У нас вы можете посмотреть бесплатно 3 ವರ್ಷಕ್ಕೆ ಬಾಳೆಯಿಂದ 4 ಗೊನೆ ಪಡೆಯಲೇಬೇಕು ನಂತರ ಗುಂಪು ಬಾಳೆ।ಗುಂಪು ಬಾಳೆಗೆ ತಕ್ಕಂತೆ ಗಿಡಕ್ಕೆ ಗೊಬ್ಬರ ನೀಡಬೇಕು. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Ep-1,ಬಾಳೆ ಬೆಳೆಯ ಸೂಕ್ಷ್ಮಗಳು,ನಾವು ಮಾಡುವ ತಪ್ಪುಗಳು, ರೈತರಿಗೆ ತಿಳಿಸದ ವಿಚಾರಗಳು, ರೈತರಿಗಷ್ಟೇ ತಿಳಿಸಿದ ಸುಳ್ಳುಗಳು..!! ಇವೆಲ್ಲ ವಿಷಯಗಳಿಗೆ ನಮ್ಮ ಅನುಭವದ ಮಂತ್ರ. ನಮಗೆ ತಿಳಿಸಿದ ಸುಳ್ಳುಗಳ ವಿಶ್ಲೇಷಣೆ ನಾವು ಮಾಡ್ತೀವಿ, ಹಾಗೇ ಅವುಗಳಲ್ಲಿ ಸತ್ಯ ಕಂಡುಬಂದರೆ ನಾವು ಮೊದ್ಲು ಫಾಲೋ ಮಾಡ್ತೀವಿ ನಂತರ ರೈತರಿಗೆ ತಿಳಿ ಹೇಳ್ತೀವಿ ಯಾಕಂದ್ರೆ ಬೇರೆ ಯಾರು ಆ ವಿಚಾರಗಳನ್ನ ರೈತರಿಗೆ ಹೇಳಲ್ಲ ಅಲ್ವಾ...!! ಇತ್ತೀಚೆಗೆ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ಸಾವಯವ ಗೊಬ್ಬರ ಕೇಳಿ ಶ್ರೀ ರಾಜಣ್ಣ ನಮಗೆ ಫೋನ್ ಮಾಡಿದ್ರು, ಹಾಗಾಗಿ ಅವರ ತೋಟ ಪರಿಚಯ ಮಾಡಿಕೊಳ್ಳುವ ಸದಾವಕಾಶ ನಮಗೆ ಒದಗಿ ಬಂತು, ಜೊತೆಗೆ ರೈತರೊಟ್ಟಿಗೆ ಅವರು ಅನುಸರಿಸುತ್ತಿರುವ ತಪ್ಪು ಒಪ್ಪುಗಳ ವಿಶ್ಲೇಷಣೆ ಮಾಡುವ ಅವಕಾಶ ಕೂಡ.. ಅದುನ್ನ ಕ್ಯಾಮೆರಾ ದಲ್ಲಿ ಸೆರೆಹಿಡಿದು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೀವಿ ಕಾರಣ ಇಷ್ಟೇ ಇನ್ನೆಲ್ಲೋ ಒಬ್ಬ ರೈತ ರಾಜಣ್ಣರ ಕೃಷಿಯ ತದ್ರೂಪಿಯಾಗಿರ್ತರೆ ಅವರಿಗೆ ತಾವು ಮಾಡುವ ತಪ್ಪುಗಳ ಅರಿವಾಗಲಿ ಅಂತ. ಮೊದಲಾಗಿ ಎಂದಿನಂತೆ ನಮ್ಮ ವಿವರ ಯುಟ್ಯೂಬ್ ಚಾನೆಲ್ ನ ಮೆಂಟರ್ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ರ ಕೃಷಿ ಅನುಭವ ಈ ವೀಡಿಯೋ ವಿಶೇಷ. ಮೇಲಾಗಿ ನಮ್ಮ ಕೃಷಿ ಮಾಸ್ತರ್ ರ ನಂಬರ್ ಕೆಳಗಿನಂತಿದೆ. +91 84316 37712 ಸಾದ್ಯವಾದರೆ ನೀವು ಫ್ರೀ ಆದಾಗ ಒಂದು ರಿಂಗ್ ಕೊಡಿ. ಈ ವಿಡಿಯೋ, ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ಸಾರಥ್ಯದಲ್ಲಿ ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ಉತ್ಪಾದಿಸುತ್ತಿರುವ ಸಾವಯವ ಗೊಬ್ಬರದ ಉತ್ಪನ್ನಗಳ ಬಗ್ಗೆ ರೈತರ ತೋಟದಲ್ಲೇ ಖುದ್ದು ಭೇಟಿ ಮಾಡಿ(ಸೈಟ್ ವಿಸಿಟ್) ಮಾಡಿದ್ದಾಗಿದೆ, ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದಯವಿಟ್ಟು ವಿವರ ಆರ್ಗ್ಯಾನಿಕ್ ನ 98866 33355 ಗೆ ಕರೆ ಮಾಡಿ. ಧನ್ಯವಾದಗಳು. #vivarainfo #farming #sustainablefarming #kannada #organicfarming #vivaraorganics #agriculture #organicfood #vphegde #organicmanure