• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ скачать в хорошем качестве

ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ 2 часа назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ в качестве 4k

У нас вы можете посмотреть бесплатно ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ

ರಾಜ್ಯಸಭೆಯಲ್ಲೂ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು. ಚರ್ಚೆಗೆ 16 ತಾಸು ನಿಗದಿಪಡಿಸಲಾಗಿದೆ. ವಂದನಾ ನಿರ್ಣಯವನ್ನು ಮಂಡಿಸಿದ ನಾಮ ನಿರ್ದೇಶಿತ ಸದಸ್ಯ ಸಿ.ಸದಾನಂದನ್ ಮಾಸ್ಟರ್, ವಿಕಸಿತ ಭಾರತದ ಪಯಣವನ್ನು ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಆರಂಭದಿಂದಲೂ ಎನ್ ಡಿಎ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಬಡತನ ನಿರ್ಮೂಲನೆ ಕುರಿತು ಸ್ಪಷ್ಟ ನಿಲುವು ಹೊಂದಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ನ ಧ್ಯೇಯದಿಂದ ಮಾತ್ರ ವಿಕಸಿತ ಭಾರತ ನಿರ್ಮಾಣ ಸಾಧ್ಯ ಎಂದರು. ಕಳೆದೊಂದು ದಶಕದಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರ ತರಲು ಸರ್ಕಾರಕ್ಕೆ ಸಾಧ್ಯವಾಗಿದೆ. 95 ಕೋಟಿ ಭಾರತೀಯರು ಇದೀಗ ಸಾಮಾಜಿಕ ಭದ್ರತೆ ಹೊಂದಿದ್ದಾರೆ. ಸುಧಾರಣಾ ಹಾದಿಯಲ್ಲಿ ಸರ್ಕಾರ ಸಾಗುತ್ತಿದ್ದು, ಆಧುನಿಕ ಮೂಲಸೌಕರ್ಯದಲ್ಲಿ ಹಿಂದೆಂದೂ ಆಗದ ಹೂಡಿಕೆಯನ್ನು ದೇಶ ಕಾಣುತ್ತಿದೆ ಎಂದರು. ಬಿಜೆಪಿ ಸದಸ್ಯೆ ಡಾ. ಮೇಧಾ ವಿಶ್ರಾಮ್ ಕುಲಕರ್ಣಿ , ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ದೇಶದ ನಿರಂತರ ಪ್ರಗತಿಯನ್ನು ಪ್ರಸ್ತಾಪಿಸಿದ್ದಾರೆ. ಭಾರತದ ಆರ್ಥಿಕತೆ ಸದೃಢವಾಗಿದ್ದು, ಬೆಳವಣಿಗೆ ದರ ಶೇಕಡ 7.2ಕ್ಕೆ ಏರಿದೆ. ಜಿಎಸ್ ಟಿ ಆದಾಯವು ಅಗಾಧ ವೃದ್ಧಿಯಾಗುತ್ತಿದೆ. ಕಳೆದ ಕೆಲವೇ ವರ್ಷಗಳಲ್ಲಿ 3 ಕೋಟಿ ಹೊಸ ತೆರಿಗೆ ಪಾವತಿದಾರರು ಸೇರ್ಪಡೆಯಾಗಿದ್ದಾರೆ ಎಂದರು. ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ , ಸರ್ಕಾರವು ರೈತರು ಮತ್ತು ಕಾರ್ಮಿಕ ವಿರೋಧಿ ನೀತಿ ಹೊಂದಿದೆ. ದೇಶದಲ್ಲಿ ಉದ್ಯೋಗ ಪ್ರಮಾಣ ಇಳಿಕೆಯಾಗುತ್ತಿದೆ. ಸರ್ಕಾರದ ಭರವಸೆ ಹೊರತಾಗಿಯೂ ರೈತರ ಆದಾಯ ಇದುವರೆಗೆ ದ್ವಿಗುಣಗೊಂಡಿಲ್ಲ ಎಂದು ಆರೋಪಿಸಿದರು. ಟಿಎಂಸಿ ಸದಸ್ಯೆ ಸಾಗರಿಕಾ ಘೋಷ್, ಡಿಜಿಟಲ್ ವ್ಯವಸ್ಥೆಗಳಿಂದ ಸೈಬರ್ ವಂಚನೆ ಮತ್ತು ಮಾಹಿತಿ ಹಗರಣಗಳು ನಡೆಯುತ್ತಿವೆ. ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯದಿಂದ ಅಪಾರ ಆರ್ಥಿಕ ನಷ್ಟವಾಗುತ್ತಿದೆ ಎಂದರು. #LiveDDChandanaNews #DDChandanaNews #DDChandana #DDKannada

Comments
  • Assembly Comedy : ಸಿದ್ದು ಡಿಕೆಶಿ ಅಶೋಕ್ ನಡುವೆ ಹಾಸ್ಯ ಚಟಾಕಿ !! | CM Siddaramaiah, DK Shivakumar, R Ashok 5 часов назад
    Assembly Comedy : ಸಿದ್ದು ಡಿಕೆಶಿ ಅಶೋಕ್ ನಡುವೆ ಹಾಸ್ಯ ಚಟಾಕಿ !! | CM Siddaramaiah, DK Shivakumar, R Ashok
    Опубликовано: 5 часов назад
  • Big Bulletin With HR Ranganath | ಉದ್ಯೋಗ ಸೃಷ್ಠಿಗೆ ಆದ್ಯತೆ ಕೊಟ್ಟಿರುವ ಕೇಂದ್ರ..! | Feb 01, 2026 23 часа назад
    Big Bulletin With HR Ranganath | ಉದ್ಯೋಗ ಸೃಷ್ಠಿಗೆ ಆದ್ಯತೆ ಕೊಟ್ಟಿರುವ ಕೇಂದ್ರ..! | Feb 01, 2026
    Опубликовано: 23 часа назад
  • ಲೋಕಸಭೆಯಲ್ಲಿ ನರವಾಣೆ ಪುಸ್ತಕದ ಕಿಡಿ ಹೊತ್ತಿಸಿದ ರಾಹುಲ್ ಗಾಂಧಿ, ಆಕ್ರೋಶಗೊಂಡ ರಾಜನಾಥ್ ಸಿಂಗ್..! | Guarantee News 6 часов назад
    ಲೋಕಸಭೆಯಲ್ಲಿ ನರವಾಣೆ ಪುಸ್ತಕದ ಕಿಡಿ ಹೊತ್ತಿಸಿದ ರಾಹುಲ್ ಗಾಂಧಿ, ಆಕ್ರೋಶಗೊಂಡ ರಾಜನಾಥ್ ಸಿಂಗ್..! | Guarantee News
    Опубликовано: 6 часов назад
  • ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ | ಚರ್ಚೆಗೆ 18 ತಾಸು ನಿಗದಿ 13 минут назад
    ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ | ಚರ್ಚೆಗೆ 18 ತಾಸು ನಿಗದಿ
    Опубликовано: 13 минут назад
  • UPSC IAS PREVIOUS YEAR MCQ ANALYSIS - 15 | FOR  KEA KSP KPSC I HISTORY MCQ BY MUTTU BIRADAR SIR
    UPSC IAS PREVIOUS YEAR MCQ ANALYSIS - 15 | FOR KEA KSP KPSC I HISTORY MCQ BY MUTTU BIRADAR SIR
    Опубликовано:
  • Live | Kannada News | 7 PM | 02.02.2026 | DD Chandana Трансляция закончилась 2 часа назад
    Live | Kannada News | 7 PM | 02.02.2026 | DD Chandana
    Опубликовано: Трансляция закончилась 2 часа назад
  • Santosh Lad : Rekha Gupta ಎಷ್ಟು ಬುದ್ದಿವಂತೆ ಗೊತ್ತಾ..? | Congress | @newsfirstkannada 9 часов назад
    Santosh Lad : Rekha Gupta ಎಷ್ಟು ಬುದ್ದಿವಂತೆ ಗೊತ್ತಾ..? | Congress | @newsfirstkannada
    Опубликовано: 9 часов назад
  • ಅಜಿತ್ ದೊವಾಲ್ ಹಾಕಿದ ಧಮ್ಕಿ 3 часа назад
    ಅಜಿತ್ ದೊವಾಲ್ ಹಾಕಿದ ಧಮ್ಕಿ
    Опубликовано: 3 часа назад
  • Union Budget 2026: Post Budget Analysis With Experts And Economists | Part-4 1 день назад
    Union Budget 2026: Post Budget Analysis With Experts And Economists | Part-4
    Опубликовано: 1 день назад
  • CM Siddaramaiah vs DK Shivakumar | Apex Bank Electon | ಕುರ್ಚಿ ಕಿತ್ತಾಟ ಪಾರ್ಟ್​-2, ಪ್ರತಿಷ್ಠೆ ಫೈಟ್ 8 часов назад
    CM Siddaramaiah vs DK Shivakumar | Apex Bank Electon | ಕುರ್ಚಿ ಕಿತ್ತಾಟ ಪಾರ್ಟ್​-2, ಪ್ರತಿಷ್ಠೆ ಫೈಟ್
    Опубликовано: 8 часов назад
  • ಚಂದನ ಮಂಥನ : ಕೌಶಲ್ಯ ಭಾರತ - ಯುವ ಜನತೆಗೆ ಪೂರಕ Трансляция закончилась 1 час назад
    ಚಂದನ ಮಂಥನ : ಕೌಶಲ್ಯ ಭಾರತ - ಯುವ ಜನತೆಗೆ ಪೂರಕ
    Опубликовано: Трансляция закончилась 1 час назад
  • ಕರ್ನಾಟಕದ ರೈಲು ಯೋಜನೆಗಳಿಗೆ ಹೆಚ್ಚಿನ ಅನುದಾನ | 7,748 ಕೋಟಿ ರೂ. ಹಂಚಿಕೆ 1 час назад
    ಕರ್ನಾಟಕದ ರೈಲು ಯೋಜನೆಗಳಿಗೆ ಹೆಚ್ಚಿನ ಅನುದಾನ | 7,748 ಕೋಟಿ ರೂ. ಹಂಚಿಕೆ
    Опубликовано: 1 час назад
  • ಎರಡು ದಿನಗಳ ಮಕ್ಕಳ ಹಬ್ಬ | ಜಿಲ್ಲಾಧಿಕಾರಿ ಕೆ. ನಿತೀಶ್ ಚಾಲನೆ 1 час назад
    ಎರಡು ದಿನಗಳ ಮಕ್ಕಳ ಹಬ್ಬ | ಜಿಲ್ಲಾಧಿಕಾರಿ ಕೆ. ನಿತೀಶ್ ಚಾಲನೆ
    Опубликовано: 1 час назад
  • Union Budget 2026: Post Budget Analysis With Experts And Economists | Part-1 1 день назад
    Union Budget 2026: Post Budget Analysis With Experts And Economists | Part-1
    Опубликовано: 1 день назад
  • ಪಾಕ್ 200 ಸೈನಿಕರ ಮಾರಣಹೋಮ- ಇಬ್ಬರು ಮಹಿಳೆಯರಿಂದ ಭೀಕರ ದಾಳಿ- Balochistan vs pakistan news 1 час назад
    ಪಾಕ್ 200 ಸೈನಿಕರ ಮಾರಣಹೋಮ- ಇಬ್ಬರು ಮಹಿಳೆಯರಿಂದ ಭೀಕರ ದಾಳಿ- Balochistan vs pakistan news
    Опубликовано: 1 час назад
  • ಉತ್ತರ ಕರ್ನಾಟಕದಲ್ಲಿ ವಿಮಾನ ನಿಲ್ದಾಣಕ್ಕೆ ಮನವಿ | ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿ 1 час назад
    ಉತ್ತರ ಕರ್ನಾಟಕದಲ್ಲಿ ವಿಮಾನ ನಿಲ್ದಾಣಕ್ಕೆ ಮನವಿ | ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿ
    Опубликовано: 1 час назад
  • 40 g dziennie i dzieje się MAGIA w wątrobie. 1 день назад
    40 g dziennie i dzieje się MAGIA w wątrobie.
    Опубликовано: 1 день назад
  • Karnataka Legislative Council Day 07 Live | ವಿಧಾನ ಪರಿಷತ್ ಅಧಿವೇಶನದ ನೇರಪ್ರಸಾರ Трансляция закончилась 1 час назад
    Karnataka Legislative Council Day 07 Live | ವಿಧಾನ ಪರಿಷತ್ ಅಧಿವೇಶನದ ನೇರಪ್ರಸಾರ
    Опубликовано: Трансляция закончилась 1 час назад
  • Rahul Gandhi : ಸಂಸತ್‌ನಲ್ಲಿ ರಾಹುಲ್‌ ಗಾಂಧಿಗೆ ಬೆವರಿಳಿಸಿದ ತೇಜಸ್ವಿ #pratidhvani 5 часов назад
    Rahul Gandhi : ಸಂಸತ್‌ನಲ್ಲಿ ರಾಹುಲ್‌ ಗಾಂಧಿಗೆ ಬೆವರಿಳಿಸಿದ ತೇಜಸ್ವಿ #pratidhvani
    Опубликовано: 5 часов назад
  • ಕೇಂದ್ರ ಬಜೆಟ್ ಕುರಿತ ಸಂವಾದ | ಯುವಜನತೆಯೊಂದಿಗೆ ವಿತ್ತ ಸಚಿವರ ಸಮಾಲೋಚನೆ 1 час назад
    ಕೇಂದ್ರ ಬಜೆಟ್ ಕುರಿತ ಸಂವಾದ | ಯುವಜನತೆಯೊಂದಿಗೆ ವಿತ್ತ ಸಚಿವರ ಸಮಾಲೋಚನೆ
    Опубликовано: 1 час назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5