У нас вы можете посмотреть бесплатно Naati Vaidya: ನಿಮಗೆ ಮಂಡಿ, ಕಾಲು, ಬೆನ್ನು ನೋವಾ..? ಇಲ್ಲಿಗೆ ಬಂದು ಹೋಗಿ..! ನೋವು ಮಾಯ! | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಚಿಕ್ಕೋಡಿ: 3-4 ಸಾವಿರ ಖರ್ಚು ಮಾಡಿದೆ ಹುಷಾರಾಗಿಲ್ಲ, ಬರೀ 200 ರೂಪಾಯಿಗೆ ಹುಷಾರಾಯ್ತು ನೋಡಿ, ಇದು ಮುರಗುಂಡಿ ಗ್ರಾಮಸ್ಥರ ಮಾತು. ಆಸ್ಪತ್ರೆಯಲ್ಲಿ ವಾಸಿಯಾಗದ ಕೆಲ ಕಾಯಿಲೆಗೆ ಇಲ್ಲಿನ ನಾಟಿ ವೈದ್ಯರು ವಾಸಿ ಮಾಡುತ್ತಾರೆ. ಸುತ್ತಮುತ್ತಲಿನ ರೋಗಿಗಳಿಗೆ ಇವರೇ ದೇವರಾಗಿದ್ದಾರೆ. ಕಡಿಮೆ ಹಣದಲ್ಲಿ ನಾನಾ ರೀತಿಯ ಕಾಯಿಲೆಗೆಳಿಗೆ ಮದ್ದು ನೀಡುತ್ತಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಮುರಗೇಪ್ಪಾ ಸಿದ್ದಾ ಉಗಾರೆ ಎಂಬುವವರು ಪಾರಂಪರಿಕವಾಗಿ ಪಂಚಕರ್ಮ ಚಿಕಿತ್ಸೆ ನೀಡುತ್ತಾ ಬಡವರ ಪಾಲಿಗೆ ದೇವರಂತೆ ಕೆಲಸ ಮಾಡುತ್ತಿದ್ದಾರೆ. ಕಡಿಮೆ ಹಣದಲ್ಲಿ ನರ ರೋಗ, ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುತ್ತಾರೆ. ಗಿಡಮೂಲಿಕೆಗಳಿಂದ ತಯಾರಾದ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಒಂದು ಬಟ್ಟೆ ತುಂಡಿನಿಂದ ಮುರಿತವಾದ ಸ್ಥಳಕ್ಕೆ ಕಟ್ಟಿ ಚಿಕಿತ್ಸೆ ನೀಡುತ್ತಾರೆ. ಕಳೆದ 30 ವರ್ಷಗಳಿಂದ ನಾಟಿ ಚಿಕಿತ್ಸೆ ನೀಡುತ್ತಾ ಪಕ್ಕದ ಮಹಾರಾಷ್ಟ್ರ ರಾಜ್ಯ ಮತ್ತು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಸಂಜೀವಿನಿಯಾಗಿದ್ದಾರೆ. ನರದ ತೊಂದರೆ, ಮೂಳೆ ಮುರಿತವನ್ನು ಕೈಯಿಂದ ಮುಟ್ಟಿನೋಡಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. Whatever The Leg Pain, Knee Pain, Back Pain, This Transplant Doctor Can Fix It #Belagavi #TransplantDoctor #LegPain Our Website : https://Vijaykarnataka.com Facebook: / vijaykarnataka Twitter: / vijaykarnataka