• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ скачать в хорошем качестве

ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ 11 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ в качестве 4k

У нас вы можете посмотреть бесплатно ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ರಾಷ್ಟ್ರಪತಿಯವರ ಭಾಷಣದ ಮೇಲೆ ಚರ್ಚೆ ; ಲೋಕಸಭೆಯಲ್ಲಿ ಚರ್ಚೆ ಮುಂದುವರಿಕೆ

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ ಆರಂಭವಾಗಿದೆ. ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್, ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯನ್ನು ಆರಂಭಿಸಿದರು. ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ರಕ್ಷಣೆ ಸೇರಿದಂತೆ ಪ್ರಮುಖ ವಲಯಗಳಲ್ಲಿ ಸರ್ಕಾರದ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಎಲ್ಲ ವರ್ಗಗಳು, ಸಮುದಾಯಗಳ ಕಲ್ಯಾಣಕ್ಕಾಗಿ ಸರ್ಕಾರ ನಿರಂತರವಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ತಿಳಿಸಿದರು. ದೇಶಾದ್ಯಂತ ಪಿಎಂ-ಶ್ರೀ ಯೋಜನೆಯಡಿ ಶಾಲೆಗಳ ಸಂಖ್ಯೆ 15 ಸಾವಿರ ಏರಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಅವರು, ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳು ಪಿಎಂ-ಶ್ರೀ ಯೋಜನೆಗೆ ಸೇರಿವೆ. ಈ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಿಕ್ಷಣ ನೀಡಲಾಗುತ್ತಿದೆ. ಆಧುನಿಕ ಸುರಕ್ಷತಾ ಮತ್ತು ಗುಣಮಟ್ಟ ಕಲಿಕೆ ಪರಿಸರವನ್ನು ನಿರ್ಮಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಈ ಶಾಲೆಗಳನ್ನು ಮೂರು ಹಂತದ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಹೊಸ ಶಾಲೆ ತೆರೆಯಲು ರಾಜ್ಯ ಸರ್ಕಾರಗಳು ಸಮೀಕ್ಷಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ. ಇದರನ್ವಯ ಶಾಲೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಲಾಗುವುದು ಎಂದರು. ಕಸ್ತೂರ್ ಬಾ ಗಾಂಧಿ ಬಾಲಕಿಯರ ವಿದ್ಯಾಲಯಗಳು ಉತ್ತಮ ಸಾಧನೆ ತೋರುತ್ತಿವೆ. ಬಾಲಕಿಯರು ಈ ಶಾಲೆಗಳಲ್ಲಿ ಉತ್ತಮ ಕಲಿಕೆ ಪರಿಸರವನ್ನು ಹೊಂದಿದ್ದಾರೆ. ಈ ಶಾಲೆಗಳಿಗೆ ಈವರೆಗೆ 7 ಲಕ್ಷಕ್ಕೂ ಅಧಿಕ ಬಾಲಕಿಯರು ನೋಂದಣಿಯಾಗಿದ್ದಾರೆ. ಇದಲ್ಲದೆ, ದೇಶದ ಎಲ್ಲ ಜಿಲ್ಲೆಗಳಲ್ಲಿ ತಲಾ 1 ಬಾಲಕಿಯರ ಶಾಲೆ ಸ್ಥಾಪಿಸಲು ಪ್ರಸಕ್ತ ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು. ನೌಕರರ ರಾಜ್ಯ ವಿಮಾ ಯೋಜನೆಯಡಿ ಸ್ಥಳವನ್ನು ಗುರುತಿಸಿ ಅಗತ್ಯ ವರದಿ ಕಳುಹಿಸಿದರೆ ಆಸ್ಪತ್ರೆಗಳನ್ನು ನಿರ್ಮಿಸಲು ಪರಿಗಣಿಸಲಾಗುವುದು ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನೌಕರರ ರಾಜ್ಯ ವಿಮಾ ಯೋಜನೆಯು ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ವಿಮೆ ಒದಗಿಸಲಿದೆ. ಈ ಆಸ್ಪತ್ರೆಗಳನ್ನು ತೆರೆಯಲು ಹಲವು ನಿಯಮಗಳಿದ್ದು, ರಾಜ್ಯಗಳು ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಬೇಕಾಗುತ್ತದೆ. ಅಗತ್ಯವಿರುವ ಕಡೆ ಆಸ್ಪತ್ರೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳನ್ನು ಸಂರಕ್ಷಿತ ಸ್ಥಳ ಪಟ್ಟಿಗೆ ಸೇರಿಸಲು ಭಾರತೀಯ ಪುರಾತತ್ವ ಇಲಾಖೆಯ ವರದಿ ಅಗತ್ಯವಾಗಿರುತ್ತದೆ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶದಲ್ಲಿ ಪ್ರವಾಸೋದ್ಯಮ ಅಗಾಧವಾಗಿ ಬೆಳವಣಿಗೆ ಕಾಣುತ್ತಿದ್ದು, ಪ್ರವಾಸಿ ತಾಣಗಳು ಮತ್ತು ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಗೆ ಪ್ರಸಕ್ತ ಬಜೆಟ್ ನಲ್ಲಿ ಹಲವು ಉಪಕ್ರಮ ಘೋಷಿಸಲಾಗಿದೆ. ರಾಷ್ಟ್ರೀಯ ಸಂಸ್ಕೃತಿ ನಿಧಿ ಯೋಜನೆಯು ಸಾರ್ವಜನಿಕ -ಖಾಸಗಿ ಪಾಲುದಾರಿಕೆ ಕಾರ್ಯವ್ಯವಸ್ಥೆಯಾಗಿದ್ದು, ಯಶಸ್ವಿಯಾಗಿದೆ ಜಾರಿಯಾಗಿದೆ ಎಂದರು. #LiveDDChandanaNews #DDChandanaNews #DDChandana #DDKannada

Comments
  • Special Assembly: ಬಳ್ಳಾರಿ ಘಟನೆ ಬಗ್ಗೆ ನಿಂತು ಮಾತಾಡಿದ ಜನಾರ್ದನ ರೆಡ್ಡಿಯವರನ್ನ ಕೂರಿಸಿ ಉತ್ತರಿಸಿದ ಸಿಎಂ 6 часов назад
    Special Assembly: ಬಳ್ಳಾರಿ ಘಟನೆ ಬಗ್ಗೆ ನಿಂತು ಮಾತಾಡಿದ ಜನಾರ್ದನ ರೆಡ್ಡಿಯವರನ್ನ ಕೂರಿಸಿ ಉತ್ತರಿಸಿದ ಸಿಎಂ
    Опубликовано: 6 часов назад
  • ಗಾಂಧಿ ಕುಟುಂಬದ ಲಿಸ್ಟ್ ಬಿಚ್ಚಿಟ್ಟ ವಿಪಕ್ಷ ನಾಯಕ!ಟಾಂಗ್ ಕೊಡಲು ಬಂದ ಪ್ರದೀಪ್ ಈಶ್ವರ್! ಕಾಂಗ್ರೆಸ್ ಶಾಕ್! ತಬ್ಬಿಬ್ಬು 12 часов назад
    ಗಾಂಧಿ ಕುಟುಂಬದ ಲಿಸ್ಟ್ ಬಿಚ್ಚಿಟ್ಟ ವಿಪಕ್ಷ ನಾಯಕ!ಟಾಂಗ್ ಕೊಡಲು ಬಂದ ಪ್ರದೀಪ್ ಈಶ್ವರ್! ಕಾಂಗ್ರೆಸ್ ಶಾಕ್! ತಬ್ಬಿಬ್ಬು
    Опубликовано: 12 часов назад
  • ತೇಜಸ್ವಿ ಸೂರ್ಯ ಬೆಂಕಿ ಭಾಷಣ -  ಖುಷಿಯಿಂದ ಮೇಜು ಕುಟ್ಟಿದ ಮೋದಿ | Tejasvi Surya Fire Speech in Lok Sabha 10 часов назад
    ತೇಜಸ್ವಿ ಸೂರ್ಯ ಬೆಂಕಿ ಭಾಷಣ - ಖುಷಿಯಿಂದ ಮೇಜು ಕುಟ್ಟಿದ ಮೋದಿ | Tejasvi Surya Fire Speech in Lok Sabha
    Опубликовано: 10 часов назад
  • Assembly Comedy : ಸಿದ್ದು ಡಿಕೆಶಿ ಅಶೋಕ್ ನಡುವೆ ಹಾಸ್ಯ ಚಟಾಕಿ !! | CM Siddaramaiah, DK Shivakumar, R Ashok 8 часов назад
    Assembly Comedy : ಸಿದ್ದು ಡಿಕೆಶಿ ಅಶೋಕ್ ನಡುವೆ ಹಾಸ್ಯ ಚಟಾಕಿ !! | CM Siddaramaiah, DK Shivakumar, R Ashok
    Опубликовано: 8 часов назад
  • 'ನಟ ವಿಕ್ರಮ್ ಮ್ಯಾನೇಜರ್ ಪ್ರತಿಯೊಬ್ಬರಿಗೂ ಯಾವ ಯಾವ ಬ್ರಾಂಡ್ ಅಂತ ಲೆಕ್ಕ ಬರೆದುಕೊಳ್ತಿದ್ದ!'-E13-KV Manjaiah 1 день назад
    'ನಟ ವಿಕ್ರಮ್ ಮ್ಯಾನೇಜರ್ ಪ್ರತಿಯೊಬ್ಬರಿಗೂ ಯಾವ ಯಾವ ಬ್ರಾಂಡ್ ಅಂತ ಲೆಕ್ಕ ಬರೆದುಕೊಳ್ತಿದ್ದ!'-E13-KV Manjaiah
    Опубликовано: 1 день назад
  • ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು? | Union Budget 2026 Highlights | Suvarna News Hour 1 день назад
    ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು? | Union Budget 2026 Highlights | Suvarna News Hour
    Опубликовано: 1 день назад
  • ತೇಜಸ್ವಿಗೆ ಮೋದಿ ಸಪೋರ್ಟ್‌ ಲೋಕಸಭೆಯಲ್ಲಿ ಬೆಂಕಿ ಭಾಷಣ | Tejasvi Surya’s Fiery Speech Shakes Lok Sabha 9 часов назад
    ತೇಜಸ್ವಿಗೆ ಮೋದಿ ಸಪೋರ್ಟ್‌ ಲೋಕಸಭೆಯಲ್ಲಿ ಬೆಂಕಿ ಭಾಷಣ | Tejasvi Surya’s Fiery Speech Shakes Lok Sabha
    Опубликовано: 9 часов назад
  • Big Bulletin | ಜೆಸಿಬಿ ಮೇಲೆ ಕಲ್ಲೆಸೆದು ಗಣಿ ಅಧಿಕಾರಿ ಆಕ್ರೋಶ..! | HR Ranganath | Jan  31, 2026 2 дня назад
    Big Bulletin | ಜೆಸಿಬಿ ಮೇಲೆ ಕಲ್ಲೆಸೆದು ಗಣಿ ಅಧಿಕಾರಿ ಆಕ್ರೋಶ..! | HR Ranganath | Jan 31, 2026
    Опубликовано: 2 дня назад
  • Amit Shah, Rajnath Singh Vs Rahul Gandhi faceoff over claims made in book over 2020 Ladakh Conflict 11 часов назад
    Amit Shah, Rajnath Singh Vs Rahul Gandhi faceoff over claims made in book over 2020 Ladakh Conflict
    Опубликовано: 11 часов назад
  • ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಕುರಿತ ಚರ್ಚೆ | ಅಪ್ರಕಟಿತ ನಿಯತಕಾಲಿಕೆಯ ಲೇಖನ ಉಲ್ಲೇಖ 5 часов назад
    ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಕುರಿತ ಚರ್ಚೆ | ಅಪ್ರಕಟಿತ ನಿಯತಕಾಲಿಕೆಯ ಲೇಖನ ಉಲ್ಲೇಖ
    Опубликовано: 5 часов назад
  • Contractor Association: NewsFirst​ಗೆ ಲಭ್ಯವಾಗಿದೆ ಸ್ಫೋಟಕ ಡೀಲ್​​​ ಆಡಿಯೋ | Corruption |@newsfirstkannada 1 час назад
    Contractor Association: NewsFirst​ಗೆ ಲಭ್ಯವಾಗಿದೆ ಸ್ಫೋಟಕ ಡೀಲ್​​​ ಆಡಿಯೋ | Corruption |@newsfirstkannada
    Опубликовано: 1 час назад
  • ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್ ಆರ್ ಅಶೋಕ್ ಖಡಕ್ ಮಾತುಗಳು | R Ashok On Inspector Govindaraju 12 часов назад
    ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್ ಆರ್ ಅಶೋಕ್ ಖಡಕ್ ಮಾತುಗಳು | R Ashok On Inspector Govindaraju
    Опубликовано: 12 часов назад
  • Как выжить при 3 часовом световом дне в сильные холода в тундре на Крайнем Севере России? Арктика 4 дня назад
    Как выжить при 3 часовом световом дне в сильные холода в тундре на Крайнем Севере России? Арктика
    Опубликовано: 4 дня назад
  • ಪ್ರತಿ ಕುಟುಂಬಕ್ಕೂ ಶುದ್ಧ  ಕುಡಿಯುವ ನೀರು | 16 ಕೋಟಿಗೂ ಅಧಿಕ ಮನೆಗಳಿಗೆ ನಳ ಸಂಪರ್ಕ 4 часа назад
    ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು | 16 ಕೋಟಿಗೂ ಅಧಿಕ ಮನೆಗಳಿಗೆ ನಳ ಸಂಪರ್ಕ
    Опубликовано: 4 часа назад
  • ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ | ಚರ್ಚೆಗೆ 18 ತಾಸು ನಿಗದಿ 4 часа назад
    ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ | ಚರ್ಚೆಗೆ 18 ತಾಸು ನಿಗದಿ
    Опубликовано: 4 часа назад
  • LIVE: Motion of Thanks | 18th Lok Sabha | Rahul Gandhi Трансляция закончилась 11 часов назад
    LIVE: Motion of Thanks | 18th Lok Sabha | Rahul Gandhi
    Опубликовано: Трансляция закончилась 11 часов назад
  • 4 ಲಕ್ಷ ಹಣ..ಲೋಕಾ ಬೇಟೆ..ಕಳ್ಳನಂತೆ ಅಧಿಕಾರಿ ಡ್ರಾಮಾ | News Hour | Inspector Caught Red-Handed With Bribe 3 дня назад
    4 ಲಕ್ಷ ಹಣ..ಲೋಕಾ ಬೇಟೆ..ಕಳ್ಳನಂತೆ ಅಧಿಕಾರಿ ಡ್ರಾಮಾ | News Hour | Inspector Caught Red-Handed With Bribe
    Опубликовано: 3 дня назад
  • Lok Sabha Tejasvi Surya Speech | ಲೋಕಸಭೆಯಲ್ಲಿ ತೇಜಸ್ವಿ ಗುಡುಗು ಸೂರ್ಯ ಮಾತಿಗೆ ಬೆರಗಾದ ಮೋದಿ! | Vishwavani 9 часов назад
    Lok Sabha Tejasvi Surya Speech | ಲೋಕಸಭೆಯಲ್ಲಿ ತೇಜಸ್ವಿ ಗುಡುಗು ಸೂರ್ಯ ಮಾತಿಗೆ ಬೆರಗಾದ ಮೋದಿ! | Vishwavani
    Опубликовано: 9 часов назад
  • LS | Rahul Gandhi’s Remarks | Motion of Thanks on the President's Address | Part 01 | 02 Feb 2026 11 часов назад
    LS | Rahul Gandhi’s Remarks | Motion of Thanks on the President's Address | Part 01 | 02 Feb 2026
    Опубликовано: 11 часов назад
  • Kannada News | ಇಂದಿನ ಪ್ರಮುಖ ಸುದ್ದಿಗಳು | 02-01-26 | Nikhil | Siddaramaiah | DKS | Karnataka TV 3 часа назад
    Kannada News | ಇಂದಿನ ಪ್ರಮುಖ ಸುದ್ದಿಗಳು | 02-01-26 | Nikhil | Siddaramaiah | DKS | Karnataka TV
    Опубликовано: 3 часа назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5