ರಾಷ್ಟ್ರೀಯತೆ, ಕನ್ನಡ ಚೈತ್ರ-೩
    Опубликовано: 3 года назад
  • ಚಂಡಿಯ ಕಥೆ 5 лет назад
    ಚಂಡಿಯ ಕಥೆ
    Опубликовано: 5 лет назад
  • Как вредит смартфону беспроводная зарядка? + НОВОСТИ! 3 дня назад
    Как вредит смартфону беспроводная зарядка? + НОВОСТИ!
    Опубликовано: 3 дня назад
  • Balen’s New Government: कति Powerful? 7 дней назад
    Balen’s New Government: कति Powerful?
    Опубликовано: 7 дней назад
  • आमूल परिवर्तनको एजेन्डा, बालेन नै दलको नेता र प्रधानमन्त्री, अपराधी माथि निर्मम, रविको भविष्य ? 6 дней назад
    आमूल परिवर्तनको एजेन्डा, बालेन नै दलको नेता र प्रधानमन्त्री, अपराधी माथि निर्मम, रविको भविष्य ?
    Опубликовано: 6 дней назад
  • 10ನೇ ತರಗತಿಯ #ಕೌರವೇಂದ್ರನ ಕೊಂದೆ ನೀನು #ಪದ್ಯದ# ಮುಂದುವರಿದ ಸಾರಾಂಶ 4 дня назад
    10ನೇ ತರಗತಿಯ #ಕೌರವೇಂದ್ರನ ಕೊಂದೆ ನೀನು #ಪದ್ಯದ# ಮುಂದುವರಿದ ಸಾರಾಂಶ
    Опубликовано: 4 дня назад
  • #Daily_Kannada_medium_current_affairs (March 14 to 16 , 2026 ) BY#Bharat C N Трансляция закончилась 12 часов назад
    #Daily_Kannada_medium_current_affairs (March 14 to 16 , 2026 ) BY#Bharat C N
    Опубликовано: Трансляция закончилась 12 часов назад
  • Трансляция закончилась 5 дней назад
    "अबको २० वर्ष लगातार रास्वपाले सरकार चलाउँछ" - अमरेष कुमार सिहं | Prime Timewith Sama LIVE
    Опубликовано: Трансляция закончилась 5 дней назад
  • Kathghara कठघरा || Rajib Khatry, Member, RSP || Episode 12 || Tikaram Yatri || Mithila Sharma 5 дней назад
    Kathghara कठघरा || Rajib Khatry, Member, RSP || Episode 12 || Tikaram Yatri || Mithila Sharma
    Опубликовано: 5 дней назад
  • 'ദീർഘകാല യുദ്ധമെന്നാണ് സൂചനകൾ ;ലോക രാജ്യങ്ങൾക്ക് ഇനി ശബ്ദിക്കാതിരിക്കാനാകില്ല';Dr Mohan Varughese| 7 дней назад
    'ദീർഘകാല യുദ്ധമെന്നാണ് സൂചനകൾ ;ലോക രാജ്യങ്ങൾക്ക് ഇനി ശബ്ദിക്കാതിരിക്കാനാകില്ല';Dr Mohan Varughese|
    Опубликовано: 7 дней назад
  • Postal GDS Salary increase 2026 | 2nd Merit List Update | Good News For Karnataka Student GDS Salary 2 часа назад
    Postal GDS Salary increase 2026 | 2nd Merit List Update | Good News For Karnataka Student GDS Salary
    Опубликовано: 2 часа назад
  • दुईतिहाइ सफलताले रवि–बालेन सम्बन्ध थप मजबुत, फुटको हल्ला बेकार, सिंगापुर मोडलमा बालेन 6 дней назад
    दुईतिहाइ सफलताले रवि–बालेन सम्बन्ध थप मजबुत, फुटको हल्ला बेकार, सिंगापुर मोडलमा बालेन
    Опубликовано: 6 дней назад
  • B1 HÖREN PRÜFUNG 2026 TELC   DEUTSCH TEST FÜR ZUWANDERER 11 7 часов назад
    B1 HÖREN PRÜFUNG 2026 TELC DEUTSCH TEST FÜR ZUWANDERER 11
    Опубликовано: 7 часов назад
  • भदौ२३/२४को विध्वंसमा बिबिसीले लुकाएको बालेनको सहभागीता,कार्की प्रतिबेदन५५रास्वपा साम्सद/नेता समल्ग्न 6 дней назад
    भदौ२३/२४को विध्वंसमा बिबिसीले लुकाएको बालेनको सहभागीता,कार्की प्रतिबेदन५५रास्वपा साम्सद/नेता समल्ग्न
    Опубликовано: 6 дней назад
  • 🔴LIVE: कांग्रेस, एमाले र नेकपालाई झट्का | फागुन २५, सोमबार | AP1 HD Трансляция закончилась 7 дней назад
    🔴LIVE: कांग्रेस, एमाले र नेकपालाई झट्का | फागुन २५, सोमबार | AP1 HD
    Опубликовано: Трансляция закончилась 7 дней назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5