У нас вы можете посмотреть бесплатно ಪ್ರಾಚೀನ ಹೆಬ್ಬಾರ್ ಮನೆತನ western ghat ಭಾಗದ ಮನೆತನಕ್ಕೆ ಮಹತ್ವ ಯಾಕೆ. Karkala mala или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹೊಯ್ಸಳರು ನೇರವಾಗಿ ತುಳುನಾಡನ್ನು ಆಳ್ವಿಕೆ ಮಾಡಿಲ್ಲ. ಆದರೆ ಇಲ್ಲಿ ತುಳುನಾಡಿನಲ್ಲಿ ಸಾಕಷ್ಟು ಪ್ರಭಾವ ಇದೆ. ಬಲ್ಲಾಳ ಬೀಡು ಹೊಯ್ಸಳ ಆಳುಪರ ಕಾಲದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿರುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಇಲ್ಲಿ ನಾನು ಹೇಳಿದ್ದೇನೆ ಹೊರತು ಇತಿಹಾಸ ದ ಪರಿಪೂರ್ಣ ವಿಷಯ ಇದು ಅಲ್ಲ. ಆದರೆ ಸಿಗುವ ದಾಖಲೆ ಸಂಬಂಧಗಳನ್ನು ತಳ್ಳಿ ಹಾಕದೆ ಸಂಶೋಧನೆ ದೃಷ್ಟಿಯಿಂದ ಸಿಗುವ ಮಾಹಿತಿಯನ್ನು ಕೊಟ್ಟಿದ್ದೇನೆ. ಇನ್ನೂ ಸಾಕಷ್ಟು ಸಂಶೋಧನೆ ಆದರೆ ಮಾತ್ರ ನಮಗೆ ತುಳು ನಾಡಿನ್ ಇತಿಹಾಸದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ.ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಶ್ನೆ ಇರುವುದು ಸಹಜ. ಹೊಯ್ಸಳ ಕಾಲದ ವಿಷ್ಣುವರ್ಧನ ಕಾಲದಲ್ಲಿ ತುಳುನಾಡಿಗೆ ದಾಳಿ ಮಾಡಿದನು. ಇವನ ಕಾಲದಲ್ಲಿ ಸುಮಾರು 10 ನೇ ಶತಮಾನದಲ್ಲಿ ಆಮೇಲೆ ಅವನ ಮಗ ನರಸಿಂಹ ತುಳುವ ಅರಸರಿಗೆ ಸಾಕಷ್ಟು ಬೆಂಬಲ ಕೊಟ್ಟನು. ಬಂಗ ಅರಸರನ್ನು ಪಟ್ಟಕ್ಕೆ ತಂದನು. ಬೆಳ್ತಂಗಡಿ ನರಸಿಂಹ ಗಡ ಹೊಯ್ಸಳರ ನರಸಿಂಹನು ನಿರ್ಮಿಸಿ, ಅಲ್ಲಿ ಮೈಸೂರ್ ಕಡೆಯ ವೈದಿಕರಿಗೆ ಆಶ್ರಯ ಕೊಟ್ಟನು. ಕೆಲವರು ಬಂಗ ಅರಸರು ನರಸಿಂಹ ಗಡ ಕೋಟೆ ಕಟ್ಟಿದರು ಅಂಥ ಹೇಳುತ್ತಾರೆ . ಹೊಯ್ಸಳ ಕಾಲದ ಬಾರಕೂರು ಶಾಸನಗಳ ವಿಚಾರ ತುಳುನಾಡಿನ ಪ್ರಾಚೀನ ಇತಿಹಾಸ ಪುಸ್ತಕಗಳಲ್ಲಿ ಇವೆ. ಕಾಮದೇವನ ಪ್ರಸ್ತಾಪ, ಅದೇರೀತಿ ಬಲ್ಲಾಳ ಬೀಡು,ಗುತ್ತು ಅವು ಆರಂಭವಾದ ಕಾಲ ಇವೆ. ಇಲ್ಲಿ ಅಧ್ಯಯನ ಆಗಿರದ ವೈಷ್ಣವ ಪಂಥದ ಹೆಬ್ಬಾರ್ ಗ್ರಾಮಗಳ ಬಗ್ಗೆ ,ಮಲೆನಾಡು ,ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಹೊಯ್ಸಳ ಕಾಲದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಪ್ರಾದೇಶಿಕವಾಗಿ ಸಿಗುವ ದಾಖಲೆಗಳು , ನೆಲೆಗಳು, ಆರಾಧನೆ ,ವಿಜಯ ನಗರ ಸಾಮ್ರಾಜ್ಯದ ಕಾಲಕ್ಕಿಂತಲೂ ಹಿಂದೆ ಇರುವ ದಾಖಲೆಗಳು ಇವೆ. ಬಲ್ಲಾಳ ಬೀಡುಗಳು ಆಳುಪರ ಕಾಲದವು ಆಗಿತ್ತು, ಆದರೆ ಕೆಲವು ಬೀಡು ಗಳು ಹೊಯ್ಸಳ ಕಾಲದ 10 ನೇ ಶತಮಾನದ ಈಚೆಗೆ ಹೆಚ್ಚು ದಾಖಲೆ ಕೊಡುತ್ತವ